Thursday 7 February 2019

ಸೇವೆಯಲ್ಲೇ ಧನ್ಯತೆ ಕಂಡ 
 ಸಿ.ಎನ್. ಅನುಸೂಯಾ


ಪ್ರಾಾಮಾಣಿಕ ಸೇವೆ, ಉತ್ತಮ ನಡತೆ, ಸಹೃದಯತೆ ಮತ್ತು ಮಾನ"ೀಯ ಗುಣಗಳನ್ನು ಹೊಂದಿದ್ದರೆ ಅಂತಹ ವ್ಯಕ್ತಿಿ ಎಲ್ಲರಿಂದಲೂ, ಎಲ್ಲೆೆಡೆ ಗೌರ"ಸಲ್ಪಡುತ್ತಾಾನೆ. ""ಧ ಸಂಘ- ಸಂಸ್ಥೆೆಗಳು ಸೇವೆಯನ್ನು ಕೊಂಡಾಡುತ್ತವೆ. ಸರ್ಕಾರದ ಮಟ್ಟದಲ್ಲೂ ಅವರಿಗೆ ಪ್ರಶಂಸೆ, ಪ್ರಶಸ್ತಿಿ- ಪುರಸ್ಕಾಾರಗಳು ದೊರೆಯುತ್ತವೆ.
ನಗರದ ಮೆಗ್ಗಾಾನ್ ಆಸ್ಪತೆಯಲ್ಲಿ 33 ವರ್ಷಗಳಿಂದ ಕೆಲಸ ಮಾಡುತ್ತಿಿರುವ, ರೋಗಿಗಳ ಮತ್ತು ಅಲ್ಲಿನ ಸಿಬ್ಬಂದಿಗಳ ಮನ ಗೆದ್ದಿರುವ, ನರ್ಸ್ ಆಗಿ ರೋಗಿಗಳ ಸೇವೆಯಲ್ಲಿ ಸಂತೃಪ್ತಿಿ ಕಂಡಿರುವ ಸಿ. ಎನ್. ಅನುಸೂಯಾ ಈ ರೀತಿಯ ಸೇವೆ ಸಲ್ಲಿಸಿ ಈ ವರ್ಷದ ಗಣರಾಜ್ಯೋೋತ್ಸವದಂದು ರಾಜ್ಯ ಸರ್ಕಾರದ ಸರ್ವೋತ್ತಮ ಸೇವಾ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ.
ಮೆಗ್ಗಾಾನ್ ಆಸ್ಪತ್ರೆೆಯ ""ಧ "ಭಾಗಗಳಲ್ಲಿ ಕೆಲಸ ಮಾಡಿ, ಅಪಾರ ಅನುಭವ ಗಳಿಸಿರುವ ಅನುಸೂಯಾ, ಸದ್ಯ ಆಡಳಿತ "ಭಾಗದಲ್ಲಿ ನರ್ಸಿಂಗ್ ಸೂಪರಿಂಡೆಂಡೆಂಟ್ ಆಗಿ ಕೆಲಸ ಮಾಡುತ್ತಿಿದ್ದಾಾರೆ. ಅವರ ನಿಸ್ಪಹ ಸೇವೆಯೇ ಇಷ್ಟೊೊಂದು ಉನ್ನತ ಮಟ್ಟಕ್ಕೇರಿಸಿದೆ.
ಶಿವಮೊಗ್ಗದಲ್ಲೇ ಹುಟ್ಟಿಿ ಬೆಳೆದ ಇವರು ಕಾಲೇಜಿನವರೆಗೆ ಓದಿದ್ದು ಹೊನ್ನಾಾಳಿಯಲ್ಲಿ. ಆನಂತರ ಬೆಳಗಾ"ಯಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ ಮೆಗ್ಗಾಾನ್ ಆಸ್ಪತ್ರೆೆಯಲ್ಲಿ ಕೆಲಸಕ್ಕೆೆ ಸೇರಿದರು. ಬಳಿಕ ಮತ್ತೂರು ಮತ್ತು ಶಿಕಾರಿಪುರದ ಸರ್ಕಾರಿ ಆಸ್ಪತ್ರೆೆಯಲ್ಲಿ ಕೆಲಸ ಮಾಡಿದ್ದಾಾರೆ. ಅಲ್ಲಿಂದ ಮತ್ತೆೆ ಮೆಗ್ಗಾಾನ್‌ಗೆ ಮರಳಿ, ಜನಮೆಚ್ಚುವಂತಹ ಕೆಲಸದ ಮೂಲಕ ರಾಜ್ಯ ಪ್ರಶಸ್ತಿಿಗೆ ಪಾತ್ರರಾಗಿದ್ದಾಾರೆ. ಮೊನ್ನೆೆ ಗಣರಾಜ್ಯೋೋತ್ಸವದಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಸರ್ವೋತ್ತಮ ಸೇವಾ ಪ್ರಶಸಿ ಪ್ರದಾನ ಮಾಡಿದ್ದಾಾರೆ.
ಜಿಲ್ಲಾಾ ಮಟ್ಟದ ಉತ್ತಮ ಸೇವಾ ಪುರಸ್ಕಾಾರವೂ ಇವರಿಗೆ ಈ "ಂದೆ ದಕ್ಕಿಿದೆ. ಜೊತೆಗೆ ಇನ್ನಿಿತರ ಹಲವು ಸನ್ಮಾಾನಗಳು ಇವರ ಸೇವೆಯನ್ನು ಗಮನಿಸಿ ಬಂದಿವೆ. ಆಸ್ಪತ್ರೆೆಯ ಕೆಲಸದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು, ತಾನಾುತು, ತನ್ನ ಕೆಲಸವಾುತು ಎನ್ನುತ್ತಾಾ ಬಂದವರು ಅನುಸೂಯಾ ಅವರು. ರೋಗಿಗಳ ಸೇವೆ ಮಾಡುವುದು ದೊಡ್ಡ ಖು ನೀಡುತ್ತದೆ. ಇಂತಹ ಸೇವೆ ಅಪೂರ್ವವಾದುದು. ಇದರಿಂದ ಸಿಗುವ ಸಂತೃಪ್ತಿಿ ಬೇರೆಲ್ಲೂ ಸಿಗುವುದಿಲ್ಲ. ಅವರ ಕಷ್ಟ- ನೋವುಗಳಿಗೆ ಸ್ಪಂದಿಸಿದಾಗ, ಅವರೊಡನೆ ಆತ್ಮೀಯವಾಗಿ ಮಾತನಾಡಿದಾಗ ರೋಗಿಗೂ ಸಂತಸವಾಗುತ್ತದೆ. ನಾವು ಮಾಡುವ ಕೆಲಸಕ್ಕೂ ಗೌರವ ಬರುತ್ತದೆ. ಅದೇ ರೀತಿ ನಮ್ಮ  ಸಿಬ್ಬಂದಿಗಳ ಜೊತೆಗಿನ ಒಡನಾಟವೂ ಆತ್ಮೀಯವಾಗಿದ್ದಾಾಗ ಅವರೂ ಸಹ ಗೌರವ ಕೊಡುತ್ತಾಾರೆ ಎನ್ನುತ್ತಾಾರೆ ಮೃದು ಹೃದು ಅನುಸೂಯಾ.
 ರೋಗಿಗಳನ್ನು ತಮ್ಮ ಮಕ್ಕಳಂತೆ, ಕುಟುಂಬದವರಂತೆ ಕಾಣುವ ವಾತ್ಸಲ್ಯಮು ಇವರು. ಬಹುಶಃ ಇದಕ್ಕಾಾಗಿಯೇ ರೋಗಿಗಳಿಗೆ ಅತ್ಯಂತ ಅಪ್ಯಾಾಯಮಾನರಾಗಿಬಿಡುತ್ತಾಾರೆ. ಇನ್ನೊೊಬ್ಬರ ಕಷ್ಟ, ಸಂಕಷ್ಟಗಳಿಗೆ ಮರುಗುವ ಜೊತೆಗೆ ಅಷ್ಟೇ ಹೃದಯವಂತಿಕೆುಂದ ಸೇವೆ ಮಾಡುವುದು ಎಲ್ಲರಿಗೂ ಕರಗತವಾಗುವುದಿಲ್ಲ
. ಪ್ರೀತಿಯ ಮಾತಿನಿಂದಲೇ ರೋಗಿ ಅರ್ಧದಷ್ಟು ಗುಣಮುಖನಾಗುತ್ತಾಾನೆ ಎನ್ನುವ ಮಾತಿದೆ. ಈ ಮಾತು ಚಾಲ್ತಿಿಗೆ ಬರಲು ಅನುಸೂಯಾ ಅವರಂತಹ ನಿಸ್ವಾಾರ್ಥ, ಮಾನ"ೀಯ ಗುಣವುಳ್ಳ ಶುಶ್ರೂಷಕರೇ ಕಾರಣರಿರಬಹುದು.
ಇತರರ ಸೇವೆ ಮಾಡುವ ಮೂಲಕ ನಮ್ಮತನವನ್ನು ನಾವು ಕಂಡುಕೊಳ್ಳಬೇಕು. ಇದರಲ್ಲಿಯೇ ಸಂತಸವನ್ನು ಕಾಣಬೇಕು ಎಂದು ಮಹಾತ್ಮಾಾ ಗಾಂಧೀಜಿ ಹೇಳಿದ್ದಾಾರೆ. ಸೇವೆ ಅತ್ಯಂತ ಅವಶ್ಯಕತೆ ಉಳ್ಳವರಿಗೆ ದಕ್ಕಿಿದಾಗ ಅದು ಶಾಶ್ವತವಾಗುತ್ತದೆ. ಸೇವೆ ನೀಡಿದವರೂ ಸಹ ಅಷ್ಟೇ ಪೂಜ್ಯನೀಯರಾಗಿ ರೋಗಿಗಳ ಪಾಲಿಗೆ ದೇವರಾಗಿ ಕಾಣುತ್ತಾಾರೆ.
ಇವರ ತಾು ರುಕ್ಮಿಿಣಿಯಮ್ಮ  ಮತ್ತು "ರಿಯ ಸಹೋದರಿ ಸಹ ನರ್ಸ್ ಆಗಿ ಕೆಲಸ ನಿರ್ವ"ಸಿ ನಿವೃತ್ತರಾದವರು. ಪತಿ ಎ. ". ಶೆಟ್ಟಿಿ ಅವರು ಶಿವಮೊಗ್ಗದಲ್ಲಿ ಮೆಡಿಕಲ್ ಏಜೆನ್ಸಿಿಯನ್ನು ಹೊಂದಿದ್ದಾಾರೆ. ತಮ್ಮ ಮುಂದಿನ ಸೇವಾವಧಿಯಲ್ಲಿ ಇನ್ನೂ ಹೆಚ್ಚಿಿನ ಗೌರವ, ಪ್ರಶಸ್ತಿಿಗಳಿಗೆ ಭಾಜನರಾಗಲಿ ಎನ್ನುವುದು ಎಲ್ಲರ ಹಾರೈಕೆ.
published on 2nd feb

No comments:

Post a Comment