Friday 28 December 2018

"ುಸೆಸ್ ಚಾರ್"ುಂಗ್
ಬಬಿತಾ ಪ್ರಕಾಶ್


ಪ್ರತಿಭೆ ಮನುಷ್ಯನಿಗೆ ಹಲವು ಬಾಗಿಲನ್ನು ತೆರೆದುಕೊಡುತ್ತದೆ. ""ಧ ಸ್ಥಳಗಳಿಗೆ ಕರೆದೊಯ್ಯುತ್ತದೆ. ಅನೇಕ ಸಂಸ್ಕೃತಿಯ ಪರಿಚಯ ಮಾಡಿಕೊಡುತ್ತದೆ. ಹತ್ತಾಾರು ಬಗೆಯ ಜನರೊಂದಿಗೆ ಸಂಪರ್ಕ ಕಲ್ಪಿಿಸುತ್ತದೆ. ಈ ಮೂಲಕ ಆತ ಪ್ರಸಿದ್ಧನಾಗಲು, ಆತನ ಬಹುಮುಖ ಶಕ್ತಿಿ ಪ್ರಕಟವಾಗಲು ಅನುವು ಮಾಡಿಕೊಡುತ್ತದೆ.
ಸೌಂದರ್ಯ ಸ್ಪರ್ಧೆಯಲ್ಲಿ ಜುಸುವ ಮೂಲಕ ಜಿಲ್ಲೆೆಯ ಹೆಸರು "ುನುಗುವಂತೆ ಕೆಲವು ಮ"ಳೆಯರು ಮಾಡಿದ್ದಾಾರೆ. ಅಂತಹವರ ಸಾಲಿಗೆ ಹೊಸ ಸೇರ್ಪಡೆ ಬಬಿತಾ ಪ್ರಕಾಶ್. ಸೌಂದರ್ಯ ಸ್ಪರ್ಧೆ ಎಂದರೆ ದೇಹ ಪ್ರದರ್ಶನ ಎಂಬ ಭಾವನೆ ಇದೆ. ಆಂತರಿಕ ಸೌಂದರ್ಯವು ಇದರಲ್ಲಿ ಒಳಗೊಂಡಿರುತ್ತದೆ. ಇಲ್ಲಿ ಸ್ಪರ್ಧಿಯ  ಕೌಶಲ್ಯ, ಬುದ್ಧಿಿಮತ್ತೆೆ ಮತ್ತು  ಪ್ರತಿಭೆಗೆ ಆದ್ಯತೆ ಕೊಡಲಾಗುತ್ತದೆ. ಈ ಸ್ಪರ್ಧೆ ಮೂಲಕ ಕೌಶಲ್ಯವರ್ಧನೆ, ಸಂವೇದನೆ, ಆತ್ಮ"ಶ್ವಾಾಸ, ಸಾರ್ವಜನಿಕವಾಗಿ ಸಂವಾದ ಮಾಡುವುದಕ್ಕೆೆ ಅನುಕೂಲ ಕಲ್ಪಿಿಸುತ್ತದೆ. 
 ನಗರದ ಅಪೂರ್ವ ಪ್ರತಿಭಾನ್ವಿಿತೆ ಬಬಿತಾ ಪ್ರಕಾಶ್ 2018ರ "ುಸೆಸ್ ಏಶಿಯಾ ಫೆಸಿಫಿಕ್ ಸೌಂದರ್ಯ ಸ್ಪರ್ಧೆಯಲ್ಲಿ ಜಯಶೀಲರಾಗಿದ್ದಾಾರೆ. ಬಬಿತಾ ಸೆಪ್ಟೆೆಂಬರ್  ಕೊನೆಯಲ್ಲಿ ಬೆಂಗಳೂರಿನಲ್ಲಿ ಜರುಗಿದ "ುಸೆಸ್ ಇಂಡಿಯಾ ಎಲಿಜೆಂಟ್-2018 ಯುನಿವರ್ಸ್ ಸ್ಪರ್ಧೆಯಲ್ಲಿ 12 ಜನರೊಟ್ಟಿಿಗೆ ಫೈನಲ್‌ಗೇರಿದ್ದರು. ಆದರೆ ರಾಜ್ಯದಿಂದ ಇವರ ಸ"ತ ಇನ್ನೊೊಬ್ಬರು ಸೇರಿದ್ದರು. ಈ ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿಿ ದಕ್ಕಿಿತ್ತು. ಆನಂತರ ಡಿಸೆಂಬರ್  14ರಿಂದ 17ರವರೆಗೆ ಮಸ್ಕತ್‌ನಲ್ಲಿ ನಡೆದ "ುಸೆಸ್ ಏಶಿಯಾ ಫೆಸಿಫಿಕ್ ಸ್ಪರ್ಧೆಯಲ್ಲಿ "ುಸೆಸ್ ಚಾರ್"ುಂಗ್ ಹಾಗೂ "ುಸೆಸ್ ಟ್ಯಾಾಲೆಂಟೆಡ್ ಪ್ರಶಸ್ತಿಿಯನ್ನು ಧರಿಸಿ ಬಂದಿದ್ದಾಾರೆ.
ಈ ಸ್ಪರ್ಧೆಯಲ್ಲಿ ""ಧ ರೀತಿಯ "ಭಾಗಗಳಿದ್ದವು. ಭರತನಾಟ್ಯವನ್ನು ಪ್ರದರ್ಶಿಸುವ ಮೂಲಕ ಅವರು ಜನಮನವನ್ನು ಸೂರೆಗೊಂಡರು.
ಮಾಡೆಲಿಂಗ್‌ನಲ್ಲಿ ಹೆಚ್ಚಿಿನ ಆಸಕ್ತಿಿ ಮತ್ತು ಶ್ರದ್ಧೆೆ ಇದ್ದುದರಿಂದ ಗಲ್‌ಫ್‌ ಯುನಿಕ್ ಇಂಟರ್‌ನ್ಯಾಾಶನಲ್ ಎಲ್‌ಎಲ್‌ಸಿ ಮಸ್ಕತ್‌ನಲ್ಲಿ ಆಯೋಜಿಸಿದ್ದ ಈ ಇವೆಂಟ್‌ಸ್‌‌ನಲ್ಲಿ "ನ್ನರ್ ವರ್ಲ್‌ಡ್‌ ಮತ್ತು "ುಸೆಸ್ ಫ್ಲಾಾಲೆಸ್‌ಸ್ಕಿಿನ್ ಎಂಬ ನಾಮಾಂಕಿತಕ್ಕೆೆ ಭಾಜನರಾಗಿದ್ದಾಾರೆ. ಈ ಮೂಲಕ ಶಿವಮೊಗ್ಗದ ಕೀರ್ತಿಯನ್ನು ಹೆಚ್ಚಿಿಸಿದ್ದಾಾರೆ. ನಗರದ "ನೋಬನಗರದ ಹುಡ್ಕೋೋಕಾಲನಿಯವರಾದ ಬಬಿತಾ, ಜೆಎನ್‌ಎನ್‌ಸಿಯಲ್ಲಿ ಎಂಸಿಎ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋೋಗಕ್ಕೆೆ ಸೇರಿದ್ದರು. ಇದಕ್ಕೂ ಮುನ್ನ ಆ್ಯಂಕರಿಂಗ್‌ನಲ್ಲಿ ಹೆಸರುಗಳಿಸಿದ್ದರು. ಇದೆ ವೇಳೆ ಫೋಟೊಶೂಟ್‌ನಲ್ಲಿ ಭಾಗವ"ಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ಸೌಂದರ್ಯ ಸ್ಪರ್ಧೆಗೆ ಅವರು ಅಡಿುಟ್ಟಿಿದ್ದರು. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಣಕ್ಕಿಿಳಿದಾಗಲೇ ಸಾಕಷ್ಟು ಉತ್ತೇಜನ ಸಿಕ್ಕಿಿತ್ತು. ರನ್ನರ್ ಅಪ್ ಪ್ರಶಸ್ತಿಿ ಸಹ ದಕ್ಕಿಿದ್ದರಿಂದ ಇನ್ನೂ ಹೆಚ್ಚಿಿನ ಸಾಧನೆಗೆ ಮನಸ್ಸು ಮಾಡಿದ್ದರು. ಅದರ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.
ಸದ್ಯ ಬೆಂಗಳೂರಿನಲ್ಲಿ ಐಟಿ ಯುರೋಪಿಯನ್ ಬ್ಯಾಾಂಕ್‌ನಲ್ಲಿ ಕೆಲಸ ಮಾಡುತ್ತಿಿರುವ ಇವರು, ಮುಂದಿನ ದಿನಗಳಲ್ಲಿ ಬ್ರಾಾಂಡ್ ಅಂಬಾಸಿಡರ್ ಆಗುವ ಅಥವಾ ಧಾರಾವಾ", ಸಿನಿಮಾಗಳಲ್ಲಿ ನಟಿಸುವ ಆಸೆ ಹೊತ್ತಿಿದ್ದಾಾರೆ. ಈ ಕ್ಷೇತ್ರಗಳಲ್ಲಿ ಮಾಡೆಲ್‌ಗಳಿಗೆ ಹೆಚ್ಚಿಿನ ಬೇಡಿಕೆ ಇರುವುದರಿಂದ ಇನ್ನಷ್ಟು ಸಾಧನೆ ಸಾಧ್ಯವಾಗಬಹುದು ಎನ್ನುವ ನಿರೀಕ್ಷೆ ಅವರಲ್ಲಿದೆ. ತನ್ನ ಪ್ರತಿ ಪ್ರಯತ್ನ ಮತ್ತು ಸಾಧನೆಗೆ ಇಂಜಿಯರ್ ಆಗಿರುವ ಪತಿಯ ಮತ್ತು ಕುಟುಂಬದವರ  ಸಹಕಾರ"ದೆ ಎನ್ನುವ ಇವರಿಗೆ ಓರ್ವ ಪುತ್ರನಿದ್ದಾಾನೆ. ಮಾಡೆಲಿಂಗ್ ಮತ್ತು ಫ್ಯಾಾಶನ್ ಕ್ಷೇತ್ರದಲ್ಲಿ ಅಪಾರ ಆಸಕ್ತಿಿಯನ್ನು ಹೊಂದಿದ್ದಾಾರೆ.
ಯಾವುದೇ "ಷಯದಲ್ಲಿ ಶ್ರದ್ಧೆುಂದ ಮತ್ತು ಆಸಕ್ತಿಿ ಹೊಂದಿದ್ದರೆ ಹೆಚ್ಚಿಿನ ಸಾಧನೆ ಮಾಡಬಹುದು. ನ್ಯೂನತೆಗಳನ್ನು ಸರಿಪಡಿಸಿಕೊಳ್ಳುತ್ತ ಉನ್ನತ ಮಟ್ಟಕ್ಕೇರಬಹುದು. ಬೆಂಗಳೂರಿನಂತಹ ಮಹಾನ್ ನಗರದಲ್ಲಿ ಮಲೆನಾಡಿನವರು ಸ್ಪರ್ಧಿಸಿ ಗೆಲ್ಲುವುದು ಸುಲಭದ ಮಾತಲ್ಲ. ಆದರೂ ಇದನ್ನು ಸಾಧಿಸಿದ್ದೇನೆ. ಇದು ಅತ್ಯಂತ ಸಂತಸ ತಂದಿದೆ ಎನ್ನುತ್ತಾಾರೆ ಬಬಿತಾ.

published on 29.12.18

.              ..........................................

Saturday 22 December 2018

ಸದ್ದಿಲ್ಲದ ಸಾಧಕ
ಡಿ. ಎಂ. ರಾಜಕುಮಾರ್

 ಕಲಾ"ದನಿಗೆ  ಸಿನಿಮಾ ಪ್ರಸಿದ್ಧಿಿಯನ್ನು, ಟಿ" ಮಾಧ್ಯಮ ಶ್ರೀಮಂತಿಕೆಯನ್ನು ತಂದುಕೊಟ್ಟರೆ, ರಂಗಭೂ"ು ಉತ್ತಮನನ್ನಾಾಗಿ ರೂಪಿಸುತ್ತದೆ ಎನ್ನುವ ಮಾತಿದೆ. ಎಲ್ಲಾಾ ಕಲಾ ಮಾಧ್ಯಮಗಳಿಗಿಂತ "ಶಿಷ್ಟ ಸ್ಥಾಾನ ಪಡೆದಿರುವ ರಂಗಭೂ"ು, ಕಲಾ"ದನನ್ನು ಕ್ರಿಿಯಾಶೀಲನನ್ನಾಾಗಿ, ಪರಿಪೂರ್ಣ ವ್ಯಕ್ತಿಿತ್ವದವನನ್ನಾಾಗಿ ಪರಿವರ್ತಿಸುತ್ತದೆ. ಶಿವಮೊಗ್ಗದ ಪರಿಪೂರ್ಣ ರಂಗಕಲಾ"ದರಲ್ಲಿ ಡಿ. ಎಂ. ರಾಜಕುಮಾರ್ ಒಬ್ಬರು.
 ಶಿವಮೊಗ್ಗದ ರಂಗಭೂ"ುಯ ಪುಟಗಳಲ್ಲಿ ತಮ್ಮದೇ ಆದ ಅಧ್ಯಾಾಯವನ್ನು ಬರೆದ ಈ ರಂಗನಟ, ಈ ಬಾರಿಯ ಕರ್ನಾಟಕ ನಾಟಕ ಅಕಾಡೆ"ುಯ ರ್ವಾಕ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಅಭಿನಯ, ಪ್ರಸಾಧನ ಮತ್ತು ಬೆಳಕು "ಭಾಗದಲ್ಲೂ ತಮ್ಮನನ್ನು ಗುರುತಿಸಿಕೊಂಡಿದ್ದಾಾರೆ. ಒಂದೇ ಕ್ಷೇತ್ರದಲ್ಲಿ ಈ ರೀತಿ "ಭಿನ್ನ ಕೆಲಸದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಜನ್ಮಜಾತವಲ್ಲದಿದ್ದರೂ ಸ್ವತಃ ಎಲ್ಲವನ್ನೂ ಕಲಿತೇ ಈ ಸಾಧನೆ ಮಾಡಿದ್ದಾಾರೆ. 
ಮೂಲತಃ ಹೊನ್ನಾಾಳಿ ತಾಲೂಕು ದಿಡಗೂರಿನವರಾದ ಇವರು, ತಮ್ಮ ಶಾಲಾ ದಿನಗಳಲ್ಲೇ ಅಂದರೆ 1974-75ರ  ವೇಳೆಯೇ ನಾಟಕಗಳಲ್ಲಿ ಅಭಿನಯ ಆರಂಭಿಸಿದರು. ಇದನ್ನೇ ಮುಂದುವರೆಸಿದ್ದರಿಂದ ನಾಟಕದ ಗೀಳು ಹೆಚ್ಚುತ್ತಾಾ ಹೋುತು. ಸಿಕ್ಕ ಸಂದರ್ಭವನ್ನೆೆಲ್ಲಾಾ ಬಳಸಿಕೊಳ್ಳುತ್ತಾಾ ಹೋದರು. ಈ ಯುವಕನಲ್ಲಿ ನಾಟಕದ ಹುಚ್ಚು ಮತ್ತು ಸಾಧಿಸಬೇಕೆಂಬ ಗೀಳಿರುವುದನ್ನು ಕಂಡು ಅಂದಿನ ನಿರ್ದೇಶಕರು ವೇದಿಕೆ ಕಲ್ಪಿಿಸಿಕೊಟ್ಟರು. 1978ರಲ್ಲಿ ಶಿವಮೊಗ್ಗದ ಪರಿಮಳ ಕಲಾಸಂಘದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಟರಾಗಿ ಬಣ್ಣಹಚ್ಚಿಿದರು. ಆನಂತರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವ"ಸಿದರು. ಇಲ್ಲಿಂದ ರಂಗಭೂ"ುಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶ ಮಾಡಿ, ವೃತ್ತಿಿಜೀವನದಲ್ಲಿ ನೂರಾರು ನಾಟಕಗಳಲ್ಲಿ ಅಭಿನುಸಿದರು.   
ಪಿಯುಸಿವರೆಗೆ ಓದಿರುವ ಇವರು, ನಗರಾಭಿವೃದ್ಧಿಿ ಇಲಾಖೆಯಲ್ಲಿ ನೌಕರರಾಗಿ ಸದ್ಯ ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಸಾಗರ ಪುರಸಭೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ರಂಗತಂಡಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರಿಂದ ಅಲ್ಲಿಯೂ ನಾಟಕದಲ್ಲಿ ಅಭಿನುಸುವ ಅವಕಾಶ ಸಿಕ್ಕಿಿತು. ಇದರಿಂದ ಅಲ್ಲಿಯೂ ಜನಪ್ರಿಿಯತೆ ಪಡೆದರು.
ನಾಟಕ ನಿರ್ದೇಶನ ಮಾಡಿ ಬಹುಮಾನ ಗಳಿಸಿದ್ದಾಾರೆ. ಶಿವಮೊಗ್ಗದ ರಾಘವೇಂದ್ರ ಕಲಾ ಸಂಘ,  ಗೆಳೆಯರ ಬಳಗ,  ಅಭಿನಯ, ಕಲಾಜ್ಯೋೋತಿ, ಸಹ್ಯಾಾದ್ರಿಿ ರಂಗ ತರಂಗ, ನಮ್ ಟೀಮ್, ಹೊಂಗಿರಣ, ಸ್ಟೃ, ಸಾಗರದ ಉದಯ ಕಲಾ"ದರು ಮತ್ತು ಸ್ಪಂದನ ತಂಡಗಳಲ್ಲಿ ಪ್ರಮುಖ ರಂಗಕಲಾ"ದರಾಗಿ ಸೇವೆ ಸಲ್ಲಿಸಿದ್ದಾಾರೆ.   
ಪ್ರಮುಖ ರಂಗ ನಿರ್ದೇಶಕರಾದ  ಟಿ. ". ಹೆಗಡೆ, ಪ್ರಸನ್ನ, ಗುರುರಾವ್ ಬಾಪಟ್, ಎಸ್. ಮಾಲತಿ, ಎಸ್. ಆರ್. ಗಿರೀಶ್, ಮಂಜುನಾಥ ಹೆಗಡೆ, ಪ್ರೊ. ಗೌರಿಶಂಕರ್, ಕಾಂತೇಶ್ ಕದರಮಂಡಲಗಿ,  ಎಂ. ". ಪ್ರತಿಭಾ, ಹೊ. ನಾ. ಸತ್ಯ, ಸಾಸ್ವೆೆಹಳ್ಳಿಿ ಸತೀಶ್, ವೈದ್ಯನಾಥ, ಮಧುಸೂದನ್ ಘಾಟೆ, "ಜಯಲಕ್ಷ್ಮೀ, ಎಂ. ಗಣೇಶ್ ಮೊದಲಾದವರ ಪ್ರಮುಖ ನಾಟಕಗಳಲ್ಲಿ ಅಭಿನುಸಿ ಪ್ರೇಕ್ಷಕರ ಮನಗೆದ್ದಿದ್ದಾಾರೆ.
ಇವರು ಅಭಿನುಸಿದ ಕೆಲವು ಪ್ರಮುಖ ನಾಟಕಗಳೆಂದರೆ, ಶಾಲಭಂಜಿಕೆ, ಆದ್ರೇಸಿ- ಪರದೇಸಿಯಾದ,  ಇದೇನು ನಡೆಯುತ್ತಿಿದೆ, ಬಯಲುಸೀಮೆಯ ಕಟ್ಟೆೆ ಪುರಾಣ,  ಕಡಿದಾಳು ಶಾಮಣ್ಣ, ಖರೇ ಖರೇ ಸಂಗ್ಯಾಾಬಾಳ್ಯಾಾ, ಸೂರ್ಯನ ಕುದುರೆ ಮೊದಲಾದವು. 
ಧಾರಾವಾ"ಯಲ್ಲೂ ಅಭಿನುಸಿರುವ ರಾಜಕುಮಾರ್, ಕಿರುಚಿತ್ರವೊಂದರ ಅಭಿನಯಕ್ಕೆೆ ಹೈದ್ರಾಾಬಾದ್‌ನಲ್ಲಿ ಪ್ರಶಸ್ತಿಿ ಪಡೆದಿದ್ದಾಾರೆ. ಮಕ್ಕಳ ನಾಟಕವನ್ನೂ ಸಹ ನಿರ್ದೇಶಿಸಿದ ಕೀರ್ತಿ ಇವರದ್ದು.
ಯಾವುದೇ ಪ್ರಚಾರಕ್ಕೆೆ ಜೋತುಬೀಳದೆ ತಾನಾುತು, ತನ್ನ ನಾಟಕವಾುತು, ಕೆಲಸವಾುತು ಎಂಬ ಮನೋಭಾದ ರಾಜಕುಮಾರ್, ಸದಾ ಹಸನ್ಮುಖಿ, ಎಲ್ಲರಿಗೂ ಆಪ್ತರು. ಇಂತಹ ಸದ್ದಿಲ್ಲದ ಸಾಧಕನನ್ನು ಅಕಾಡೆ"ು ಪ್ರಶಸ್ತಿಿಗೆ ಗುರುತಿಸಿರುವುದಕ್ಕೆೆ ನಗರದ ಇಡೀ ರಂಗಸಮೂಹವೇ ಖುಪಟ್ಟಿಿದೆ.   
published on 22-12.18
.................................



Monday 17 December 2018

ಹೆಸರಿಗೆ ತಕ್ಕ ಕಲಾ"ದೆ 
ನಾಟ್ಯಶ್ರೀ 


ಜೀವನದಲ್ಲಿ ಅವಕಾಶಗಳು ಸಂಭ"ಸುವುದಿಲ್ಲ, ನಾವು ಅದನ್ನು ಸ್ಟೃಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಾಗ ಪ್ರತಿಭೆ ಹೊರಹೊ"್ಮುಸಲು ಸಾಧ್ಯವಾಗುತ್ತದೆ. ಶಿವಮೊಗ್ಗದ "ದಾರ್ಥಿನಿ ನಾಟ್ಯಶ್ರೀ ಇಂತಹ ಲಭ್ಯ ವೇದಿಕೆಯನ್ನೇ ಬಳಸಿಕೊಂಡು ಹೆಸರಿಗೆ ತಕ್ಕಂತೆ ನಾಟ್ಯಕಲಾ"ದೆಯಾಗಿದ್ದಾಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ "ುನುಗುತ್ತಿಿದ್ದಾಾರೆ.
 ಕಳೆದ ವಾರ ಜರುಗಿದ ರಾಜ್ಯ ಯುವಜನ ಮೇಳದಲ್ಲಿ ಮೂರನೆಯ ಸ್ಥಾಾನಿಯಾಗಿ ಹೊರಹೊ"್ಮುದ್ದಾಾರೆ. ಡಿ. 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಾನ್‌ಸ್‌ ಆಫ್ ಕರ್ನಾಟಕದಲ್ಲಿ ನೃತ್ಯದಲ್ಲಿ ಜಿಲ್ಲೆೆಯನ್ನು ಪ್ರತಿನಿಧಿಸಲಿದ್ದಾಾರೆ. ನಗರದ ನಟನಂ ನಾಟ್ಯ ಕೇಂದ್ರ "ದ್ವಾಾನ್ ಕೇಶವ್‌ಕುಮಾರ್ ಪಿಳ್ಳೈ- ವಂದನಾ ಅವರ ಪುತ್ರಿಿಯಾಗಿರುವ ನಾಟ್ಯಶ್ರೀ, 20 ವರ್ಷಗಳಿಂದ ತಂದೆ-ತಾು ಅವರ ಸಮರ್ಥ ಮಾರ್ಗದರ್ಶನ್ ಮತ್ತು ನಿರ್ದೇಶನದಲ್ಲೇ  ಭರತನಾಟ್ಯ ಅಭ್ಯಾಾಸ ಮಾಡುತ್ತಿಿದ್ದಾಾರೆ. 2013ರಲ್ಲಿ ರಂಗಪ್ರವೇಶ ಮಾಡಿದ್ದಾಾರೆ.
  ನಗರದ ಜೆಎನ್‌ಎನ್‌ಸಿಯಲ್ಲಿ ಎಂಸಿಎ ಓದುತ್ತಿಿರುವ ಇವರು, ಭರತನಾಟ್ಯ "ದ್ವತ್, ಭರತನಾಟ್ಯ ಅಲಂಕಾರ್ ಪರೀಕ್ಷೆ, ಸಂಗೀತ ಜ್ಯೂನಿಯರ್ ಮತ್ತು ಎಂ. ಡಾನ್‌ಸ್‌‌ನಲ್ಲಿ ತೇರ್ಗಡೆ ಹೊಂದಿದವರಾಗಿದ್ದಾಾರೆ. ಸಂಗೀತ ಅಭ್ಯಾಾಸವನ್ನು ಶೃಂಗೇರಿ ಎಸ್. ನಾಗರಾಜ್ ಅವರಲ್ಲಿ ಮಾಡುತ್ತಿಿದ್ದಾಾರೆ. ಜೊತೆಗೆ ಚಿತ್ರಕಲೆ, ಕರಕುಶಲ ಕಲೆಯನ್ನೂ ಕರಗತಮಾಡಿಕೊಂಡಿದ್ದಾಾರೆ. ಭರತನಾಟ್ಯ ಕಲಿಕೆ ಆರಂಭಿಸಿದ ಎರಡನೆಯ ವರ್ಷದಲ್ಲೇ ನೃತ್ಯರೂಪಕದ ಮೂಲಕ ವೇದಿಕೆ ಏರಿ, ಇಲ್ಲಿಯವರೆಗೆ ಸುಮಾರು 550ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾಾರೆ.
2016ರಲ್ಲಿ ಆರ್ಟ್ ಆಫ್ ಲಿ"ಂಗ್‌ನ ರ"ಶಂಕರ್ ಗುರೂಜಿ ಅವರು ದೆಹಲಿಯಲ್ಲಿ ಏರ್ಪಡಿಸಿದ್ದ "ಶ್ವ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ ಪ್ರದರ್ಶನ, ದೆಹಲಿ, ಗೋವಾ, ರಾಜಸ್ಥಾಾನ, ಭೋಪಾಲ್, ಮಧ್ಯಪ್ರದೇಶ, "ಶಾಖಪಟ್ಟಣ,  ಆಂಧ್ರ, ಇಂದೋರ್ ಮೊದಲಾದೆಡೆ ನಡೆದ ಅಂತಾರ್ಟ್ರೋಯ ಮಕ್ಕಳ ಮೇಳದಲ್ಲಿ ವೈ"ಧ್ಯಮಯ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದ್ದು. ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಭರತನಾಟ್ಯ ಸ್ಪರ್ಧೆಯಲ್ಲಿ ಹತ್ತು ಹಲವು ಬಾರಿ ಭಾಗವ"ಸಿ ಬಹುಮಾನ ಗಿಟ್ಟಿಿಸಿದ್ದಲ್ಲದೆ, ಅತಿ ಪುಟ್ಟ ಬಾಲಪ್ರತಿಭೆ ಎಂಬ ಪ್ರತಿಭಾ ಪುರಸ್ಕಾಾರವನ್ನೂ ಪಡೆದಿದ್ದಾಾರೆ.  ಅಂಂತಾರಾಜ್ಯ ಸಾಂಸ್ಕೃತಿಕ "ುಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೀರ್ತಿ ಇವರದ್ದು. ದೆಹಲಿಯ ನಾ ್ಯಶನಲ್ ಬಾಲಭವನ್‌ದಲ್ಲಿ ತಮ್ಮ 4ನೆಯ ವಯಸ್ಸಿಿನಲ್ಲಿ ನೃತ್ಯ ಪ್ರದರ್ಶಿಸಿದ್ದಾಾರೆ. ಉತ್ತರ ಪ್ರದೇಶದ ಮರ್ಹ ಆಶ್ರಮದಲ್ಲಿ, ಭೋಪಾಲ್ ಕನ್ನಡ ಸಂಘದಲ್ಲಿ, ದೆಹಲಿಯ ಕನ್ನಡ ಎಜುಕೇಶನ್ ಸೊಸೈಟಿಯಲ್ಲಿ, ಕನ್ನಡ ಭವನದಲ್ಲಿ ಕಾರ್ಯಕ್ರಮ ನೀಡಿದ್ದಾಾರೆ.
ತಂದೆಯ ಜೊತೆಗೆ ಮಂಗೋಲಿಯಾ, ಉಜ್ಬೆೆಕಿಸ್ಥಾಾನ್, ರಶ್ಯಾಾ, ಮಾರಿಶಸ್, ನೇಪಾಳ, ಚೀನಾ, ಶ್ರೀಲಂಕಾದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದಾಾರೆ. ""ಧೆಡೆ ನೃತ್ಯ ತರಬೇತಿ, ಸಾಂಸ್ಕೃತಿಕ "ನಿಮಯದಲ್ಲೂ ಭಾಗವ"ಸಿದ್ದಾಾರೆ. ಚಂದನ ವಾ"ನಿಯ ಮಧುರ ಮಧುರ"ೀ ಮಂಜುಳ ಗಾನದಲ್ಲಿ, ಶಂಕರ್ ಟಿ"ಯ ಹೆಜ್ಜೆೆ ಗೆಜ್ಜೆೆಯಲ್ಲಿ ಪ್ರಥಮ ಸ್ಥಾಾನ, ಡಿಯು ದ್ವೀಪದ "ದ್ಯಾಾರ್ಥಿಗಳೊಂದಿಗೆ, ನೃತ್ಯ ನಾಟಕ, ಜಾನಪದ ನೃತ್ಯದಲ್ಲಿ, ""ಧ ಶಿಬಿರಗಳಲ್ಲಿ ಪಾಲ್ಗೊೊಂಡ "ರಿಮೆ ಇವರದ್ದು.
ಗಣೇಶೋತ್ಸವ, ದಸರಾ, ರಾಮೋತ್ಸವ, ರಾಜ್ಯದ ""ಧ ಜಿಲ್ಲೆೆಗಳಲ್ಲಿ ನಡೆಯುವ ಉತ್ಸವಗಳಲ್ಲಿ ಕನ್ನಡ, ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ, ಕನ್ನಡ ಸಾ"ತ್ಯ ಸಮ್ಮೇಳನ, ಕರ್ನಾಟಕ ಸಾಂಸ್ಕೃತಿಕ ದಿಬ್ಬಣ, ಜಾನಪದ ಜಾತ್ರೆೆ, ರಾಜ್ಯೋೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಾರೆ. ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಎಂಬ ಚಲನಚಿತ್ರದಲ್ಲಿ ಒಂದು ಹಾಡಿಗೆ ನರ್ತಿಸಿದ್ದಾಾರೆ. ಮಾಜಿ ಸಿಎಂ ಬಂಗಾರಪ್ಪ, ಬಿ ಎಸ್ ಯಡಿಯೂರಪ್ಪ ಅವರಿಂದ ಸನ್ಮಾಾನ ಸ್ವೀಕರಿಸಿದ್ದಾಾರೆ. 
ಭರತನಾಟ್ಯ ಶ್ರೀಮಂತವಾದ ಕಲೆ. ಪ್ರೇಕ್ಷಕರನ್ನು ತನ್ಮಯತೆುಂದ "ಡಿದಿಟ್ಟುಕೊಳ್ಳಬಲ್ಲ ಶಕ್ತಿಿ ಅದಕ್ಕಿಿದೆ. ಎಷ್ಟು ತನ್ಮಯತೆ, ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾಾರೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನುಸಲು ಅವರು ಶಕ್ತರಾಗುತ್ತಾಾರೆ ಎನ್ನುವುದು ನಾಟ್ಯಶ್ರೀ ಅವರ ಅಭಿಪ್ರಾಾಯ.

15.12.18

...................................
  

Saturday 8 December 2018

ನೋಟ, ಆಟ, ಪಾಠ
ಎಚ್. ಯು ವೈದ್ಯನಾಥ

ಯಾರು ವೇಗವಾಗಿ ಓಡುತ್ತಾಾರೋ ಅಂತಹವರ ಜೀವನದಲ್ಲಿ ಯಶಸ್ಸು ಇರುವುದಿಲ್ಲ. ಯಾರು ಸದಾ ಓಟದಲ್ಲಿರುತ್ತಾಾರೋ ಅವರಲ್ಲಿ ಯಶಸ್ಸಿಿರುತ್ತದೆ ಎಂಬ ಮಾತಿದೆ. ಸದಾ ಚುರುಕಾಗಿ, ರಚನಾತ್ಮಕ ಮತ್ತು ಕ್ರಿಿಯಾಶೀಲವಾಗಿ ಕೆಲಸ ಮಾಡುತ್ತ, ಸಂಘಟನೆಯಲ್ಲೂ ಮುಂದಿರುವ, ಶಿವಮೊಗ್ಗದ ಪತ್ರಿಿಕಾ ಛಾಯಾಗ್ರಾಾಹಕ, ರಂಗಭೂಮಿ ಮತ್ತು ಕಲೆ- ಸಾಹಿತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಎಚ್. ಯು ವೈದ್ಯನಾಥ ಅರ್ಥಾತ್ ವೈದ್ಯ ಸದಾ ಓಟದಲ್ಲಿರುವ ವ್ಯಕ್ತಿಿ. ವೈದ್ಯ ಅವರ ಪತ್ರಿಿಕಾ ಕ್ಷೇತ್ರದ ಸಾಧನೆ ಪರಿಗಣಿಸಿ ಈ ಬಾರಿ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಿ ಘೋಷಿಸಿದೆ.     
 ವೈದ್ಯ ಅವರ ಹೆಸರು ಕೇಳದವರು ವಿರಳ. ಪತ್ರಿಿಕೆ ಮತ್ತು ಛಾಯಾಚಿತ್ರ ರಂಗದಲ್ಲಿ ಅವರು ಹೆಸರು ಮಾಡಿದಷ್ಟೇ ರಂಗಭೂಮಿ ಮತ್ತು ನಟನೆಯಲ್ಲಿ ಹಾಗೂ ಅದರ ಸಂಘಟನೆಯಲ್ಲಿಯೂ ಮಾಡಿದ್ದಾಾರೆ. ಜೊತೆಗೆ ಕಲೆ ಮತ್ತು ಸಂಸ್ಕೃತಿ, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾಾರೆ. ಇದರಿಂದಾಗಿ ಅವರ ಜನಪ್ರಿಿಯತೆ ಜಿಲ್ಲೆೆ ಮಾತ್ರವಲ್ಲ, ರಾಜ್ಯದಲ್ಲಿ ಪಸರಿಸಿದೆ.
ಶಿವಮೊಗ್ಗದ ನಾವಿಕ ಪತ್ರಿಿಕೆ ಮೂಲಕ ಪತ್ರಿಿಕಾ ಮತ್ತು ಛಾಯಾಗ್ರಾಾಹಕ ವೃತ್ತಿಿಯನ್ನು ಆರಂಭಿಸಿ, ಸಂಯುಕ್ತ ಕರ್ನಾಟಕ ಪತ್ರಿಿಕೆಯ ಛಾಯಾಗ್ರಾಾಹಕರಾಗಿ ಕೆಲಸ ಮಾಡಿ, ಸದ್ಯ ದಿ ಹಿಂದೂ ಪತ್ರಿಿಕೆಯ ಛಾಯಾಗ್ರಾಾಹಕರಾಗಿದ್ದಾಾರೆ. ಜಿಲ್ಲಾಾ ಕಾರ್ಯನಿರತ ಪತ್ರಕರ್ತರ ಸಂಘದ  ಪ್ರಧಾನ ಕಾರ್ಯದರ್ಶಿಯಾಗಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿಿದ್ದಾಾರೆ.
ತಮ್ಮ ಅವಧಿಯಲ್ಲಿ ಅರ್ಥಪೂರ್ಣ, ವಿಶಿಷ್ಟವಾದ ಕಾರ್ಯಕ್ರಮಗಳನ್ನು ಮಾಡಿ, ಪತ್ರಕರ್ತರ ಪರ ಹೋರಾಟದಲ್ಲಿ, ಕಾರ್ಯಾಗಾರಗಳಲ್ಲಿ, ಉಪನ್ಯಾಾಸ ಏರ್ಪಡಿಸುವುದರಲ್ಲಿ, ಸಂಘದ ಸ್ವಾಾವಲಂಬನೆಗೆ, ಆರ್ಥಿಕ ಸಂಪನ್ಮೂಲ ಕ್ರೋೋಢೀಕರಿಸುವಲ್ಲಿ ಅವರ ಮಹತ್ವದ ಪಾತ್ರ ವಹಿಸಿದ್ದಾಾರೆ. ಯಾರೊಂದಿಗೂ ದ್ವೇಷ, ಸಿಟ್ಟು ಇಟ್ಟುಕೊಳ್ಳದ, ಸದಾ ನಗುಮೊಗದಿಂದಲೇ ಎಲ್ಲರನ್ನೂ ಮಾತನಾಡಿಸುವ ಕಲೆ ಅವರಲ್ಲಿದೆ. ಅದಕ್ಕಾಾಗಿಯೇ ಎಲ್ಲರಿಗೂ ಅವರು ಅಚ್ಚುಮೆಚ್ಚು, ಚಿರಪರಿಚಿತರು. ತಾಲೂಕು ಸಂಘಗಳನ್ನು ಕ್ರಿಿಯಾಶೀಲವಾಗಿಡುವಲ್ಲಿ ಸದಾ ಸಲಹೆ-ಸೂಚನೆ ಕೊಡುತ್ತಿಿರುತ್ತಾಾರೆ.
ರಂಗಭೂಮಿಯಲ್ಲೂ ಅವರ ಹೆಸರು ದೊಡ್ಡದು. ನೀನಾಸಂನಿಂದ ರಂಗತರಬೇತಿ ಪಡೆದು ನಟರಾಗಿ, ನಿರ್ದೇಶಕರಾಗಿ, ಸಾಕ್ಷ್ಯಚಿತ್ರಗಳ ನಿರ್ಮಾಪಕರಾಗಿ, ಸಿನಿಮಾ, ಧಾರಾವಾಹಿಗಳಲ್ಲಿ ನಟರಾಗಿ ಹೆಸರು ಮಾಡಿದ್ದಾಾರೆ. ನಿರ್ದೇಶಕರಾದ ಅಶೋಕ್ ಕಶ್ಯಪ್, ನಾಗಾಭರಣ, ಗಿರೀಶ್ ಕಾರ್ನಾಡ್, ಟಿ.ಎನ್. ಸೀತಾರಾಮ್, ಕೆ.ಎಸ್. ಎಲ್. ಸ್ವಾಾಮಿ ಮೊದಲಾವರ ಜೊತೆ ಸೇರಿ ಕಾರ್ಯನಿರ್ವಹಿಸಿದ್ದಾಾರೆ.
ನಟರಾಗಿ ಸೀತೆ, ಕಾನೂರು ಹೆಗ್ಗಡತಿ, ಮಾಯಾಮೃಗ, ಸೃಷ್ಟಿಿ ಮೊದಲಾದ ಧಾರಾವಾಹಿಗಳಲ್ಲಿ, ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ನೀಲಾ, ಮತದಾನ, ಕಾನೂರು ಹೆಗ್ಗಡತಿ, ಮಸಣದ ಮಕ್ಕಳು, ಜೋಕ್‌ಫಾಲ್‌ಸ್‌, ಓಳ್ ಮುನ್ಸಾಾಮಿ, ಲಿಫ್‌ಟ್‌ ಕೊಡ್ಲಾಾ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದಾಾರೆ.  ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಂಗಸಂಸ್ಥೆೆಯಾದ ಬೆಳ್ಳಿಿಮಂಡಲವನ್ನು ಜಿಲ್ಲೆೆಯಲ್ಲಿ ಸ್ಥಾಾಪಿಸಿ, ಅದರ ಸಂಘಟಕರಾಗಿ, ಅದರ ಕೀರ್ತಿ ಎಲ್ಲೆೆಡೆ ಪಸರಿಸಿದ್ದಾಾರೆ. ವಿಶ್ವದರ್ಜೆಯ ಕಲಾವಿದರು ಮತ್ತು ತಂತ್ರಜ್ಞರನ್ನು ನಗರಕ್ಕೆೆ ಕರೆಯಿಸಿ ಅವರಿಂದ ವಿಶೇಷ ಉಪನ್ಯಾಾಸ, ಸಂವಾದ ನಡೆಸಿದ್ದಾಾರೆ. ಅಂತಾರಾಷ್ಟ್ರೀಯ ಚಲನಚಿತ್ರೋೋತ್ಸವವನ್ನು ಆಯೋಜಿಸಿದ ಹೆಗ್ಗಳಿಯೂ ಅವರದ್ದು. 
  ಸದಾರಮೆ, ಯಯಾತಿ, ಬಯಲು ಸೀಮೆ ಕಟ್ಟೆೆ ಪುರಾಣ, ದಕ್ಷಯಜ್ಞ, ಅಂಧಯುಗ ಮೊದಲಾದ ನಾಟಕಗಳಲ್ಲಿ ನಿರ್ದೇಶನ ಮತ್ತು ನಟನೆ ಮಾಡಿರುವ ಇವರು, ನಮ್ ಟೀಮ್ ಎಂಬ ರಂಗಸಂಸ್ಥೆೆಯ ಉಪಾಧ್ಯಕ್ಷರಾಗಿ ದುಡಿದಿದ್ದಾಾರೆ. ನಗರದ ಕರ್ನಾಟಕ ಸಂಘದ ನಿರ್ದೇಶಕರಾಗಿ, ಅದರ ತ್ರೈಮಾಸಿಕದ ಸಂಪಾದಕರಾಗಿ, ಚಾರಣ, ಸಂಗೀತ, ನೃತ್ಯ ಮೊದಲಾದ ಸಂಸ್ಥೆೆಗಳಲ್ಲಿ ತೊಡಗಿಸಿಕೊಂಡಿರುವ ವೈದ್ಯ, ಸದಾ ಪಾದರಸದ ವ್ಯಕ್ತಿಿತವನ್ನು ತಮ್ಮ 60ರ ಹರಯದಲ್ಲೂ ಉಳಿಸಿಕೊಂಡಿದ್ದಾಾರೆ.
ಇವರ ಸಾಧನೆ, ಸಂಘಟನೆ, ವ್ಯಕ್ತಿಿತ್ವದಿಂದಾಗಿ ಹಲವು ಪ್ರಶಸ್ತಿಿ, ಸನ್ಮಾಾನಗಳು ದಕ್ಕಿಿವೆ. 
..............................

Saturday 1 December 2018

ರಾಜ್ಯೋೋತ್ಸವ ಪ್ರಶಸ್ತಿಿ 
ಚೂಡಾಮಣಿ ರಾಮಚಂದ್ರ 



  ಡೊಳ್ಳು ಬಾರಿಸುವ ಕಲೆಯಲ್ಲಿ ಸಾಧನೆ ಮಾಡಿದ ಮಹಿಳೆಯರು ಬೆರಳೆಣಿಕೆಯಷ್ಟಿಿದ್ದಾಾರೆ. ಏಕೆಂದರೆ ಇದು ಸುಲಭದ ಕಲೆಯಲ್ಲ. ಕಠಿಣ ಶ್ರಮವನ್ನು ಹಾಕಿ ಕಲಿತು, ಅದರಲ್ಲಿ ಪಳಗಿದ್ದಲ್ಲದೆ, ಸ್ವತಃ ಮಹಿಳಾ ಡೊಳ್ಳು ತಂಡವನ್ನು ಕಟ್ಟಿಿ, ದೇಶವಿದೇಶದಲ್ಲಿ ಪ್ರದರ್ಶಿಸಿ ಹೆಸರುಗಳಿಸಿದವರು ಸಾಗರದ ಚೂಡಾಮಣಿ ರಾಮಚಂದ್ರ ಅವರು. ಅವರಿಗೆ ಈ ಬಾರಿಯ ರಾಜ್ಯೋೋತ್ಸವ ಪ್ರಶಸ್ತಿಿ ದಕ್ಕಿಿದೆ.
  ಕುಟುಂಬದ ನಿರ್ವಹಣೆಯ ಜೊತೆಗೆ ಪರಂಪರಾಗತವಾಗಿ ಬಂದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನೂ ಉಳಿಸಿ, ಮೂಢನಂಬಿಕೆಯನ್ನು ಧಿಕ್ಕರಿಸಿ ನಿಂತು ಸಮಾನತೆಯನ್ನು ಪ್ರತಿಪಾದಿಸುವ ಈ ಕಾಲದಲ್ಲಿ ಮಹಿಳೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದನ್ನು ಅವರು ತೋರಿಸಿದ್ದಾಾರೆ. 
ಮೂಲತಃ ಶಿರಾಳಕೊಪ್ಪದವರಾದ ಚೂಡಾಮಣಿ ಅವರನ್ನು ಮದುವೆ ಮಾಡಿಕೊಟ್ಟಿಿದ್ದು ಸಾಗರಕ್ಕೆೆ. ಡೊಳ್ಳನ್ನು ಹೆಣ್ಣು ಮಕ್ಕಳು ಕಲಿತು ಏಕೆ ಬಾರಿಸಬಾರದೆಂಬ ಪ್ರಶ್ನೆೆ ಅವರಲ್ಲಿ ಸುಮಾರು 30 ವರ್ಷದ ಹಿಂದೆಯೇ ಉದ್ಭವಿಸಿತ್ತು. ಆದರೆ ಡೊಳ್ಳು ಕಲಿಯುವ ಮಹಿಳೆಯರ ಸಂಖ್ಯೆೆ ಅಷ್ಟೇ ಕಡಿಮೆ ಇತ್ತು. 20 ವರ್ಷಗಳ ಹಿಂದೆ ಸಾಗರ ಸಮೀಪದ ಕುಗ್ವೆೆ ಗ್ರಾಾಮದ ರಾಮಪ್ಪ ಎನ್ನುವವರಲ್ಲಿ ಡೊಳ್ಳು ಕಲಿಯಲು ಚೂಡಾಮಣಿ ಮುಂದಾದರು.  ತನ್ನೊೊಂದಿಗೆ 12 ಸದಸ್ಯರನ್ನೂ ಸಿದ್ಧಮಾಡಿಕೊಂಡು ತರಬೇತಿ ಪಡೆದರು. ಸ್ನೇಹಸಾಗರ ಮಹಿಳಾ ಡೊಳ್ಳು ತಂಡ ಎಂದು ಇದಕ್ಕೆೆ ಹೆಸರನ್ನಿಿಟ್ಟರು. 20013ರಲ್ಲಿ ಸಾಗರದ ಕಾರ್ಯಕ್ರಮವೊಂದರಲ್ಲಿ ಪ್ರಪ್ರಥಮ ಬಾರಿಗೆ ಈ ತಂಡ ಪ್ರದರ್ಶನ ನೀಡಿದಾಗ ಇದನ್ನು ನೋಡಿದ ಜನ ನಿಬ್ಬೆೆರಗಾಗಿದ್ದರು. ಇದು ರಾಜ್ಯವ್ಯಾಾಪಿ ಸುದ್ದಿ ಮತ್ತು ಸದ್ದು ಎರಡನ್ನೂ ಮಾಡಿತು. ಪರಿಣಾಮವಾಗಿ ಈ ತಂಡಕ್ಕೆೆ ಅಪಾರ ಪ್ರೋತ್ಸಾಾಹ ದೊರೆಯಿತು.
ಅಲ್ಲಿಂದ ಶುರುವಾದ ಇವರ ಡೊಳ್ಳಿಿನ ತಂಡದ ಪಯಣ ದೇಶ, ವಿದೇಶವನ್ನೆೆಲ್ಲ ಸುತ್ತಿಿತು. ಹಲವಾರು ಪ್ರಶಸ್ತಿಿ ಪಡೆಯಿತು, ಪ್ರತಿಷ್ಠಿಿತ ಉತ್ಸವಗಳಲ್ಲಿ  ಮೆರೆದಾಡಿತು. ಹೆಸರು ಮಾಡಿತು. ಇವರು ಡೊಳ್ಳು ಪ್ರದರ್ಶನವನ್ನು ಜಮ್ಮುವಿನ ರಾಷ್ಟ್ರೀಯ ಐಕ್ಯತಾ ಶಿಬಿರದಲ್ಲಿ, ಹಂಪಿ ಉತ್ಸವ, ಕರಾವಳಿ ಉತ್ಸವ, ವಿಶ್ವಕನ್ನಡ ಸಮ್ಮೇಳನ, ಕಾಮನ್ವೆೆಲ್‌ತ್‌ ಕ್ರೀಡಾಕೂಟ, ಸಾರ್ಕ್ ಸಮ್ಮೇಳನದಲ್ಲಿ ನೀಡಿದ್ದಾಾರೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾಾ ರಾಜ್ಯಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾಾರೆ. ಗುಜರಾತಿನಲ್ಲಿ ನಡೆದ ಉಪ್ಪಿಿನ ಸತ್ಯಾಾಗ್ರಹದ 150ನೆಯ ವರ್ಷಾಚರಣೆಯಲ್ಲಿ ಪ್ರದರ್ಶನ ನೀಡಿ ಪ್ರಸಿದ್ಧಿಿ ಪಡೆದಿದ್ದಾಾರೆ.  ಇದರ ಫಲವಾಗಿ ಚೂಡಾಮಣಿ ಅವರಿಗೆ ಸಂದ ಪ್ರಶಸ್ತಿಿಗಳೂ ಹಲವು. 2ನೆಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ಹೆಮ್ಮೆೆಯ ಕನ್ನಡತಿ ಪುರಸ್ಕಾಾರ,  ಸಮಾಜರತ್ನ, 2011ರಲ್ಲಿ ರಾಜ್ಯ ಜಾನಪದ ಅಕಾಡೆಮಿ ಪುರಸ್ಕಾಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಅಭಿವೃದ್ಧಿಿ ಇಲಾಖೆ ಕೊಡಮಾಡುವ ಕಿತ್ತೂರು ಚೆನ್ನಮ್ಮ ಪ್ರಶಸ್ತಿಿ ಮೊದಲಾದವು. ನೇಪಾಳ, ಅಬುಧಾಬಿ, ಕುವೈತ್, ಸಿಂಗಪೂರ್, ಥೈಲ್ಯಾಾಂಡ್, ಲಂಡನ್‌ನಲ್ಲಿ ಡೊಳ್ಳು ಕಟ್ಟಿಿ ಕುಣಿದಿದ್ದಾಾರೆ. ಮಲೆನಾಡಿನ ಮಣ್ಣಿಿನ ಕಲೆಯನ್ನು ಶ್ರೀಮಂತಗೊಳಿಸಿದ್ದಲ್ಲದೆ, ಅಲ್ಲಿಯೂ ಇದರ ಕಂಪನ್ನು ಪಸರಿಸಿ ಬಂದಿದ್ದಾಾರೆ.
ಇವರು ಅನೇಕ ಸಾಹಿತ್ಯಿಿಕ ಕಾರ್ಯಕ್ರಮಗಳಲ್ಲಿ ಕತೆ, ಕವನ ರಚಿಸಿ ಓದಿದ್ದಾಾರೆ. ಕಾದಂಬರಿ, ಸಣ್ಣಕಥೆ, ಅಮರನಾಥ ಯಾತ್ರೆೆ ಬಗ್ಗೆೆ ಪ್ರವಾಸಿ ಕಥನವನ್ನು ಬರೆದಿದ್ದಾಾರೆ. ರಂಗಕಲಾವಿದೆಯಾಗಿಯೂ ಅಭಿನಯಿಸಿದ್ದಾಾರೆ. ನಾಟಕ ತರಬೇತಿಯನ್ನೂ ನೀಡಿದ್ದಾಾರೆ. ಇವರ ತಂಡ ಕೋಲಾಟ, ಲಂಬಾಣಿ ನೃತ್ಯ, ವೀರಗಾಸೆಯನ್ನೂ ಪ್ರದರ್ಶಿಸುತ್ತಿಿದೆ. 1994ರಲ್ಲಿ ಸ್ನೇಹಸಾಗರ ಮಹಿಳಾ ಸ್ವಸಹಾಯ  ಸಂಘ ಸ್ಥಾಾಪಿಸಿದ್ದು, ಇಂದಿಗೂ ಅನೇಕ ಸದಸ್ಯೆೆಯರಿಗೆ ವಿವಿಧ ತರಬೇತಿ ಕೊಡಿಸುತ್ತಿಿದ್ದಾಾರೆ. ಹಲವು ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಡೊಳ್ಳು ತರಬೇತಿ ನೀಡುತ್ತಿಿದ್ದಾಾರೆ. ಚೂಡಾಮಣಿ ಅವರ ಸಾಹಸಗಾಥೆಯನ್ನು ವಾರ್ತಾ ಇಲಾಖೆ ದಾಖಲಿಸಿದೆ. ಮಹಿಳೆ ಏನೆಲ್ಲ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆೆ ಇವರು ಉತ್ತಮ ಉದಾಹರಣೆ.
Published on 1st Dec. 2018
...............................

Monday 26 November 2018

ಕುಸುರಿ ಕಲೆಯ
ವರುಣ್ ಆಚಾರಿ


 ಸಾಧನೆ ಮಾಡುವಾಗ ಅಡ್ಡಿಿ ಎದುರಾಗುವುದು ಸಹಜ. ಆದರೆ, ಅದರಿಂದ "ಂದಡಿ ಇಡಬಾರದು. ಓಡುವಾಗ ಗೋಡೆ ಎದುರಾದರೆ ಅಲ್ಲಿಗೆ ನಿಲ್ಲದೆ ಗೋಡೆಯನ್ನು ಏರುವ ಸಾಹಸ ಮಾಡಬೇಕು. ಗೋಡೆಯಾಚೆ ಮತ್ತೆೆ ದಾರಿ ಇರುತ್ತದೆ ಎನ್ನುವ ಆಂಗ್ಲ ಮಾತಿದೆ.
ಭದ್ರಾಾವತಿಯ ವರುಣ್ ಆಚಾರಿ ಗುರು"ನ ಸಹಾಯ"ಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸು ಗಳಿಸಬಹುದೆನ್ನುವುದನ್ನು ತೋರಿಸಿಕೊಟ್ಟಿಿದ್ದಾಾರೆ. ಈ ಪ್ರಯತ್ನ ಮಾಡುವಾಗ ಅವರು ಹಲವು ಬಾರಿ ವೈಫಲ್ಯ ಅನುಭ"ಸಿದ್ದಾಾರೆ. ಆದರೆ ಎದೆಗುಂದದೆ ಸತತ ಪ್ರಯತ್ನ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾಾರೆ. ವರುಣ್ ಕುಸುರಿಕಲೆಯಲ್ಲಿ ತನ್ನ ಹೆಸರನ್ನು ಖ್ಯಾಾತಿಗೊಳಿಸಿಕೊಂಡಿದ್ದಾಾನೆ. ಪೆನ್ಸಿಿಲ್, ಸೀಮೆಸುಣ್ಣ, ಅಕ್ಕಿಿಕಾಳು, ಗೋಬಿ ಸ್ಟಿಿಕ್ ಮೇಲೆ ಈ ಕಲೆಯನ್ನು ಮೂಡಿಸುತ್ತಿಿದ್ದಾಾರೆ.
ಭದ್ರಾಾವತಿಯ ಕಾಳಿಕಾಪರಮೇಶ್ವರಿ ಸಹಕಾರ ಸಂಘದಲ್ಲಿ ಕಲಸ ನಿರ್ವ"ಸುತ್ತಿಿರುವ ವರುಣ್ 25ರ ಹರಯದವರು. ಟಿ" ಚಾನೆಲ್‌ನಲ್ಲಿ ಬರುತ್ತಿಿದ್ದ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಒಬ್ಬರು ಕುಸುರಿ ಕಲೆಯನ್ನು ಪ್ರದರ್ಶಿಸಿದ್ದರು. ಇದರಿಂದ ಪ್ರಭಾ"ತನಾದ ವರುಣ್, ತಾನೇಕೆ ಇದನ್ನು ಮಾಡಬಾರದೆಂದು ಯೋಚಿಸಿ, ಸತತ ಪ್ರಯತ್ನದ ಮೂಲಕ ಗೆಲುವು ಸಾಧಿಸಿದ್ದಾಾರೆ. ಈಗ ಅವರಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯ ಕುಸುರಿ ಕಲೆಯ ವೈ"ಧ್ಯತೆ ಇದೆ.
ಈ ಕಲೆಯಲ್ಲಿ ಇನ್ನೂ ಹೆಚ್ಚಿಿನ ಸಾಧನೆಗೆ ಯೂಟ್ಯೂಬ್‌ನ್ನೂ  ಸಹ ನೋಡಿ ಕಲಿತಿದ್ದಾಾರೆ. ಮೈಕ್ರೊೊ ಆರ್ಟ್‌ನಲ್ಲಿ ಈಗ ವರುಣ್ ಎತ್ತಿಿದ ಕೈ. ಮ್ಯಾಾಚ್‌ಬಾಕ್‌ಸ್‌ ಸ್ಟಿಿಕ್‌ಸ್‌, ವೆಡ್ಡಿಿಂಗ್ ಕಾಡ್ ರ್, ಸೇಂಗಾಬೀಜದ ಮೇಲೂ ಕುಸುರಿಕಲೆಯನ್ನು ನಿರೂಪಿಸಿದ್ದಾಾರೆ. ಅಕ್ಕಿಿಕಾಳಿನ ಮೇಲೆ ಇಂಗ್ಲಿಿಷ್‌ನಲ್ಲಿ 82 ಅಕ್ಷರ ಬರೆದಿದ್ದಾಾರೆ. ಸೇಂಗಾಬೀಜದ ಮೇಲೆ ಕನ್ನಡ ವರ್ಣಮಾಲೆಯನ್ನು ರಚಿಸಿದ್ದಾಾರೆ. ಸೀಮೆಸುಣ್ಣದಿಂದ ಅಟಲ್ ಬಿಹಾರಿ ವಾಜಪೇು, ಅಬ್ದುಲ್ ಕಲಾಂ, ನಟಿ ಶ್ರೀದೇ" ಚಿತ್ರ ಬರೆದಿದ್ದಾಾರೆ. ಪೆನ್ಸಿಿಲ್ ಮೇಲೆ ಐಫೆಲ್ ಟವರ್, ಎ ಟು ಝಡ್ ಅಕ್ಷರಗಳನ್ನು, ಲಕ್ಷ್ಮೀ, ಗಣಪತಿಯನ್ನು ಬಿಡಿಸಿದ್ದಾಾರೆ. ಇಂತಹ ನೂರಾರು ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಮನಸೆಳೆಯುತ್ತಿಿದ್ದಾಾರೆ.
ವೆಡ್ಡಿಿಂಗ್ ಕಾರ್ಡಿನಿಂದ ನಾಲ್ಕು ಕಂಬಗಳುಳ್ಳ ಒಂದು "ುಲಿ"ುೀಟರ್‌ನ ಎತ್ತರದ ಮನೆಯನ್ನು ತಯಾರಿಸಿದ್ದಾಾರೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಜಮಹಲ್‌ನ್ನು ಪೆನ್ಸಿಿಲ್‌ನಲ್ಲಿ ಕೆತ್ತಲು ತೀರ್ಮಾನಿಸಿದ್ದಾಾರೆ.
ಭದ್ರಾಾವತಿ ಹಳೆನಗರ ವಾಸಿಯಾಗಿರುವ ಇವರು, ಸರ್ ಎಂ. ". ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದ" ಓದಿದ ಬಳಿಕ  ಸಹಕಾರಿ ಸಂಘದಲ್ಲಿ ಕೆಲಸಕ್ಕೆೆ ಸೇರಿ, ರಜಾ ದಿನದಂದು ಕುಸುರಿ ಕಲೆಯನ್ನು ರೂಢಿ ಮಾಡಿಕೊಂಡು ಕರಗತ ಮಾಡಿಕೊಂಡಿದ್ದಾಾರೆ. ಇದರೊಟ್ಟಿಿಗೆ ಪೇಂಡಿಂಗ್ ಸಹ ಮಾಡುತ್ತಾಾರೆ. ಪ್ರೌೌಢಶಾಲೆಗೆ ತೆರಳುವ ಸಂದರ್ಭದಲ್ಲಿ ಡ್ರಾುಂಗ್‌ನ್ನೂ ಸಹ ಸ್ವಯಂ ಆಗಿ ಕಲಿತಿರುವ ವರುಣ್, ಆ ಮೂಲಕ ಕುಸುರಿ ಕಲೆಯನ್ನೂ ಯಾರ ನೆರವೂ ಇಲ್ಲದೆ ಕಲಿತು ಎರಡೂವರೆ ವರ್ಷದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾಾರೆ. ಡಿಸೆಂಬರ್ ಮೊದಲ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನವೊಂದರಲ್ಲಿ ಈ ಮಾದರಿಗಳನ್ನು ಪ್ರದರ್ಶಿಸಲು ಇವರಿಗೆ ಆಹ್ವಾಾನ ಬಂದಿದೆ. ಇದರಂತೆ ಜಿಲ್ಲೆೆಯಲ್ಲೂ ""ಧ ಸಂದರ್ಭಗಳಲ್ಲಿ ಇದನ್ನು ಪ್ರದರ್ಶಿಸಲು ನಿರ್ಧರಿಸಿದ್ದಾಾರೆ.
ಇವರ ತಂದೆ-ತಾು ಮಗನ ಕೌಶಲ್ಯವನ್ನು ಬೆನ್ನು ತಟ್ಟಿಿ ಪ್ರೋತ್ಸಾಾ"ಸುತ್ತಿಿದ್ದಾಾರೆ. ಮನೆಯಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡುತ್ತಿಿರುವ ಬಗ್ಗೆೆ ಅವರಿಗೆ ತುಂಬಾ ಸಂತಸವಾಗಿದೆ. ವರುಣ್ ಸಹ ಇದನ್ನು ಇನ್ನಷ್ಟು ಗಟ್ಟಿಿಯಾಗಿ ಬೆಳೆಸಿ, ಈ ಕ್ಷೇತ್ರದಲ್ಲಿ ಹೆಚ್ಚಿಿನ ಸಾಧನೆ ಮಾಡಲು ಮುಂದಡಿ ಇಟ್ಟಿಿದ್ದಾಾರೆ. ವರುಣ್ ವೃತ್ತಿಿಯ ಜೊತೆಗೆ ಇದನ್ನು ಪ್ರವೃತ್ತಿಿಯನ್ನಾಾಗಿ ಮಾಡಿಕೊಂಡು ಇನ್ನಷ್ಟು ಬೆಳೆಸಲು ಮುಂದಾಗಿದ್ದಾಾರೆ. ಈ ಮೂಲಕ ಜಿಲ್ಲೆೆಯ ಅಪೂರ್ವ ಯುವ ಸಾಧಕನಾಗಿದ್ದಾಾನೆ. 
published on nov 24
...............................

Monday 19 November 2018

ಬಾಲಕ್ರಿಿಕೆಟ್ ತಾರೆ

ಶ್ರವಣ್‌ಬಾಬು


ಮೈದಾನದಲ್ಲಿ ಕ್ರಿಿಕೆಟ್ ಆಡುವ ಮೊದಲು ನಿನ್ನ ಹೃದಯದಲ್ಲಿ ಇದಕ್ಕೆೆ ಬೇಕಾದ ಉತ್ತಮ ತಳಹದಿಯನ್ನು ಹಾಕಿಕೊಂಡು ಅದರ ಆಧಾರದಲ್ಲಿ ಹೆಚ್ಚೆೆಚ್ಚು ಪ್ರಮಾಣದಲ್ಲಿ ಆಟವಾಡುತ್ತ ಹೋಗು. ಉತ್ತಮವಾಗಿ ರನ್ ಗಳಿಸುವುದು ಮತ್ತು ವಿಕೆಟ್ ಪಡೆಯುವುದು ಹೇಗೆ ಎನ್ನುವುದನ್ನು ಕಲಿಯಬಲ್ಲೆೆ. ಇದು ಯುವ ಕ್ರಿಿಕೆಟಿಗರಿಗೆ ಮಾಜಿ ಕ್ರಿಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ ಕಿವಿಮಾತು.
ಕ್ರಿಿಕೆಟಿನತ್ತ ಬಾಲಕರಿಗೆ ಮತ್ತು ಯುವಕರಿಗೆ ಆಸಕ್ತಿಿ ಹೆಚ್ಚುತ್ತಿಿದೆ. ಇದನ್ನು ಕೆಲವರು ರಜಾದಿನದಲ್ಲಿ ಆಡುವ ಕ್ರೀಡೆಯನ್ನಾಾಗಿ ಪರಿಗಣಿಸಿದರೆ, ಇನ್ನೂ ಕೆಲವರು ಪ್ರತಿನಿತ್ಯ ಬೆಳಿಗ್ಗೆೆ ಮತ್ತು ಸಂಜೆ ಆಟವಾಡುತ್ತಾಾ, ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ದಾರಿ ಮಾಡಿಕೊಳ್ಳುತ್ತಿಿದ್ದಾಾರೆ. ಸಾಗರದ ಎಸ್‌ಎಸ್‌ಎಲ್‌ಸಿ ವಿದ್ಯಾಾರ್ಥಿ, ಬಾಲಪ್ರತಿಭೆ ಶ್ರವಣ್‌ಬಾಬು ಕ್ರಿಿಕೆಟನ್ನು ಪ್ರೀತಿಸಿ, ಸತತ ತರಬೇತಿ ಪಡೆದು ಈಗ ರಾಜ್ಯ ಕ್ರಿಿಕೆಟ್ ಸಂಸ್ಥೆೆಯ 16 ವರ್ಷದೊಳಗಿನವರ ತಂಡಕ್ಕೆೆ ಸಂಭಾವ್ಯ ಆಟಗಾರನಾಗಿ ಆಯ್ಕೆೆಯಾಗಿದ್ದಾಾನೆ.
ಶ್ರವಣ್‌ಬಾಬು ಎಂಜಿಪೈ ಹೈಸ್ಕೂಲಿನ ವಿದ್ಯಾಾರ್ಥಿ. ಬಾಲ್ಯದಿಂದಲೂ ಕ್ರಿಿಕೆಟ್ ಎಂದರೆ ವಿಶೇಷ ಆಸಕ್ತಿಿ. ಇವರ ತಂದೆ ಐ. ಎನ್. ಸುರೇಶ್‌ಬಾಬು ಸಹ ಕ್ರಿಿಕೆಟ್ ಆಟಗಾರರು. ತಂದೆಯಿಂದ ಬಂದ ಬಳುವಳಿ ಎಂಬಂತೆ ತನ್ನ 10ನೆಯ ವಯಸ್ಸಿಿನಲ್ಲೇ ಕ್ರಿಿಕೆಟ್ ಆರಂಭಿಸಿದ ಶ್ರವಣ್,  ವಿಶೇಷ ತರಬೇತಿಯನ್ನು ಸಾಗರದಲ್ಲಿ ಕೋಚ್ ರವಿ ನಾಯ್ಡು ಅವರಲ್ಲಿ ಪಡೆದಿದ್ದಾಾನೆ. ಪ್ರತಿದಿನ  ಬೆಳಿಗ್ಗೆೆ ಮತ್ತು ಸಂಜೆ ತರಬೇತಿ ಜೊತೆಗೆ ದೈಹಿಕ ಸಾಮರ್ಥ್ಯವನ್ನೂ ಕಾಪಾಡಿಕೊಳ್ಳುವ ನಿಟ್ಟಿಿನಲ್ಲಿ  ವ್ಯಾಾಯಾಮದಲ್ಲಿ ತೊಡಗಿಕೊಂಡು ಸಾಧನ ಮಾಡಿದ್ದಾಾನೆ. ಬಳಿಕ ರಾಜ್ಯ ಕ್ರಿಿಕೆಟ್ ಸಂಸ್ಥೆೆ ನಡೆಸುವ ವಲಯ ಪಂದ್ಯಾಾವಳಿಯಲ್ಲಿ ಶಿವಮೊಗ್ಗ ವಲಯದ 16ರ ಒಳಗಿನವರ ತಂಡಕ್ಕೆೆ ಆಯ್ಕೆೆಯಾಗಿ ತಾನು ಭವಿಷ್ಯದ ಕ್ರಿಿಕೆಟರ್ ಆಗಬಲ್ಲೆೆ ಎನ್ನುವುದನ್ನು ನಿರೂಪಿಸಿದ್ದಾಾನೆ.
ವಲಯ ತಂಡದಲ್ಲಿ ಆಡಿದ 5 ಪಂದ್ಯದಲ್ಲಿ ಸತತವಾಗಿ 4 ಶತಕ ಬಾರಿಸಿದ್ದಾಾನೆ. (100, 150, 103 ಮತ್ತು 127 ರನ್‌ನ್ನು ವಿವಿಧ ತಂಡಗಳ ವಿರುದ್ಧ ಗಳಿಸಿದ್ದಾಾನೆ.) ಇದೇ ಪಂದ್ಯಾಾವಳಿಯ 5ನೆಯ ಪಂದ್ಯದಲ್ಲಿ 83 ರನ್ ಬಾರಿಸಿ ಔಟಾಗದೆ ಉಳಿದಿದ್ದಾಾನೆ. ಇದರಿಂದಾಗಿ, 5ನೆಯ ಶತಕದ ದಾಖಲೆಯಿಂದ ಸ್ವಲ್ಪ ಹಿಂದುಳಿಯುವಂತಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ 16ರ ಒಳಗಿನವರ ಅಂತರ ವಲಯ ಕ್ರಿಿಕೆಟ್ ಟೂರ್ನಿಯಲ್ಲೂ 46 ಎಸೆತಗಳಲ್ಲಿ 105 ರನ್ ಬಾರಿಸಿ ಕ್ರಿಿಕೆಟ್ ಪ್ರತಿಭೆ ತೋರಿಸಿರುವ ಈ ಪೋರ, ವಲಯ ಕ್ರಿಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ಪ್ರಚುರಪಡಿಸಿದ್ದರಿಂದ ರಾಜ್ಯ ಕಿರಿಯರ ತಂಡಕ್ಕೆೆ ಆಯ್ಕೆೆಯಾಗಿದ್ದಾಾನೆ. ಎಡಗೈ ಆರಂಭಿಕ ಬ್ಯಾಾಟ್‌ಸ್‌‌ಮನ್ ಮತ್ತು ಬಲಗೈ ಆಫ್ ಸ್ಪಿಿನರ್ ಆಗಿರುವ ಈತ, ವಿಕೆಟ್ ಕೀಪಿಂಗ್ ಸಹ ಮಾಡಬಲ್ಲ. ಒಟ್ಟಿಿನಲ್ಲಿ, ಆಲ್‌ರೌಂಡರ್ ಪ್ರತಿಭೆ ಎನ್ನಬಹುದು.
ಇದೇ ಸಾಧನೆಯನ್ನು ಮುಂದುವರೆಸಿಕೊಂಡು ಹೋದರೆ ಮುಂದೆ ರಾಜ್ಯದ ಹಿರಿಯರ ತಂಡದಲ್ಲಿ ಮಿಂಚಬಲ್ಲ ಶಕ್ತಿಿ ಈತನಿಗಿದೆ. ಇದಕ್ಕೆೆ ಇನ್ನಷ್ಟು ಸತತ ಪರಿಶ್ರಮವನ್ನು ಮಾಡಬೇಕಿದೆ. ತಂದೆ-ತಾಯಿ ಮಗನ ಕ್ರಿಿಕೆಟ್ ಬೆಳವಣಿಗೆಗೆ ಸದಾ ಬೆಂಬಲವಾಗಿ ನಿಂತಿದ್ದಾಾರೆ. ಸ್ವಸಾಮರ್ಥ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಈ ದಾರಿಯಲ್ಲಿ ಆತ ಸಾಗಿದರೆ ಉಜ್ವಲ ಪ್ರತಿಭೆಯಾಗುವುದು ನಿಶ್ಚಿಿತ. ರಾಜ್ಯ ತಂಡದಲ್ಲಿ ಜಿಲ್ಲೆೆಯ ಕ್ರಿಿಕೆಟಿಗನಾಗಿ ಮಿಂಚಬಲ್ಲ.
ಮಲೆನಾಡಿನ ಈ ಪ್ರತಿಭೆಗೆ ಮುಂದೆ ರಾಷ್ಟ್ರೀಯ ತಂಡದಲ್ಲೂ ಆಟವಾಡುವಂತಹ ಅವಕಾಶ ಸಿಗಬೇಕಿದೆ. ಆಟದ ಮೇಲಿನ ಪ್ರೀತಿ ಮತ್ತು ಬದ್ಧತೆಯನ್ನು ಇದೇ ರೀತಿಯಲ್ಲಿ ಇರಿಸಿ, ಬೆಳೆಸಿಕೊಂಡು ಸಾಗಿದರೆ ಇದು ಕಷ್ಟವೇನೂ ಆಗಲಾರದು. ಶ್ರವಣ್‌ಬಾಬುವಿನ ಈ ಕನಸು ನನಸಾಗಲಿ.   
...............................................        

Friday 9 November 2018

ಅಂಧರಿಗೆ ದಾರಿದೀಪ 
ಶೇಖರ್ ನಾಯ್‌ಕ್‌



ಕಣ್ಣಿಿನಿಂದ ನೋಡಬೇಡ, ಮನಸ್ಸಿಿನಿಂದ ನೋಡು ಎಂದು ಆಂಗ್ಲ ಕವಿ ಶೇಕ್‌ಸ್‌‌ಪಿಯರ್ ಹೇಳಿದ್ದಾಾರೆ. ಏಕೆಂದರೆ, ಸಾಧನೆಗೆ ಬೇಕಿರುವುದು ಬಲಿಷ್ಠವಾದ, ಸಕಾರಾತ್ಮಕ ಮನಸ್ಸೇ ವಿನಾ ಕಣ್ಣಲ್ಲ. ಇಂತಹ ಮನಸ್ಸು ಅದ್ಭುತ ಪವಾಡವನ್ನೇ ಸೃಷ್ಟಿಿಸುವ ಶಕ್ತಿಿಯನ್ನು ಹೊಂದಿದೆ.
ಕ್ರಿಿಕೆಟ್ ಎಂದರೆ ಹಣಗಳಿಸುವ  ಆಟ ಎಂದು ಬಿಂಬಿತವಾಗಿದೆ. ಆದರೆ ಇದರಲ್ಲೂ ಸೇವಾಮನೋಭಾವವನ್ನು ತೋರಬಹುದು ಎನ್ನುವುದಕ್ಕೆೆ ರಾಷ್ಟ್ರಮಟ್ಟದಲ್ಲಿ ಹಲವರು ಉದಾಹರಣೆಯಾಗಿದ್ದಾಾರೆ. ಅಂಧರ ಕ್ರಿಿಕೆಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಶಿವಮೊಗ್ಗದ ಶೇಖರ್ ನಾಯ್‌ಕ್‌ ಸಹ  ಈ ಕ್ಷೇತ್ರದಲ್ಲಿ ಜನಪ್ರಿಿಯರು. ಈಗ ಅವರು ಕ್ರಿಿಕೆಟ್ ಅಕಾಡೆಮಿಯನ್ನು ನಗರದಲ್ಲಿ ಸ್ಥಾಾಪಿಸುವ ವಿಶೇಷವಾದ ಹೆಜ್ಜೆೆ ಇಟ್ಟಿಿದ್ದಾಾರೆ. 
ಶಿವಮೊಗ್ಗದ ಹೊರವಲಯದ ಹರಕರೆಯವರಾದ ಇವರು, ಈಗ ಕುಗ್ರಾಾಮಗಳಲ್ಲಿ ತನ್ನಂತೆಯೇ ಇರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಬೆಳಕಿಗೆ ತರುವ ಸಾಹಸಕ್ಕೆೆ ಕೈ ಹಾಕಿದ್ದಾಾರೆ. ಬಾಲ್ಯದಲ್ಲೇ ಅಂಧ್ವತಕ್ಕೆೆ ಒಳಗಾಗಿದ್ದರೂ ಅದನ್ನು ಸವಾಲಾಗಿ ಸ್ವೀಕರಿಸಿ, ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದಲ್ಲಿ ಓದುತ್ತಲೇ ಕ್ರಿಿಕೆಟ್ ಕಲಿತವರು. ಇಲ್ಲಿನ ದೈಹಿಕ ಶಿಕ್ಷಕ ಸುರೇಶ್, ಶೇಖರ್ ಅವರ ಕ್ರಿಿಕೆಟ್ ಗುರು.
 ಶೇಖರ್ ನಾಯ್‌ಕ್‌ 1997ರಲ್ಲಿ ಕ್ರಿಿಕೆಟ್‌ಗೆ ಕಾಲಿಟ್ಟು, 2002ರಿಂದ 2010ರವರೆಗೆ ಆಟಗಾರನಾಗಿ ತಂಡದಲ್ಲಿದ್ದರು. 2010ರಿಂದ 2016ರವರೆಗೆ ನಾಯಕನಾಗಿದ್ದರು.  ಭಾರತದ ಅಂಧರ ಕ್ರಿಿಕೆಟ್ ತಂಡದ ನಾಯಕರಾಗಿ ವಿಶ್ವಕಪ್ ಮತ್ತು ಏಕದಿನ ವಿಶ್ವಕಪ್ ಪ್ರಶಸ್ತಿಿ ಗೆದ್ದುತಂದವರು. 2017ರಲ್ಲಿ ಪದ್ಮಶ್ರೀ ಪ್ರಶಸ್ತಿಿ, ವಿಕಲಚೇತನರಿಗಾಗಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾಾರಕ್ಕೂ ಭಾಜನರಾದರು. ಅದೇ ವರ್ಷ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿಯೂ ಅವರಿಗೆ ದೊರೆಯಿತು. ಜೊತೆಗೆ ಅಬ್ದುಲ್ ಕಲಾಂ ಆವಂತಿಕಾ ಅವಾರ್ಡನ್ನೂ ಧರಿಸಿದ್ದಾಾರೆ.
ಇಷ್ಟೆೆಲ್ಲಾಾ ಸಾಧನೆ ಮಾಡಿದ ನಂತರ ತನ್ನಂತೆಯೇ ಅಂಧರಾಗಿರುವವರಿಗೆ ಏನನ್ನಾಾದರೂ ನೀಡಬೇಕೆಂಬ ತುಡಿತದಿಂದಾಗಿ ಶಿವಮೊಗ್ಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಅಂಧರ ಕ್ರಿಿಕೆಟ್ ಫೌಂಡೇಶನ್ ಸ್ಥಾಾಪಿಸಲು ನಿರ್ಧರಿಸಿದ್ದಾಾರೆ. ಇದಕ್ಕೆೆ ಶೇಖರ್ ನಾಯ್‌ಕ್‌ ಫೌಂಡೇಶನ್ ಎಂಬ ಹೆಸರನ್ನಿಿಟ್ಟಿಿದ್ದಾಾರೆ. ನವೆಂಬರ್ 11ರಂದು ಇದು ಉದ್ಘಾಾಟನೆಯಾಗಲಿದೆ.
ಕ್ರಿಿಕೆಟ್ ಮೂಲಕ ತಾನು ಗಳಿಸಿದ್ದನ್ನು ಮತ್ತೆೆ ಕ್ರಿಿಕೆಟ್‌ಗೆ ಧಾರೆ ಎರೆಯಲು ಹೊರಟಿರುವ ಶೇಖರ್, ರಾಜ್ಯದೆಲ್ಲೆೆಡೆ ಇರುವ ಇಂತಹ ಕ್ರಿಿಕೆಟಿಗರನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಿದ್ದಾಾರೆ. ಜೊತೆಗೆ ರಾಜ್ಯ ಮತ್ತು ದೇಶೀಯ ತಂಡದಲ್ಲಿ ಆಡುವ ಅವಕಾಶ ಸೃಷ್ಟಿಿಸಿಕೊಡುವ ಗುರಿಯೂ ಅವರದ್ದು. ತರಬೇತಿ ಕೇಂದ್ರ ಶಿವಮೊಗ್ಗದಲ್ಲಿದ್ದರೂ ಎಲ್ಲ ಜಿಲ್ಲೆೆಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಿದ್ದಾಾರೆ. ಆಸಕ್ತ ಅಂಧ ಕ್ರೀಡಾಪಟುಗಳನ್ನು ಪತ್ತೆೆ ಮಾಡಿ ಅವರಿಗೆ ತರಬೇತಿ ಕೊಡುವುದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಕಲ್ಪಿಿಸಿಕೊಡುವುದು, ಸಮರ್ಥ ಕ್ರಿಿಕೆಟರ್ ಆಗಿ ಯುವಕರನ್ನು ರೂಪಿಸುವುದು ಅವರ ಗುರಿ.
ಈ ಅಕಾಡೆಮಿಗೆ ನ್ಯಾಾಶನಲ್ ಕ್ರಿಿಕೆಟ್ ಅಸೋಸಿಯೇಶನ್ ಫಾರ್ ದ ಬ್ಲೈಂಡ್ ಮಾನ್ಯತೆ ನೀಡಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಅಂಧರ ಕ್ರಿಿಕೆಟ್ ಅಕಾಡೆಮಿ ಶಿವಮೊಗ್ಗದಲ್ಲಿ ತಲೆಎತ್ತಲಿದೆ. ಇಲ್ಲಿ ತರಬೇತಿ ಪಡೆಯುವವರಿಂದ ಯಾವುದೇ ಶುಲ್ಕವನ್ನು ಪಡೆಯಲಾಗುವುದಿಲ್ಲ. ಪ್ರಾಾಯೋಜಕರ ಆರ್ಥಿಕ ನೆರವಿನಿಂದ ಉಚಿತ ತರಬೇತಿ ನೀಡಲಾಗುವುದು ಎನ್ನುತ್ತಾಾರೆ ರೇಮಂಡ್ ಕಂಪನಿಯಲ್ಲಿ ವೆಲ್‌ನೆಸ್ ಆಫಿಸರ್ ಆಗಿರುವ ಶೇಖರ್.
 ಅಂಧರಲ್ಲಿರುವ ಕ್ರೀಡಾಪ್ರತಿಭೆ ಹೊರತರುವುದು, ಅವರಿಗೆ ಹೆಚ್ಚು ಅವಕಾಶ ಸಿಗುವಂತೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಎಷ್ಟೋೋ ಅಂಧರಿಗೆ ಇದರ ಬಗ್ಗೆೆ ಅರಿವೇ ಇಲ್ಲ. ಅವರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ರಾಜ್ಯದಲ್ಲೇ ತರಬೇತಿ ಕೊಡಿಸುವುದು, ನೈತಿಕವಾಗಿ ಅವರಲ್ಲಿ ಧೈರ್ಯ ತುಂಬುವುದು, ಕ್ರೀಡೆಯ ಮೌಲ್ಯವನ್ನು ಉತ್ತೇಜಿಸುವ ಕೆಲಸ ಆಗಬೇಕಿದೆ ಎನ್ನುತಾರೆ ಅವರು. 
published on nov 10, 2018
................................


Monday 29 October 2018

ಸಾಮಾಜಿಕ ಕಳಕಳಿಯ
ಗಣೇಶ್ ಕೋಡೂರು

 ಶಿಕ್ಷಣದ ಮೂಲ ಉದ್ದೇಶ ಮಕ್ಕಳನ್ನು ಸುಶಿಕ್ಷಿತರನ್ನಾಾಗಿಸುವ ಜೊತೆಗೆ ಜೀವಮಾನವಿಡಿ ಕಲಿಕೆಯಲ್ಲಿರುವಂತೆ ಮಾಡುವುದು ಎನ್ನುವ ಮಾತಿದೆ. ಅಂದರೆ ಮನಸ್ಸು ಸದಾ ಜ್ಞಾಾನದಿಂದ ಭರ್ತಿಯಾಗಿರುವಂತೆ, ಚಿಂತನೆಗೆ ಅವಕಾಶ ಮಾಡಿಕೊಡುವಂತೆ ಮಾಡುವುದು. ಇದರಿಂದ ಸುಶಿಕ್ಷಿತ ವ್ಯಕ್ತಿಿ ಮತ್ತು ಉತ್ತಮ ಸಮಾಜ ನಿರ್ಮಾಣವೂ ಸಾಧ್ಯ
ಹೊಸನಗರ ತಾಲೂಕಿನ ಕೋಡೂರಿನಲ್ಲಿ ಆವಿ ಗ್ರಾಾಮೀಣ ಮತ್ತು ನಗರಾಭಿವೃದ್ಧಿಿ ಸಂಸ್ಥೆೆ (ಸರ್ಕಾರೇತರ) 2008ರಿಂದ ಕಾರ್ಯಾಚರಿಸುತ್ತಿಿದೆ. ಇದರ ಮೂಲ ಉದ್ದೇಶ ಗ್ರಾಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯೆೆ ಕಲಿಯಲು ವಿವಿಧ ರೀತಿಯ ನೆರವು ನೀಡುವುದರ ಜೊತೆಗೆ ಅವರನ್ನು ಉತ್ತಮ ಪ್ರಜೆಗಳನ್ನಾಾಗಿ ಬೆಳೆಯಲು ಮಾರ್ಗದರ್ಶನ ಮಾಡುವುದು. ಇಂತಹ ಮಹದುದ್ದೇಶದ ಆವಿ ಸಂಸ್ಥೆೆಯ ಸಂಸ್ಥಾಾಪಕ ಗಣೇಶ್ ಕೋಡೂರು.
ಗಣೇಶ್ ಅವರ ತಂದೆ ಡಾ. ಶಿವರಾಂ ಮತ್ತು ಸಹೋದರಿ ಪೂರ್ಣಿಮಾ ಇದರ ರೂವಾರಿಗಳು. ಡಾ. ಶಿವರಾಂ ಅವರು ಗ್ರಾಾಮಾಂತರ ಪ್ರದೇಶದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಹಳ್ಳಿಿ ಶಾಲೆಯ ಮಕ್ಕಳ ಪರಿಸ್ಥಿಿತಿ ಅರಿತು ಅವರನ್ನು ಸಬಲೀಕರಣಗೊಳಿಸುವ ಮತ್ತು ಉತ್ತಮ ಶಿಕ್ಷಣ ದೊರೆಯಲು ನೆರವಾಗುವ  ಕೆಲಸವನ್ನು ಏಕೆ ಮಾಡಬಾರದೆಂದು ಯೋಚಿಸಿ ಈ ಸಂಸ್ಥೆೆ ಸ್ಥಾಾಪನೆಗೆ ಮಗನಿಗೆ ಪ್ರೇರೇಪಣೆ ನೀಡಿದರು.
 ಶಿವಮೊಗ್ಗ, ಉಡುಪಿ, ರಾಯಚೂರು ಮತ್ತು  ವಿಜಯಪುರ ಜಿಲ್ಲೆೆಯಲ್ಲಿ ಈ ಸಂಸ್ಥೆೆ ಕಾರ್ಯಾಚರಿಸುತ್ತಿಿದೆ. ಇದಕ್ಕೆೆ 9 ನಿರ್ದೇಶಕರಿದ್ದು, ಇವರೆಲ್ಲ ಸಾಹಿತ್ಯ, ಇಂಜಿನೀಯರಿಂಗ್, ಸಮಾಜ ಸೇವೆ, ಪತ್ರಿಿಕಾ ರಂಗ, ವೈದ್ಯ ವೃತ್ತಿಿಯಲ್ಲಿರುವುದರಿಂದ ದುಡಿದಿದ್ದರಲ್ಲಿ ಸ್ವಲ್ಪ ಹಣವನ್ನು ಉಳಿಸಿ ಸಂಸ್ಥೆೆಯನ್ನು ಕಟ್ಟಿಿ ಬೆಳೆಸುತ್ತಿಿದ್ದಾಾರೆ.
ಹೊಸನಗರ ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಿಗಳನ್ನು ಒದಗಿಸುತ್ತಿಿದ್ದಾಾರೆ. ನೋಟ್‌ಬುಕ್, ಪೆನ್ಸಿಿಲ್, ಕ್ರೀಡಾ ಪಟುಗಳಿಗೆ ಕ್ರೀಡಾ ಸಮವಸ್ತ್ರ, ಕ್ರೀಡಾ ಶೂ,  ಐಡಿ ಕಾರ್ಡ್, ಜೊತೆಗೆ ಸೂಕ್ತ ಮಾರ್ಗದರ್ಶನವನ್ನು ವಿವಿಧ ವಿಷಯಗಳ ಬಗ್ಗೆೆ ನೀಡುತ್ತಿಿದ್ದಾಾರೆ. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿಿದ್ದಾಾರೆ. ಶಿವಮೊಗ್ಗದಲ್ಲೂ ಇಂತಹ ಕೆಲಸ ಮಾಡಿದ್ದಾಾರೆ. ಸುಮಾರು 30ರಷ್ಟು ಶಾಲೆಯ ಮಕ್ಕಳಿಗೆ ಪ್ರತಿವರ್ಷ ನೆರವಾಗುತ್ತಿಿದ್ದಾಾರೆ. ಬಿಎಡ್ ಮಕ್ಕಳಿಗೂ ಸೂಕ್ತ ತರಬೇತಿಯನ್ನು ಏರ್ಪಡಿಸಿ ಮಾಹಿತಿ ಕೊಡಿಸಿದ್ದಾಾರೆ. ಮಕ್ಕಳಲ್ಲಿ ವಿವಿಧ ವಿಚಾರಗಳ ಬಗ್ಗೆೆ ಅರಿವು ಮೂಡಿಸುವುದು ಇದರ ಉದ್ದೇಶ. ಬೇಸಿಗೆ ಶಿಬಿರ ನಡೆಸಿ ಅಲ್ಲಿಯೂ ಮಾಹಿತಿ, ತರಬೇತಿ ನೀಡಿದ್ದಾಾರೆ.
 ಶಿವಮೊಗ್ಗದ ಆಲ್ಕೊೊಳದಲ್ಲಿರುವ ತಾಯಿಮನೆ ಸಂಸ್ಥೆೆಯ ವಾಚನಾಲಯಕ್ಕೆೆ ಸುಮಾರು 100 ಪುಸ್ತಕಗಳನ್ನು ಇತ್ತೀಚೆಗೆ ನೀಡಿದ್ದಾಾರೆ. ಮುಂದಿನ ದಿನಗಳಲ್ಲಿ ಹೊಸನಗರ ತಾಲೂಕಿನ ವಿದ್ಯಾಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಜ್ಞಾಾನ ಪಡೆಯುವ ಸಂಬಂಧ ಸುಮಾರು 5 ಸಾವಿರ ಪುಸ್ತಕವಿರುವ ವಾಚನಾಲಯವೊಂದನ್ನು ಸ್ಥಾಾಪಿಸುವ ಚಿಂತನೆ ಮಾಡಿದ್ದಾಾರೆ. ಇದಕ್ಕಾಾಗಿ ವಿವಿಧ ದಾನಿಗಳಿಂದ ಇದಕ್ಕೆೆ ಸಂಬಂಧಿಸಿದ ಪುಸ್ತಕಗಳನ್ನು ಪಡೆಯುವ ಯೋಚನೆಯಲ್ಲಿದ್ದಾಾರೆ. ವಾಚನಾಲಯದಲ್ಲೇ ಕುಳಿತು ಪುಸ್ತಕ ಓದಿ ಪರೀಕ್ಷೆಗೆ ಅನುವಾಗುವ ಉತ್ತಮ ಯೋಜನೆ ಇದಾಗಿದೆ. ಜೊತೆಗೆ ಹಲವು ಸರ್ಕಾರಿ ಪ್ರಾಾಥಮಿಕ ಶಾಲೆಗಳಿಗೆ ಕನ್ನಡ ಶಬ್ದಕೋಶವನ್ನು ಉಚಿತವಾಗಿ ಕೊಡುವ ನಿರ್ಧಾರವನ್ನೂ ಮಾಡಿದ್ದಾಾರೆ.
ನಾವು ಸಮಾಜಕ್ಕೆೆ ಏನನ್ನಾಾದರೂ ಕೊಡಬೇಕು. ಉತ್ತಮ ನಾಳೆಗಾಗಿ ಯೋಜನೆ ರೂಪಿಸಬೇಕು. ಇತರರಿಗಾಗಿ ಮಾಡಿದ ಕೆಲಸ ಸಾರ್ವಕಾಲಿಕವಾಗಿ ಉಳಿಯುತ್ತದೆ ಎನ್ನುತ್ತಾಾರೆ ಗಣೇಶ್. ಸರ್ಕಾರಿ ಶಾಲೆಗಳ ಬಗ್ಗೆೆ ಅಪಾರ ಕಾಳಜಿ ಇಟ್ಟು ಕೆಲಸ ಮಾಡುತ್ತಿಿರುವ ‘ಆವಿ’ ಯಾವುದೇ ಫಲಾಪೇಕ್ಷೆ ಹೊಂದಿಲ್ಲ. ಬಡಮಕ್ಕಳಿಗೆ ನೆರವಾಗುವುದು ಇದರ ಮೂಲ ಉದ್ದೇಶ. ಇಂತಹ ಸಂಸ್ಥೆೆಯನ್ನು ಬೆಂಬಲಿಸುವ ಮೂಲಕ ಇನ್ನಷ್ಟು ಹೊಸ ಯೋಜನೆಗಳಿಗೆ ಪ್ರೋತ್ಸಾಾಹವನ್ನು ಸಾರ್ವಜನಿಕರು ನೀಡಬೇಕಿದೆ.
published on 27th oct 2018
,,,,,,,,,,,,,,,,,,,,,,,,,,,,,,   

Monday 22 October 2018

ಅಪೂರ್ವ ಕ್ರೀಡಾ ಸಾಧಕಿ 
ಸುಶ್ಮಿಿತಾ


ಭಾರತದಲ್ಲಿ ನಿಜವಾದ ಪ್ರತಿಭೆಗಳಿರುವುದು ಗ್ರಾಾಮಾಂತರ ಪ್ರದೇಶದಲ್ಲಿ. ಆದರೆ ಅವುಗಳನ್ನು ಹುಡುಕಿ, ಬೆಳಕಿಗೆ ತರುವ ಕೆಲಸ ಆಗಬೇಕಿದೆ. ಬಡತನದಲ್ಲಿರುವ ಅಥವಾ ಅವಕಾಶವಂಚಿತ ಇಂತಹ ಪ್ರತಿಭೆಗಳಿಗೆ ವೇದಿಕೆ ಸಿಕ್ಕಾಾಗ ಮಾತ್ರ ಅವರಲ್ಲಿರುವ ಪ್ರತಿಭೆ ಹೊರ ಜಗತ್ತಿಿಗೆ ತಿಳಿಯಲು ಸಾಧ್ಯವಾಗುತ್ತದೆ. ಶಿವಮೊಗ್ಗ ತಾಲೂಕಿನ ಇಟ್ಟಿಿಗೆಹಳ್ಳಿಿ ಗ್ರಾಾಮದ ವಿದ್ಯಾಾರ್ಥಿನಿಯೊಬ್ಬಳು ಪವರ್ ಲಿಫ್ಟಿಿಂಗ್‌ನಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿಿದ್ದಾಾಳೆ. ಆದರೆ ಪ್ರೋತ್ಸಾಾಹದ ಕೊರತೆಯಿಂದ ಇದನ್ನು ಇನ್ನಷ್ಟು ಎತ್ತರಕ್ಕೆೆ ಕೊಂಡೊಯ್ಯಲು ಸಾಧ್ಯವಾಗದ ಸ್ಥಿಿತಿಯಲ್ಲಿದ್ದಾಾಳೆ.
ಪವರ್ ಲಿಫ್ಟಿಿಂಗ್, ವೇಟ್ ಲಿಫ್ಟಿಿಂಗ್, ಕುಸ್ತಿಿ ಮತ್ತು ಕಬಡ್ಡಿಿಯಲ್ಲಿ ಇವರ ಸಾಧನೆ ಅಪೂರ್ವವಾದುದು. ದೈಹಿಕ ಬಲದಿಂದಲೇ ಆಡುವ ಇಂತಹ ಕ್ರೀಡೆಗಳಲ್ಲಿ ಯುವತಿಯರು ಪಾಲ್ಗೊೊಳ್ಳುವುದು ಸುಲಭದ ಮಾತಲ್ಲ. ಆದರೂ ಉತ್ತಮ ತರಬೇತಿಯಿಂದಲೇ ಈ ಎಲ್ಲ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಲು ತನಗೆ ಸಾಧ್ಯವಾದುದನ್ನು ಅವರು ನೆನೆಪಿಸುತ್ತಾಾರೆ. ಸದ್ಯ ವೈಯಕ್ತಿಿಕವಾಗಿ ಎಲ್ಲ ಚಾಂಪಿಯನ್‌ಶಿಪ್‌ಗಳಲ್ಲಿ ಪಾಲ್ಗೊೊಳ್ಳುತ್ತಿಿದ್ದಾಾರೆ. ಇದಕ್ಕೆೆ ಅವರ ಕುಟುಂಬದವರ ಸಹಕಾರ ಅಪಾರವಾದುದು.
 ಕೃಷಿ ಕುಟುಂಬದಿಂದ ಬಂದಿರುವ ಸುಶ್ಮಿಿತಾ, ನಗರದ ಬಾಪೂಜಿನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಸಾಲಿನಲ್ಲಿ ಪದವಿ ಮುಗಿಸಿದ್ದಾಾರೆ. ಓದಿನ ಜೊತೆಗೆ ಕ್ರೀಡಾಕೂಟದಲ್ಲಿ ತುಂಬಾ ಆಸಕ್ತಿಿ ಹಾಗೂ ಹಲವಾರು ಪದಕಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಿದ್ದಾಾರೆ. ಕಾಲೇಜಿನಲ್ಲಿ ಸುಸಜ್ಜಿಿತ ಜಿಮ್ ಇರುವುದರಿಂದ ಇದರ ಮೂಲಕ ಪವರ್ ಲಿಫ್ಟಿಿಂಗ್‌ನಲ್ಲೂ ತನ್ನನ್ನು ತೊಡಗಿಸಿಕೊಂಡು, ಅದರಲ್ಲೂ ಅಪಾರ ಸಾಧನೆ ಮಾಡಿದ್ದಾಾರೆ.
ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಜರುಗಿದ ಪವರ್ ಲಿಫ್ಟಿಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಸ್ಥಾಾನ ಪಡೆಯುವ ಮೂಲಕ ಕಾಲೇಜಿಗೆ ಮತ್ತು ಕುವೆಂಪು ವಿ.ವಿ.ಗೆ ಕೀರ್ತಿ ತಂದಿದ್ದಾಾರೆ. ಬಳಿಕ ಇನ್ನಷ್ಟು ಶ್ರಮ ವಹಿಸಿ ಕಠಿಣ ತರಬೇತಿ ಪಡೆದು ನಂತರ ಕೇರಳದ ಅಲೆಪ್ಪಿಿಯಲ್ಲಿ ಜರುಗಿದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿಿತಿಯ ಸ್ಥಾಾನದೊಂದಿಗೆ ಗೆದ್ದ ನಂತರ ವೇಟ್ ಲಿಫ್ಟಿಿಂಗ್‌ನಲ್ಲೂ ಭಾಗವಹಿಸಲಾರಂಭಿದರು. ಅಂತರ್ ಕಾಲೇಜು ವೇಟ್ ಲಿಫ್ಟಿಿಂಗ್ ಸ್ಪರ್ಧೆ ಜರುಗಿದಾಗ ಅದರಲ್ಲಿ ತೃತೀಯ ಮತ್ತು ಪವರ್ ಲಿಫ್ಟಿಿಂಗ್‌ನಲ್ಲಿ ದ್ವಿಿತೀಯ ಸ್ಥಾಾನವನ್ನು ಮತ್ತೊೊಮ್ಮೆೆ ಧರಿಸುವ ಮೂಲಕ ಭರವಸೆಯ ಪಟುವಾಗಿ ಹೊರಹೊಮ್ಮಿಿದರು.
 ಹೊಳೆಹೊನ್ನೂರಿನಲ್ಲಿ ಜರುಗಿದ ಅಂತರ್ ಕಾಲೇಜು ಕುಸ್ತಿಿ ಸ್ಪರ್ಧೆಯಲ್ಲಿ ಮೊದಲ ಸ್ಥಾಾನ, 2017ರಲ್ಲಿ ಹರಿಯಾನಾದಲ್ಲಿ ಜರುಗಿದ ಅಖಿಲ ಭಾರತ  ವಿವಿಗಳ  ಕುಸ್ತಿಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾಾರೆ. 2018ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಸ್ಟೇಟ್ ಬೆಂಚ್ ಪ್ರೆೆಸ್ ಪವರ್‌ಲಿಫ್ಟಿಿಂಗ್‌ನಲ್ಲಿ  ಮೊದಲ ಸ್ಥಾಾನ ಗಳಿಸಿದ್ದಾಾರೆ. ಇದೇ ವರ್ಷದ ಆರಂಭದಲ್ಲಿ ಗುಜರಾತಿನಲ್ಲಿ ಜರುಗಿದ ರಾಷ್ಟ್ರೀಯ ಸ್ಟುಡೆಂಟ್ ಒಲಿಂಪಿಕ್‌ಸ್‌‌ನಲ್ಲಿ ಕರ್ನಾಟಕ ತಂಡದಲ್ಲಿ ಭಾಗವಹಿಸಿ ಪ್ರಥಮ ಸ್ಥಾಾನ ಪಡೆದಿದ್ದರು. ಆನಂತರ ಮಲೇಶಿಯಾದಲ್ಲಿ ಜರುಗಲಿರುವ ಅಂತರ ರಾಷ್ಟ್ರೀಯ ಕಬಡ್ಡಿಿಗೆ ಆಯ್ಕೆೆಯಾಗಿದ್ದಾಾರೆ.
ಮಂಗಳೂರಿನಲ್ಲಿ ಜರುಗಿದ ರಾಜ್ಯ ಪವರ್ ಲಿಫ್ಟಿಿಂಗ್‌ನಲ್ಲಿ ಎರಡನೆಯ, ಹುಬ್ಬಳ್ಳಿಿಯಲ್ಲಿ ಜರುಗಿದ ರಾಜ್ಯ ಪವರ್‌ಲಿಫ್ಟಿಿಂಗ್, ಬೆಂಚ್ ಪ್ರೆೆಸ್‌ನಲ್ಲಿ 2ನೆಯ ಮತ್ತು ಮೊದಲನೆಯ ಸ್ಥಾಾನ ಪಡೆದು ಉತ್ತರ ಪ್ರದೇಶದಲ್ಲಿ ಜರುಗಿದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಂಡು ಉತ್ತಮ ಪ್ರದರ್ಶನ ನೀಡಿದ್ದಾಾರೆ. ನವೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಬೆಂಚ್‌ಪ್ರೆೆಸ್‌ನಲ್ಲಿ ಭಾಗವಹಿಸಲು ಸಕಲ ಸಿದ್ಧತೆ ನಡೆಸಿದ್ದಾಾರೆ.
ಭದ್ರಾಾವತಿಯ ಪ್ರಸಾದ್ ಅವರಲ್ಲಿ ತರಬೇತಿ ಪಡೆಯುತ್ತಿಿರುವ ಸುಶ್ಮಿಿತಾಗೆ ಹಲವಾರು ಸನ್ಮಾಾನ, ಗೌರವಾದರಗಳು ದಕ್ಕಿಿವೆ.  ಇನ್ನಷ್ಟು ಸಾಧನೆಗೆ ಪ್ರಾಾಯೋಜಕರು ಬೇಕಾಗಿದ್ದಾಾರೆ. ನೂರಾರು ಪದಕ, ಪ್ರಶಸ್ತಿಿ ಧರಿಸಿದವಳಿಗೆ ಸಾರ್ವಜನಿಕರ ನೆರವು ಅವಶ್ಯವಿದೆ. ಪ್ರತಿಯೊಂದು ಚಾಂಪಿಯನ್‌ಶಿಪ್‌ಗೂ ಅಪಾರ ಹಣವನ್ನು ವ್ಯಯಿಸಿ ಹೋಗಿಬರಲು ಸಾಧ್ಯವಾಗದ ಕಾರಣ ದಾನಿಗಳ ನೆರವಿಗೆ ಮನವಿ ಮಾಡಿದ್ದಾಾರೆ.
20. oct.2018
.......................................         

ಬಹುಮುಖೀ ಸಂಗೀತಜ್ಞ
ಮಹೇಂದ್ರ ಗೋರೆ


ಜೀವನದಲ್ಲಿ ನಮ್ಮ ಕನಸಿನಂತೆ ನಾವು ಸಾಗಬೇಕು. ಈ ಸಂದರ್ಭದಲ್ಲಿ ಸಾಕಷ್ಟು ತೊಂದರೆ, ಸಂಕಷ್ಟ, ಸಂಶಯ, ತಪ್ಪುಗಳೆದುರಾಗುತ್ತವೆಯಾದರೂ, ಅವುಗಳನ್ನು ಕಠಿಣ ಶ್ರಮ ಮತ್ತು ಅವಿರತ ಯತ್ನ, ಆತ್ಮ ವಿಶ್ವಾಾಸದಿಂದ ಎದುರಿಸಿದಾಗ ಕನಸು ನನಸಾಗಿ ಯಶಸ್ಸು ನಮ್ಮದಾಗುತ್ತದೆ. ಈ ರೀತಿ ಸಾಧನೆ ಮಾಡಿದವರಲ್ಲಿ ಹಿಂದೂಸ್ಥಾಾನಿ ಮತ್ತು ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಷ್ಟ್ರೀಯ ತೀರ್ಪುಗಾರ ಮಹೇಂದ್ರಕುಮಾರ್ ಗೋರೆ ಒಬ್ಬರು.
 ಮಹೇಂದ್ರ ಗೋರೆ ಯಾವುದೇ ಸಂಗೀತದ ಹಿನ್ನೆೆಲೆಯ ಮೂಲಕ ಈ ಕ್ಷೇತ್ರಕ್ಕೆೆ ಕಾಲಿಟ್ಟವರಲ್ಲ. ಪ್ರಾಾಥಮಿಕ ಶಾಲೆಗೆ ಹೋಗುವಾಗಲೇ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬ ಕನಸನ್ನು ಕಂಡಿದ್ದರು. ಇದರಿಂದಾಗಿ ಆಗಲೇ ಹಲವು ಸ್ಪರ್ಧೆಗಳಲ್ಲಿ ಪಾಲ್ಗೊೊಳ್ಳುವ ಅವಕಾಶವನ್ನೂ ಪಡೆಯುತ್ತಿಿದ್ದರು. ಇದನ್ನೇ ಸತತ ಪೋಷಿಸಿಕೊಂಡು ಬಂದ ಅವರು, ಮುಂದೆ ಹಿಂದೂಸ್ಥಾಾನಿ ಸಂಗೀತವನ್ನು ಹುಮಾಯೂನ್ ಹರ್ಲಾಪುರ ಅವರಲ್ಲಿ ಕೆಲವು ಕಾಲ ಅಭ್ಯಸಿಸಿದರು. ಆನಂತರ ಬೆಂಗಳೂರಿನಲ್ಲಿ ಶಿವಾನಂದ ಪಾಟೀಲ್  ಮತ್ತು ಶಿವರಾಜ ಗವಾಯಿಗಳಲ್ಲಿ ಮುಂದುವರೆಸಿದರು. ವಿದ್ಯಾಾರ್ಥಿಯಾಗಿದ್ದಾಾಗಲೇ ಕರ್ನಾಟಕ ಸಂಗೀತವನ್ನೂ ಸಹ ಶಿವಮೊಗ್ಗದಲ್ಲಿ ಶೃಂಗೇರಿ ಎಚ್.ಎಸ್. ನಾಗರಾಜ ಅವರಲ್ಲಿ ಕಲಿತರು. ಮುಂದೆ ಬೆಂಗಳೂರಿಗೆ ಹೆಚ್ಚಿಿನ ಅಧ್ಯಯನಕ್ಕೆೆ ತೆರಳಿದಾಗ ಅಲ್ಲಿಯೂ ಈ ಎಲ್ಲ ಸಂಗೀತ ಪ್ರಕಾರಗಳನ್ನು ಅವಕಾಶ ಸಿಕ್ಕಿಿದಾಗಲೆಲ್ಲ  ಪಡೆದರು. ಐಟಿಐ ಮತ್ತು ಡಿಪ್ಲೋಮಾ ಓದಿದ ಬಳಿಕೆ ಉನ್ನತ ಕಂಪನಿಗಳಲ್ಲಿ ಕೆಲಸಕ್ಕೆೆ ಸೇರಿಕೊಂಡ ಮೇಲೆ ಸಂಗೀತದ ಆಸಕ್ತಿಿ ಇನ್ನಷ್ಟು ಹೆಚ್ಚಿಿತು. ಕೆಲಸಕ್ಕಿಿಂತ ಸಂಗೀತವೇ ಮೇಲೆಂದು ತಿಳಿದು ಕೆಲಸ ಬಿಟ್ಟು ವಾಪಸ್ ಶಿವಮೊಗ್ಗಕ್ಕೆೆ ಬಂದು ಸಾಯಿದೀಪ ಕಲಾವೃಂದ ಎಂಬ ಸಂಸ್ಥೆೆಯನ್ನು ಹುಟ್ಟುಹಾಕಿ ಆ ಮೂಲಕ ವಿದ್ಯಾಾರ್ಥಿಗಳಿಗೆ ಶಿಕ್ಷಣ ನೀಡತೊಡಗಿದರು.
ನಯ, ವಿನಯಕ್ಕೆೆ, ಅಷ್ಟೇ ಸೌಜನ್ಯಕ್ಕೆೆ ಹೆಸರಾದ ಗೋರೆ, ನಗರದ ಬಸವನಗುಡಿಯಲ್ಲಿರುವ ತಮ್ಮ ನಿವಾಸದಲ್ಲೇ 16 ವರ್ಷದಿಂದ ಈ ಸಂಸ್ಥೆೆಯನ್ನು ನಡೆಸುತ್ತಾಾ ನೂರಾರು ವಿದ್ಯಾಾರ್ಥಿಗಳಿಗೆ ಸಂಗೀತವನ್ನು ಕಲಿಸುತ್ತಿಿದ್ದಾಾರೆ. ಜೊತೆಗೆ ತಮ್ಮ ತಂಡದೊಂದಿಗೆ ರಾಜ್ಯ, ಹೊರರಾಜ್ಯದಲ್ಲಿ ಸಾಕಷ್ಟು ಕಾರ್ಯಕ್ರಮ ನೀಡಿದ್ದಾಾರೆ. ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ಸಂಸ್ಥಾಾನದಲ್ಲಿ ವಿದ್ವಾಾಂಸರಾಗಿ ಕಾರ್ಯನಿರ್ವಹಿಸುತ್ತಿಿದ್ದಾಾರೆ. ಇಲ್ಲಿ ಪ್ರತಿವರ್ಷ ಸಂಗೀತ ಕಛೇರಿ ನೀಡುತ್ತಿಿದ್ದಾಾರೆ. ಉತ್ತಮ ತೀರ್ಪುಗಾರಾಗಿಯೂ ಪರಿಗಣಿತರಾಗಿದ್ದಾಾರೆ. ವಿವಿಧ ಚಾನೆಲ್‌ನವರು ನಡೆಸುವ ಆಡಿಶನ್‌ಗಳಿಗೆ ಇವರು ನಿರ್ಣಾಯಕರಾಗಿ ಆಹ್ವಾಾನಿತರಾಗುತ್ತಾಾರೆ. ರಾಷ್ಟ್ರಮಟ್ಟದ ತೀರ್ಪುಗಾರರಾಗಿ  ತಮ್ಮನ್ನು ಗುರುತಿಸಿಕೊಂಡಿದ್ದಾಾರೆ.
 ವಿವಿಧ ಶಾಲಾ, ಕಾಲೇಜಿನವರು ಜಿಲ್ಲಾಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಡೆಯುವ ಸಂಗೀತ ಸ್ಪರ್ಧೆಗಳಿಗೆ ಇವರಿಂದ ತರಬೇತಿ ಪಡೆಯುವುದು ವಿಶೇಷವಾಗಿದೆ. ಇವರ ಸಂಗೀತ ಮತ್ತು ಗಾಯನ ಕ್ಷೇತ್ರದಲ್ಲಿನ ಸಾಧನೆಯನ್ನು ಗಮನಿಸಿ ದಸರಾ ಪ್ರಶಸ್ತಿಿಯನ್ನು ರಾಜ್ಯ ಸರ್ಕಾರ ನೀಡಿ ಗೌರವಿಸಿದೆ. ಹಾಗೂ ವಿವೇಕಾನಂದ ಮತ್ತು ಪತಂಜಲಿ ಪ್ರಶಸ್ತಿಿಯೂ ಇವರಿಗೆ ದಕ್ಕಿಿದೆ. ಜಿಲ್ಲೆೆಯಲ್ಲಿ ನೂರಾರು ಗೌರವ, ಸನ್ಮಾಾನಗಳಿಗೆ ಭಾಜನರಾಗಿದ್ದಾಾರೆ. ಮೂರು ವರ್ಷಗಳಿಂದ ಜಿಲ್ಲಾಾ ಜಾನಪದ ಪರಿಷತ್‌ನ ಅಧ್ಯಕ್ಷರಾಗಿ, ಧರ್ಮವರ್ಧಿನಿ ಸಂಸ್ಥೆೆಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿಿದ್ದಾಾರೆ.
ಕನ್ನಡ ಮತ್ತು ಹಿಂದಿಯ ಹಳೆಯ ಚಿತ್ರಗೀತೆಗಳನ್ನೊೊಳಗೊಂಡ ಮಧುರ ಮಧುರವಿ ಮಂಜುಳಗಾನ ಕಾರ್ಯಕ್ರಮವನ್ನು ರಾಜ್ಯದ ಅನೇಕ ಸ್ಥಳಗಳಲ್ಲಿ ನಡೆಸಿದ ಕೀರ್ತಿ ಇವರದು. ರಾಜ್ಯದ ಹಲವೆಡೆ, ದಸರಾ, ಗಣೇಶೋತ್ಸವ, ರಾಜ್ಯೋೋತ್ಸವ ಮತ್ತು ಇನ್ನಿಿತರ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಜಾನಪದದಲ್ಲೂ ಹೆಸರು ಮಾಡಿರುವ ಗೋರೆ, ದಿಂಡಿ ಉತ್ಸವಗಳಲ್ಲಿ, ಮರಾಠಿ ಮತ್ತು ಹಿಂದಿ ಭಜನ್‌ಗಳನ್ನು ಹೃನ್ಮನ ತಣಿಸುವಂತೆ ಹಾಡಿ ಜನಮನ ಗೆದ್ದಿದ್ದಾಾರೆ.
13. oct 2018
..................................... 

Saturday 6 October 2018

ರಕ್ತದಾನದ ಹೀರೋ
ಧರಣೇಂದ್ರ ದಿನಕರ್

ನೀವು ಒಂದು ವೇಳೆ ರಕ್ತದಾನಿಯಾಗಿದ್ದರೆ ಕೆಲವರಿಗೆ ಹೀರೋ ಆಗಿರುತ್ತೀರಿ,ಇನ್ನೂ ಕೆಲವರಿಗೆ ದೇವರ ಸಮಾನರಾಗುತ್ತೀರಿ, ಮತ್ತೂ ಕೆಲವರು ಸಾಯುವವರೆಗೆ ನಿಮ್ಮನ್ನು ಸ್ಮರಿಸುತ್ತಾಾರೆ.
ಶಿವಮೊಗ್ಗದಲ್ಲಿ ಇಂತಹ ರಕ್ತದಾನದ ಹೀರೋ ಒಬ್ಬರಿದ್ದಾಾರೆ. ಅವರೇ, ಸದಾ ಜನರ ಮಧ್ಯೆೆಯೇ ಇರುವ, ಯಾವ ಅಹಮಿಕೆಯೂ ಇಲ್ಲದ ಸರಳ, ಸಜ್ಜನ ಧರಣೇಂದ್ರ ದಿನಕರ್. 93 ಬಾರಿ ರಕ್ತದಾನ ನೀಡಿ, ಹಲವರ ಪಾಲಿಗೆ ಸದಾ ರಕ್ತಪೂರೈಸುವವರಾಗಿರುವ ಧರಣೇಂದ್ರ ಅವರದ್ದು ಎಬಿ ಪೊಸಿಟಿವ್ ರಕ್ತದ ಗುಂಪು, ಕೇವಲ ತಾವು ಮಾತ್ರ ರಕ್ತ ಕೊಡುವುದಲ್ಲದೆ, ತಮ್ಮಂತೆ ಹಗಲು- ರಾತ್ರಿಿ ಎನ್ನದೆ ರಕ್ತ ಕೊಡಲು ಸಿದ್ಧರಿರುವ ಸುಮಾರು 60 ಜನರ ತಂಡವನ್ನು ಅವರು ಬೆಳೆಸಿದ್ದಾಾರೆ.
1986ರಲ್ಲಿ ಪ್ರಪ್ರಥಮ ಬಾರಿ ತುರ್ತಾಗಿ ರೋಗಿಯೊಬ್ಬರಿಗೆ ರಕ್ತ ಬೇಕಿದ್ದರಿಂದ ದಾನ ಮಾಡಿದ ಬಳಿಕ, ಸತತವಾಗಿ ಪ್ರತಿ ಮೂರು ತಿಂಗಳಿಗೊಮ್ಮೆೆ ರಕ್ತ ಕೊಡುತ್ತಲೇ ಬಂದಿದ್ದಾಾರೆ. ಶಿವಮೊಗ್ಗ ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆೆಗಳಿಂದಲೂ ರಕ್ತ ಬೇಕಾದವರು ಧರಣೇಂದ್ರ ಅವರಿಗೆ ಹಗಲು ರಾತ್ರಿಿ ಎನ್ನದೆ ಕರೆ ಮಾಡುತ್ತಾಾರೆ. ಯಾವುದೇ ವೇಳೆಯಲ್ಲಿ ಕರೆ ಮಾಡಿದರೂ ಅದನ್ನು ಅಷ್ಟೇ ವಿನಯದಿಂದ ಸ್ವೀಕರಿಸಿ ಅವರಿಗೆ ರಕ್ತ ಸಿಗುವಂತೆ ಮಾಡುತ್ತಿಿದ್ದಾಾರೆ. ಇವರೂ ಸಹ ಮಣಿಪಾಲ್, ಬೆಂಗಳೂರಿಗೆ ತರಳಿ ರಕ್ತದಾನ ಮಾಡಿದ್ದಾಾರೆ.
ಜಿಲ್ಲೆೆಯಲ್ಲಿ ರಕ್ತದಾನವನ್ನು ಒಂದು ಆಂದೋಲನವನ್ನಾಾಗಿ ಮಾಡಿದವರು ಇವರು. ಇದರಿಂದಾಗಿ ರಕ್ತದಾನದಲ್ಲಿ ಜಿಲ್ಲೆೆ ರಾಜ್ಯದಲ್ಲೇ ಎರಡನೆಯ ಸ್ಥಾಾನದಲ್ಲ್ಲ್‌ಿರುವಂತಾಗಿದೆ.  ರಕ್ತದಾನವನ್ನು ಅಷ್ಟು  ಜನಪ್ರಿಿಯಗೊಳಿಸಿದ ಕೀರ್ತಿ ಇವರದ್ದು. ರಕ್ತದಾನಿಗಳ ಸಂಖ್ಯೆೆ ಹೆಚ್ಚುತ್ತ ಹೋದಂತೆ ರಕ್ತ ಶೇಖರಿಸಿಡಲು ಬೇಕಾದ ವೈಜ್ಞಾಾನಿಕ ವ್ಯವಸ್ಥೆೆ ಮಾಡಲು 1997ರಲ್ಲಿ ರೋಟರಿ ಬ್ಲಡ್ ಬ್ಯಾಾಂಕ್ ಆರಂಭವಾಗುವಂತೆ ಮಾಡುವಲ್ಲಿಯೂ ಇವರ ಪಾತ್ರ ಗಣನೀಯವಾದುದು. ಇದಾದ ಬಳಿಕ ಸ್ವಯಂಪ್ರೇರಿತ ರಕ್ತದಾನಿಗಳ ಸಂಘದ ಸಂಸ್ಥಾಾಪಕರಲ್ಲೊೊಬ್ಬರಾಗಿ ಕೆಲಸ ಮಾಡಿ, ಇಂದು ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಕಾರ್ಯನಿರತರಾಗಿದ್ದಾಾರೆ. ನಗರದ ಪ್ರತಿ ಕಾಲೇಜಿಗೆ ತೆರಳಿ ವಿದ್ಯಾಾರ್ಥಿಗಳಲ್ಲಿ ರಕ್ತದಾನದ ಅರಿವು ಮೂಡಿಸಿ, ರಕ್ತದಾನ ಮಾಡುವಂತೆ ಪ್ರೇರೇಪಿಸುತ್ತಿಿದ್ದಾಾರೆ. ಹೆಚ್ಚು ಕಡಿಮೆ ತಮ್ಮ ಮೂಲವೃತ್ತಿಿಯನ್ನೂ ಬದಿಗೊತ್ತಿಿ ಈಗ ಪೂರ್ಣ ಪ್ರಮಾಣದಲ್ಲಿ ರಕ್ತದಾನದ ಕಾಯಕದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.
ಶಿವಮೊಗ್ಗದಲ್ಲಿ ರೆಡ್ ಕ್ರಾಾಸ್‌ನವರು ಬ್ಲಡ್ ಬ್ಯಾಾಂಕ್ ಸ್ಥಾಾಪಿಸುವಲ್ಲೂ ಇವರ ಪಾತ್ರ ದೊಡ್ಡದು. ರೆಡ್ ಕ್ರಾಾಸ್‌ನಲ್ಲೂ  ಸಕ್ರಿಿಯರಾಗಿ ಕೆಲಸ ಮಾಡುತ್ತಿಿರುವ ಧರಣೇಂದ್ರ ರಾಜ್ಯ ಪ್ರಶಸ್ತಿಿಗೆ ಎರಡು ಬಾರಿ ಪಾತ್ರರಾಗಿದ್ದಾಾರೆ. 2010 ಮತ್ತು 2012ರಲ್ಲಿ ಈ ಪ್ರಶಸ್ತಿಿ ಅವರಿಗೆ ದಕ್ಕಿಿದೆ. ಜೊತೆಗೆ ದಾನ ರತ್ನಾಾಕರ  ಎಂಬ ಬಿರುದಿಗೂ ಪಾತ್ರರಾಗಿದ್ದಾಾರೆ. ಇದರ ಹೊರತಾಗಿ ಇವರಿಗೆ ಅಪಾರ ಸನ್ಮಾಾನ, ಗೌರವಗಳು ಸಂದಿವೆ. ಶಿವಮೊಗ್ಗ ದಸರಾದಲ್ಲೂ ಸನ್ಮಾಾನಿಸಿ ಗೌರವಿಸಲಾಗಿದೆ.
ಹಲವರ ಜೀವ ಉಳಿಸಿದ ಸಾರ್ಥಕತೆಯನ್ನು ಅವರು ಕಂಡಿದ್ದಾಾರೆ. ಇಂದಿಗೂ ಆ ರಕ್ತ ಪಡೆದ ಕುಟುಂಬದವರು ತಮ್ಮನ್ನು ದೇವರಂತೆ ಕಾಣುತ್ತಾಾರೆ ಎಂದು ಹೃದಯತುಂಬಿ ನುಡಿಯುತ್ತಾಾರೆ. ಅತಿ ತುರ್ತು ಸಂದರ್ಭದಲ್ಲಿ ಬಾಲಕಿಯೊಬ್ಬಳಿಗೆ ರಕ್ತ ನೀಡಿ, ಇದರಿಂದಾಗಿ  ಹಲವು ವರ್ಷ ಆಕೆ ಬಾಳಿ ಆನಂತರ ಸತ್ತಾಾಗ ಆಕೆಯ ಪಾಲಕರು ಬಾಲಕಿಯ ಚಿತೆಗೆ ಧರಣೇಂದ್ರ ಅವರಿಂದಲೇ ಅಗ್ನಿಿಸ್ಪರ್ಶ ಮಾಡಿಸಿದ್ದರು. ಇಂತಹ ಅಪೂರ್ವ ಗೌರವಾದರಗಳಿಗೆ ಭಾಜನರಾಗಿರುವ ಧರಣೇಂದ್ರ ಶಿವಮೊಗ್ಗದ ಪಾಲಿಕೆ ಒಬ್ಬ ರಕ್ತದಾನದ ಹೀರೋ ಆಗಿದ್ದಾಾರೆ. 
 ತಾಯಿಯ ಕಣ್ಣೀರು ಮಗುವಿನ ಜೀವವನ್ನು ಉಳಿಸಲಾರದು. ಆದರೆ ನಾವು ನೀಡಿದ ರಕ್ತ ಆ ಜೀವವನ್ನು ಉಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿ ಇನ್ನೊೊಂದು ಜೀವ ಉಳಿಸಿದ ಸಾರ್ಥಕತೆಯನ್ನು ಪಡೆಯಬೇಕಿದೆ ಎನ್ನುತ್ತಾಾರೆ ಅವರು. ರಕ್ತ ಬೇಕಾದವರು ಧರಣೇಂದ್ರ ದಿನಕರ್ ಅವರನ್ನು 98441-01866ರಲ್ಲಿ ಸಂಪರ್ಕಿಸಬಹುದು.
published on 6 oct-2018
.................................

Saturday 29 September 2018

ವಿಶ್ವದಾಖಲೆಯ ಕೆತ್ತನೆ ಕಲಾವಿದ
 ಹರೀಶ್‌ಕುಮಾರ್ ಲಾತೋರೆ



ಹಣ್ಣು ಮತ್ತು ತರಕಾರಿ ಕೆತ್ತನೆಯ ಕಲೆ ಎಂತಹವರನ್ನೂ ಆಕರ್ಷಿವಂತಹುದು. ಕಲಾಕಾರನ ಜಾಣ್ಮೆೆಯನ್ನು ಮತ್ತು ಏಕತಾನತೆಯನ್ನು ಇದು ಬಹಿರಂಗಗೊಳಿಸುವುದರ ಜೊತೆಗೆ ಆತನಲ್ಲಿರುವ ಕೌಶಲ್ಯವನ್ನೂ ಪ್ರಕಟಿಸುತ್ತದೆ.
ನಗರದ ಹರೀಶ್‌ಕುಮಾರ್ ಲಾತೋರೆ ಈ ಕಲೆಯಲ್ಲಿ ಎತ್ತಿಿದ ಕೈ. ರಾಜ್ಯದ ಬಹುತೇಕ ಜಿಲ್ಲೆೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ಹಾಗೂ ಫಲಪುಷ್ಪ ಪ್ರದರ್ಶನದಲ್ಲಿ ಇಂತಹ ಕಲೆಯನ್ನು ರಚಿಸುವ ಮೂಲಕ ಮನೆಮಾತಾಗಿದ್ದಾಾರೆ. ಬಾಲ್ಯದಿಂದಲೂ ಕಲಾಕಾರರಾಗಿರುವ ಹರೀಶ್, ಈಗ ಇದನ್ನೇ ಒಂದು ಪ್ರಮುಖ ಹವ್ಯಾಾಸವನ್ನಾಾಗಿ ಮಾಡಿಕೊಂಡಿದ್ದು, ಇದರಿಂದ ಬಿಡುವಿಲ್ಲದಂತಾಗಿದ್ದಾಾರೆ.
ಹಣ್ಣಿಿನಲ್ಲಿ ವ್ಯಕ್ತಿಿಗಳ ಭಾವಚಿತ್ರ ಕೆತ್ತುವುದರಲ್ಲಿ ಇವರು ಸಿದ್ಧಹಸ್ತರು. ಕಲ್ಲಂಗಡಿಯಲ್ಲಿ ರಾಷ್ಟ್ರಕವಿಗಳು, ಸ್ವಾಾತಂತ್ರ್ರ ಹೋರಾಟಗಾರರು, ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತರನ್ನು ಅತಿ ಮನೋಹರವಾಗಿ ಕೆತ್ತುವ ಮೂಲಕ ವಿಶ್ವದಾಖಲೆ ಮಾಡಿದ್ದಾಾರೆ. ಇಲ್ಲಿಯವರೆಗೆ 3 ಸಾವಿರದಷ್ಟು ಭಾವಚಿತ್ರವನ್ನು ಕೆತ್ತನೆ ಮಾಡಿದ್ದಾಾರೆ. ರಂಗೋಲಿ ಪುಡಿಯಲ್ಲಿ ವ್ಯಕ್ತಿಿಗಳ ಭಾವಚಿತ್ರವನ್ನು ಬಿಡಿಸುವುದು, ಜೊತೆಗೆ ವಿವಿಧ ಮುಖವರ್ಣಿಕೆಗಳನ್ನು ರಚಿಸುವುದೂ ಸಹ ಇವರ ಹವ್ಯಾಾಸ. 
ಇದರ ಜೊತೆಗೆ ಕ್ಲೇ ಮಾಡೆಲಿಂಗ್, ಕುಸುರಿ ಕೆತ್ತನೆ, ವಾಟರ್ ಪೇಂಟಿಂಗ್, ಫ್ಯಾಾಬ್ರಿಿಕ್ ಪೇಂಟಿಂಗ್, ಆಯಿಲ್ ಪೇಂಟಿಂಗ್‌ನಲ್ಲಿಯೂ ಹರೀಶ್ ಸದಾ ಮುಂದು.ಪರಿಣಿತರ ಜೊತೆಗೆ ಇಂಗುಜೆಂಗ್, ಎಂಗ್ರೇಮಿಂಗ್, ನಿಖ್ ಪೇಂಟಿಂಗ್, ಬೊಟಿಕ್ ಕಲೆ, ಕೊಬ್ಬರಿ ಕೆತ್ತನೆ, ಸೆರಾಮಿಕ್ ಕಲೆ, ಪಾಟ್ ವರ್ಕ್, ರಂಗೋಲಿ, ಫೇಸ್ ಪೇಂಟಿಂಗ್ ಮಾಡುತ್ತಾಾರೆ. ಜವಾಹರಲಾಲ್ ನೆಹರೂ ಇಂಜಿನೀಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಇನ್‌ಸ್ಟ್ರ್‌‌ಕ್ಟರ್ ಆಗಿರುವ ಹರೀಶ್, 10 ವರ್ಷದಿಂದ ಈ ಕೆಲಸದಲ್ಲಿ ನಿರತರಾಗಿದ್ದಾಾರೆ. ಹೂವಿನ ಅಲಂಕಾರವನ್ನೂ ಸಹ ಮನಸೆಳೆಯುವ ರೀತಿಯಲ್ಲಿ ಮಾಡಬಲ್ಲ ಕೌಶಲ್ಯ ಇವರಲ್ಲಿದೆ. ದಾವಣಗೆರೆಯಲ್ಲಿ 15 ಅಡಿ ಶಿವಲಿಂಗವನ್ನು ಕೇವಲ ಹೂವಿನಿಂದ ಮಾಡಿ ಪ್ರದರ್ಶಿಸಿದ್ದಾಾರೆ. ಇದರ ಜೊತೆ ತೆಂಗಿನಗರಿಯಿಂದ ಗಣಪತಿಯನ್ನೂ ಸಹ ಅತ್ಯಾಾಕರ್ಷಕವಾಗಿ ರಚಿಸುತ್ತಾಾರೆ. ಮೂಡಬಿದರೆಯ ನುಡಿಸಿರಿ ಉತ್ಸವದಲ್ಲಿ ಪ್ರತಿವರ್ಷ ಇವರೇ ಪ್ರಮುಖ ಸ್ಟೇಜ್ ಅಲಂಕಾರಿಕರು.
 ಪ್ರಾಾಥಮಿಕ ಶಾಲೆಯಲ್ಲಿ ಓದುವಾಗಲೇ ತಮ್ಮಲ್ಲಿರುವ ಚಿತ್ರಕಲೆಯ ಪ್ರತಿಭೆಯನ್ನು ಸ್ಪರ್ಧೆಯ ಮೂಲಕ ಹೊರಜಗತ್ತಿಿಗೆ ತೋರಿಸಿಕೊಟ್ಟವರು ಹರೀಶ್. 10 ವರ್ಷದವರಿರುವಾಗಲೇ ಗಣಪತಿ ವಿಗ್ರಹ ತಯಾರಿಸುತ್ತಿಿದ್ದರು. ಹೈಸ್ಕೂಲು ಮುಗಿಯುವುದರೊಳಗೆ ಸುಮಾರು 80 ಬಹುಮಾನ ಪಡೆದಿದ್ದಾಾರೆ. ಹೈಸ್ಕೂಲ್‌ನಲ್ಲಿ ಓದುವಾಗಲೇ 8 ಬಾರಿ ಚಿತ್ರಪ್ರದರ್ಶನ ಮಾಡಿದ ಹಿರಿಮೆ ಇವರದ್ದು.
ದೆಹಲಿಯಲ್ಲಿ 2008ರಲ್ಲಿ, ವಿಶ್ವ ಕನ್ನಡ ಸಮ್ಮೇಳನದಲ್ಲಿ, ರಾಷ್ಟ್ರೀಯ ಕೃಷಿ ಮೇಳದಲ್ಲಿ, 8 ಬಾರಿ ತಿರುಪತಿಯಲ್ಲಿ, 5 ಬಾರಿ ಲಾಲ್‌ಬಾಗ್‌ನಲ್ಲಿ, 4 ಬಾರಿ ಬೆಂಗಳೂರಿನ ಹಸಿರು ಸಂತೆಯಲ್ಲಿ, 12ಕ್ಕೂ ಹೆಚ್ಚು ಬಾರಿ ರಾಜ್ಯ ಕೃಷಿ ಮೇಳದಲ್ಲಿ, 15 ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಕಲ್ಲಂಗಡಿ ಕೆತ್ತನೆ ಪ್ರದರ್ಶನ ಮಾಡಿದ್ದಾಾರೆ.
ಇವರ ಸಾಧನೆಗೆ ಹಲವು ಪುರಸ್ಕಾಾರಗಳು ದಕ್ಕಿಿವೆ. 2008ರಲ್ಲಿ ನವದೆಹಲಿಯಲ್ಲಿ ಜರುಗಿದ ಅಂತಾರಾಷ್ಟ್ರೀಯ ಟೂರಿಸಂ ಸಮಾವೇಶದಲ್ಲಿ ಕಲ್ಲಂಗಡಿಯಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನು ಕೆತ್ತನೆ ಮಾಡಿದ್ದಕ್ಕೆೆ ರಾಷ್ಟ್ರ ಮಟ್ಟದ ಉತ್ತಮ ಕೆತ್ತನೆ ಪ್ರಶಸ್ತಿಿ ದಕ್ಕಿಿದೆ. ಜೊತೆಗೆ ಪ್ರಥಮ ಸ್ಥಾಾನವೂ ಲಭ್ಯವಾಗಿದೆ. ಮೈಸೂರು ದಸರಾ, ಶಿವಮೊಗ್ಗದ ಫಲಪುಷ್ಪ ಪ್ರದರ್ಶನ, ಲಾಲ್‌ಬಾಗ್‌ನಲ್ಲಿ ಇವರಿಗೆ ಪ್ರಶಸ್ತಿಿ ಬಂದಿದೆ. 5 ಚಿನ್ನದ ಪದಕ, 5 ಬೆಳ್ಳಿಿ ಪದಕ ಈವರೆಗೆ ಇವರಿಗೆ ದಕ್ಕಿಿದೆ.
ಫುಟ್ಬಾಾಲ್, ಹ್ಯಾಾಂಡ್‌ಬಾಲ್ ಮತ್ತು ಹಾಕಿ ಆಟಗಾರರೂ ಆಗಿರುವ ಹರೀಶ್, ಪತ್ರಿಿಕೆಯೊಂದರಲ್ಲಿ ವ್ಯಂಗ್ಯಚಿತ್ರಕಾರರೂ ಆಗಿ ಕೆಲಸ ಮಾಡಿದ್ದಾಾರೆ.

published on 29th sept-18
..................................

Monday 24 September 2018

ಅಪೂರ್ವ ಕಲಾಕಾರ  
ರತ್ನಾಾಕರ ಭಂಡಾರಿ


ವಿಶೇಷ ರೀತಿಯ ಸಂತಸದೊಂದಿಗೆ ನಾವು ಉಸಿರಾಡುವಂತೆ ಮಾಡುವುದೇ ಕಲೆ ಎಂಬ ಮಾತಿದೆ. ನಮ್ಮ ಮನಸ್ಸು ಚಿತ್ರಗಳನ್ನು ನೋಡಿ ಆನಂದಿಸುತ್ತದೆ. ಆದರೆ ಎಷ್ಟೋೋ ಬಾರಿ  ಆ ಚಿತ್ರದ ಬಗ್ಗೆೆ ಹಾಗೂ ಅದರ ಕಲಾಕಾರನ ಬಗ್ಗೆೆ ಏನೂ ಗೊತ್ತಿಿರುವುದಿಲ್ಲ. ಆದರೆ ಒಂದು ರೀತಿಯ ವಿಶೇಷ ಸಂತೋಷವನ್ನು ಮಾತ್ರ ಅದು ಕೊಡುತ್ತದೆ. ಅದೇ ಕಲೆ. ಕಲೆಯನ್ನು ಹೊರತುಪಡಿಸಿ ಜಗತ್ತೇ ಇಲ್ಲ ಎಂದೂ ಸಹ ತತ್ವಜ್ಞಾಾನಿಗಳು ಹೇಳುತ್ತಾಾರೆ.
ಇತ್ತೀಚೆಗೆ ಸತತ 6 ಗಂಟೆಯ ಕಾಲ ಒಂದೇ ಸ್ಥಳದಲ್ಲಿಯೇ ವ್ಯಕ್ತಿಿಗಳ ಭಾವಚಿತ್ರ, ರೇಖಾಚಿತ್ರ ಮತ್ತು ವ್ಯಂಗ್ಯಚಿತ್ರಗಳನ್ನು ಬಿಡಿಸುವ ಮೂಲಕ ಕೊಡಗು ಪ್ರಕೃತಿ ವಿಕೋಪದ ಪರಿಹರ ನಿಧಿಗೆ ವಿಭಿನ್ನ ಮಾರ್ಗದಲ್ಲಿ ಹಣ ಸಂಗ್ರಹಿಸಿ ಜನರ ಗಮನ ಸೆಳೆದವರು ಶಿರಾಳಕೊಪ್ಪದ ಕಲಾವಿದ ರತ್ನಾಾಕರ ಭಂಡಾರಿ.  ಕಲೆಯ ಮೂಲಕ ಸಂತ್ರಸ್ತರಿಗೆ ಹೇಗೆ ನೆರವಾಗಬಹುದು ಎನ್ನುವುದನ್ನು ಈ ಮೂಲಕ ಅವರು ತೋರಿಸಿಕೊಡುವ ಮೂಲಕ ಮಾನವೀಯತೆಯನ್ನೂ ಮೆರೆದಿದ್ದಾಾರೆ. 
ರತ್ನಾಾಕರ ಅವರು ವೈವಿಧ್ಯಮವಾಗಿ ಕಲೆಯನ್ನು ನಿರೂಪಿಸಬಲ್ಲವರು. ಕಲೆಯ ಬಗ್ಗೆೆ ತುಡಿತ ಅವರಲ್ಲಿರುವುದರಿಂದ ನಾವೀನ್ಯತೆಗೆ ಒತ್ತು ಕೊಡುತ್ತಾಾರೆ. ಅವರು ನಿರ್ಮಿಸುವ ಟ್ಯಾಾಬ್ಲೋೋಗಳು, ಬಿಡಿಸುವ ವಾಲ್ ಪೇಂಟಿಂಗ್‌ಗಳು, ಟ್ಯಾಾಟೂಸ್, ಹೂವಿನ ಅಲಂಕಾರ, ಬಲೂನ್ ಅಲಂಕಾರ, ವೇದಿಕೆ ನಿರ್ಮಾಣ ಮೊದಲಾದವು ವಿಶೇಷವಾಗಿರುತ್ತವೆ. ದಸರಾ, ಗಣೇಶ ಚವತಿ ಸಂದರ್ಭದಲ್ಲಿ ಅವರಿಗೆ ಎಲ್ಲಿಲ್ಲದ ಬೇಡಿಕೆ. ಏಕೆಂದರೆ ಟ್ಯಾಾಬ್ಲೋೋ ಮತ್ತು ಮಂಟಪ ರಚನೆಗೆ ಆಹ್ವಾಾನ ಬರುತ್ತದೆ. ಕೆಲವು ವರ್ಷಗಳ ಹಿಂದೆ ಮೈಸೂರು ದಸರಾದಲ್ಲಿ ಮುರುಡೇಶ್ವರದ ಶಿವನ ಟ್ಯಾಾಬ್ಲೋೋ ನಿರ್ಮಿಸಿ ಪ್ರಖ್ಯಾಾತರಾಗಿದ್ದಾಾರೆ. ಶಾಲಾ ಮಕ್ಕಳ ಪ್ರತಿಭಾ ಕಾರಂಜಿಯಲ್ಲೂ ನೆರವಾಗುತ್ತಾಾರೆ.
ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್‌ಸ್‌‌ನಲ್ಲಿ ಪದವಿ ಪಡೆದ ನಂತರ ವಿಜ್ಯುವೆಲ್ ಆರ್ಟ್‌ಸ್‌‌ನಲ್ಲಿಯೂ ಅಧ್ಯಯನ ಮಾಡಿ ಪದವಿ ಪಡೆದು, ಕೆಲವು ಕಾಲ ಬೆಂಗಳೂರಿನಲ್ಲಿಯೇ ಚಿತ್ರಕಲೆ ಕಲಿಸುತ್ತ ವಿವಿಧ ಅವಕಾಶಗಳನ್ನು ಪಡೆದು ನೆಲೆಸಿದ್ದರು. ಈ ಸಂದರ್ಭದಲ್ಲಿ ನೂರಾರು ಚಿತ್ರಗಳನ್ನು ಬರೆದಿದ್ದಾಾರೆ. ಅವುಗಳ ಪ್ರದರ್ಶನವನ್ನೂ ಹತ್ತಾಾರು ಬಾರಿ ಮಾಡಿದ್ದಾಾರೆ.
 ಶಿರಾಳಕೊಪ್ಪದಲ್ಲಿಯೇ ಸದ್ಯ ನೆಲೆಸಿರುವ ಭಂಡಾರಿ ಅವರು, ಈಗ ವ್ಯಂಗ್ಯಚಿತ್ರ, ವಾಲ್‌ಪೇಂಟಿಂಗ್‌ಗಳನ್ನು ರಚಿಸುತ್ತಿಿದ್ದಾಾರೆ. ವಿವಿಧೆಡೆಯಿಂದ ಕೆಲಸದ ಅವಕಾಶ ಬಂದಾಗ ಅವುಗಳನ್ನು ಮಾಡಿಕೊಡುತ್ತಾಾರೆ. ಇವರ ಕಲಾಕೌಶಲ್ಯವನ್ನು ಗಮನಿಸಿ ಸ್ಥಳೀಯ ಜೆಸಿಐ ಸೇರಿದಂತೆ ಇನ್ನಿಿತರ ಸಂಘ-ಸಂಸ್ಥೆೆಗಳು ಸನ್ಮಾಾನಿಸಿ ಗೌರವಿಸಿವೆ.
ಇವೆಲ್ಲವುಗಳ ಜೊತೆಗೆ ಫ್ಯಾಾನ್ಸಿಿ ಡ್ರೆೆಸ್, ಮಾಡೆಲ್ ವರ್ಕ್, ಕಟೌಟ್‌ಗಳನ್ನೂ ತಯಾರಿಸುತ್ತಾಾರೆ. ಇವರ ಕೈಚಳಕದಿಂದ ಮೂಡಿಬಂದ ಕಲೆಗಳು ಎಲ್ಲೆೆಡೆ ಪ್ರಸಿದ್ಧವಾಗಿವೆ. ಆದರೆ ಇನ್ನೂ ಹೆಚ್ಚಿಿನ ಅವಕಾಶಕ್ಕಾಾಗಿ ಇವರು ಕಾಯುತ್ತಿಿದ್ದಾಾರೆ. ಜಿಲ್ಲೆೆಯಲ್ಲಿ ಇವರ ಕಲಾಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಾಹಿಸುವ ಅವಶ್ಯಕತೆ ಇದೆ. ಇಂತಹ ಅಪೂರ್ವ ಕಲಾವಿದರು ಜಿಲ್ಲೆೆಯವರಾಗಿರುವುದೇ ಮಹತ್ವದ್ದು. ಈ ಹಿನ್ನೆೆಲೆಯಲ್ಲಿ ಜಿಲ್ಲೆೆಯ ವಿವಿಧೆಡೆ ಇವರ ಕಲಾಪ್ರತಿಭೆ ಬೆಳಗುವ ಸಂದರ್ಭವನ್ನು ಸಾರ್ವಜನಿಕರು, ಸಂಘಟನೆಗಳು ಕಲ್ಪಿಿಸಬೇಕಿದೆ. 
ಸಾರ್ವಜನಿಕರು ಇಂತಹ ಕಲಾಕಾರರನ್ನು ಗುರುತಿಸುವ ಕೆಲಸವಾಗಬೇಕಿದೆ. ಅಪೂರ್ವ ಕಲೆಗಳನ್ನು ಬಿಡಿಸುವ, ನಿರ್ಮಿಸುವ ಕೌಶಲವನ್ನು ಹೊಂದಿದ್ದರೂ ಸಹ ಎಷ್ಟೋೋ ಬಾರಿ ಅವಕಾಶ ಸಿಗದೆ ಸುಮ್ಮನಿರುವಂತಾಗಿದೆ. ಕಲಾಕಾರರಿಗೆ ಉತ್ತಮ ಅವಕಾಶ ಒದಗಿ ಬಂದಾಗ ತಮ್ಮನ್ನು ತೆರೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ಇವರು, ಕೊಡಗು ನೆರೆ ಸಂತ್ರಸ್ತರಿಗೆ ಹೆಚ್ಚೆೆಂದರೆ ಒಂದು ಸಾವಿರ ರೂ. ವನ್ನು ನಾನು ಕೊಡಬಲ್ಲವನಾಗಿದ್ದೆೆ. ಆದರೆ ಚಿತ್ರ ಬಿಡಿಸುವ ಮೂಲಕ ವಿನೂತನ ಮಾದರಿಯಲ್ಲಿ ಸಾರ್ವಜನಿಕರನ್ನು ಆಕರ್ಷಿಸಿ ಸುಮಾರು 14 ಸಾವಿರ ರೂ. ವನ್ನು ಸಂಗ್ರಹಿಸಿದೆ ಎನ್ನುತ್ತಾಾರೆ. 
22.9.18
..............................................

   

Monday 17 September 2018

ಅಂಧತ್ವ ಮೀರಿದ ರೈತ
  ಗುರುನಾಥ ಗೌಡ


 ಅಂಧತ್ವ ಶಾಪವಲ್ಲ ಎಂಬ ಮಾತಿದೆ. ಏಕೆಂದರೆ ಅಂಧತ್ವವನ್ನು ಮೀರಿ ಸಾಧಿಸಿದವರು ಹಲವರಿದ್ದಾಾರೆ. ನಮ್ಮ ಜಿಲ್ಲೆೆಯವರೇ ಆದ ಶೇಖರ್ ನಾಯ್ಕ ಅಂಧರಾದರೂ ವಿಶ್ವ ಕಪ್ ಅಂಧರ ಕ್ರಿಿಕೆಟ್ ತಂಡದ ನಾಯಕತ್ವ ವಹಿಸಿ ಟ್ರೋೋಫಿ ಗೆದ್ದು ತಂದು ಖ್ಯಾಾತರಾಗಿದ್ದಾಾರೆ. ಇವರಂತೆಯೇ ವಿಶ್ವದಲ್ಲಿ ಹಲವರಿದ್ದಾಾರೆ ಹೆಲೆನ್ ಕೆಲ್ಲರ್, ಲೂಯಿಸ್ ಬ್ರೈಲ್, ಹೋಮರ್, ಕರ್ನಾಟಕದವರೇ ಆದ ಗಾನಗಂಧರ್ವ ಪಂಚಾಕ್ಷರಿ ಗವಾಯಿಗಳು ಮೊದಲಾದವರನ್ನು ಹೆಸರಿಬಹುದು.
ಸಾಧನೆಗೆ ಅಂಧತ್ವದಿಂದ ಯಾವ ತೊಡಕೂ ಇಲ್ಲ. ಸಾಧಿಸುವ ಛಲ ಇದ್ದರೆ ಏನೇ ಸಮಸ್ಯೆೆ ಇದ್ದರೂ ಅದನ್ನು ದಾಟಿ ಹೆಸರನ್ನು ಅಚ್ಚಳಿಯದಂತೆ ಅಚ್ಚೊೊತ್ತಬಹುದು. ಇದಕ್ಕೆೆ ಇನ್ನೊೊಂದು ಉತ್ತಮ ಉದಾಹರಣೆ ಸೊರಬ ತಾಲೂಕು ಬಾಸೂರಿನ ಅಂಧ ಕೃಷಿಕ ಗುರುನಾಥ ಗೌಡ. ದೃಷ್ಟಿಿಹೀನರಾದ 62 ವರ್ಷದ ಇವರು ಅಂಧತ್ವವನ್ನು ಮೀರಿ ಕೃಷಿಯಲ್ಲಿ ತೊಡಗಿಸಿಕೊಂಡು ಯಶೋಗಾಥೆ ಬರೆದಿದ್ದಾರೆ.
ಗುರುನಾಥ ಗೌಡ ಬಾಲ್ಯದಲ್ಲಿಯೇ ದೃಷ್ಟಿಿ ಕಳೆದುಕೊಂಡವರು. ರೈತ ಕುಟುಂಬದಿಂದ ಬಂದವರು. ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿಿ ಹೊಂದಿದ್ದರು. ಇದನ್ನೇ ಇಂದಿಗೂ ಅನುಸರಿಸಿ ಈಗ  ವಾಣಿಜ್ಯ ಬೆಳೆಯಿಂದ ಉತ್ತಮ ಆದಾಯ ಸಂಪಾದಿಸಿ  ತನ್ನ ಸ್ವಂತ ಕಾಲ ಮೇಲೆ ನಿಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟವರು. ಅಡಿಕೆ, ಪೈನಾಪಲ್, ಪಪ್ಪಾಾಯ ಮತ್ತು ಮೆಣಸು ಬೆಳೆದು ಕೈ ತುಂಬಾ ಕಾಂಚಾಣ ಪಡೆಯುತ್ತಿಿದ್ದಾರೆ.
ತಮ್ಮ 10 ಎಕರೆ ಜಮೀನಿನಲ್ಲಿ  ಕುಟುಂಬ ಸದಸ್ಯರು ಹಾಗೂ ಸ್ನೇಹಿತರ  ಬೆಂಬಲ ಪಡೆದು ವಾಣಿಜ್ಯ ಬೆಳೆಯುತ್ತಿಿದ್ದಾಾರೆ. ಪ್ರತಿದಿನ ಅವರು ರೇಡಿಯೋದಲ್ಲಿ ಬರುವ ಕೃಷಿ ಕಾರ್ಯಕ್ರಮವನ್ನು ಕೇಳುವ ಪರಿಪಾಠವನ್ನು ತಪ್ಪದೆ ಬಹುವರ್ಷದ ಹಿಂದಿನಿಂದ ಬೆಳೆಸಿಕೊಂಡು ಬಂದಿದ್ದಾಾರೆ. 1981 ರಲ್ಲಿ ತಮ್ಮ ಜಮೀನಿನಲ್ಲಿ ವ್ಯವಸಾಯ ಆರಂಭಿಸಿದ ಗುರುನಾಥ್ ಗೌಡ, 1984ರಲ್ಲಿ ಮೊದಲ ಬೆಳೆಯಾಗಿ ಅಡಿಕೆ ಬೆಳೆದಿದ್ದರು. ಆನಂತರ ವ್ಯಾಾಪಾರ ಮಾಡಲು ಯೋಚಿಸಿ  ರಾಜ್ಯ ಹಣಕಾಸು ನಿಗಮದಿಂದ ಸಾಲ ಪಡೆದು ಹಿಟ್ಟಿಿನ ಗಿರಣಿ ಆರಂಭಿಸಿದ್ದರು. ಆದರೆ, ಗ್ರಾಾಹಕರ ಸಂಖ್ಯೆೆ ಇಳಿಮುಖವಾದ್ದರಿಂದ 2006ರಲ್ಲಿ ಅದನ್ನು ಮುಚ್ಚಿಿದ್ದಾರೆ.
  2001ರಲ್ಲಿ 9 ಎಕರೆ ಜಮೀನಿನಲ್ಲಿ ಪೈನಾಪಲ್  ಬೆಳೆ ಬೆಳೆಯುವ ಮೂಲಕ ಕೃಷಿ ತಜ್ಞರನ್ನೂ ಬೆರಗುಗೊಳಿಸಿದ್ದಾಾರೆ. ಈ ಕೃಷಿಗಾಗಿ ಧಾರವಾಡ ವಿವಿಯ ಪ್ರೋೋಫೆಸರ್ ದೀಕ್ಷಿತ್ ಅವರಿಂದ ಸಲಹೆ ಪಡೆದಿದ್ದಾಗಿ ಹೇಳುತ್ತಾಾರೆ. ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡಿದ್ದು, ತಾವು ಬೆಳೆದ ಪೈನಾಪಲ್ ದೆಹಲಿ, ಜಮ್ಮು-ಕಾಶ್ಮೀರ, ರಾಜಸ್ತಾಾನ, ಗುಜರಾತ್, ಮತ್ತು ಪಂಜಾಬ್‌ಗೆ ಹೋಗುತ್ತದೆ. ಇದು ಹೊಸ ಅನುಭವವನ್ನು ತನಗೆ ನೀಡಿದೆ ಎಂದು ಖುಷಿಯಿಂದ ಹೇಳುತ್ತಾಾರೆ. 
16 ವರ್ಷದವರಿದ್ದಾಾಗ, ದೀಪಾವಳಿ ಸಂದರ್ಭದಲ್ಲಿ ಸಿಡಿದ ಪಟಾಕಿ  ಗೌಡರ  ಎರಡು ಕಣ್ಣುಗಳನ್ನು  ಬಲಿತೆಗೆದುಕೊಂಡಿತ್ತು. ಅವರ ತಂದೆ ಪುಟ್ಟಪ್ಪ ಗೌಡ  ಕಣ್ಣಿಿನ ಚಿಕಿತ್ಸೆೆಗಾಗಿ  ಡಾ. ಎಂ. ಸಿ ಮೋದಿ ಬಳಿಗೆ ಕರೆದುಕೊಂಡು ಹೋಗಿದ್ದರೂ ಕಣ್ಣು ಮರಳಲಿಲ್ಲ. ಕೊಲ್ಲಾಪುರಕ್ಕೂ ಹೋಗಿ ಚಿಕಿತ್ಸೆೆ ಪಡೆದು ಬಂದಿದ್ದಾರೆ. ಆದರೆ ಕಣ್ಣು ಮತ್ತೆೆ ಬೆಳಕು ನೀಡಲೇ ಇಲ್ಲ.  ಈ ಘಟನೆಯಿಂದಾಗಿ ಬೇರೆಯವರಾಗಿದ್ದರೆ ಜೀವನದಲ್ಲಿ ಆಸಕ್ತಿಿ ಕಳೆದುಕೊಂಡು ಬಿಡುತ್ತಿಿದ್ದರು. ಆದರೆ. ಗೌಡರು ಹಾಗಾಗಲಿಲ್ಲ. ಬದಲಿಗೆ ಸಾಧಕರಾದರು.
ಇವರು ಬೆಳೆಯುತ್ತಿಿರುವ ಸಸ್ಯಗಳಿಗೆ ವಿಭಿನ್ನ ಬಣ್ಣದ ಬಟ್ಟೆೆಗಳನ್ನು ಜೋಡಿಸುತ್ತಾಾರೆ. ಅವರ ಪತ್ನಿಿ ಸುಜಾತಾ ಈ ಸಸ್ಯಗಳ ದಾಖಲೆ ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿಿದ್ದಾರೆ. ರೋಗ ಬಂದರೆ ಯಾವ ಸಸ್ಯಕ್ಕೆೆ ಯಾವ ಚಿಕಿತ್ಸೆೆಯನ್ನು ನೀಡಬೇಕು ಎಂಬುದು ಅವರಿಗೆ ಗೊತ್ತಿಿದೆ.
ಗೌಡರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರಿಗೆ ಉತ್ತಮ ವಿದ್ಯಾಾಭ್ಯಾಾಸ ಕೊಡಿಸಿದ್ದಾಾರೆ.  ಒಬ್ಬರು ಬೆಂಗಳೂರಿನ ಕಾಂಗ್ನಿಿಝಂಟ್ ಸಂಸ್ಥೆೆಯಲ್ಲಿ ಕೆಲಸ ಮಾಡುತ್ತಿಿದ್ದರೆ, ಇನ್ನೊೊಬ್ಬರು  ಬೆಂಗಳೂರಿನ ನಾಗಾರ್ಜನ ಕಾಲೇಜಿನಲ್ಲಿ ಉಪನ್ಯಾಾಸಕಿಯಾಗಿದ್ದಾರೆ.
...............................................

Saturday 8 September 2018

 ಬಹುಮುಖ ಪ್ರತಿಭೆಯ 
ಶಿಕ್ಷಕ ರೇವಣಪ್ಪ



ಸಾಮಾನ್ಯ ಶಿಕ್ಷಕ ಬೋಧಿಸುತ್ತಾಾನೆ, ಉತ್ತಮ ಶಿಕ್ಷಕ ಕಲಿಸುತ್ತಾಾನೆ, ಅತುತ್ತಮ ಶಿಕ್ಷಕ ಪ್ರೇರೇಪಿಸುತ್ತಾಾನೆ ಎಂಬ ಮಾತಿದೆ. ಎಲ್ಲಾಾ ಶಿಕ್ಷಕರು ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ. ಯಾರು ವಿದ್ಯಾಾರ್ಥಿಗಳಲ್ಲಿ ಕರ್ತೃತ್ವ ಶಕ್ತಿಿ ಮತ್ತು ಕಲ್ಪನಾಶಕ್ತಿಿಯನ್ನು ಬೆಳೆಸುವುದರ ಜೊತೆಗೆ ತಾನೂ ಸಹ ವಿದ್ಯಾಾರ್ಥಿಯಾಗಿರುತ್ತಾಾನೋ ಅಂತಹವರು ಮಾತ್ರ ಅತ್ಯುತ್ತಮ ಶಿಕ್ಷಕರಾಗಲು ಸಾಧ್ಯ.
ಮಕ್ಕಳಿಗೆ ಪಾಠ ಮಾಡುವುದು, ಆಟ ಆಡಿಸುವುದು ಮಾತ್ರ ಶಿಕ್ಷಕರ ಕೆಲಸವಲ್ಲ. ಅವರಲ್ಲಿರುವ ಪ್ರತಿಭೆಯನ್ನು ಪತ್ತೆೆ ಮಾಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಯ ಆಸಕ್ತಿಿ ಬೆಳೆಸಿ ಅದರಲ್ಲಿ ಅವರು ಮುಂದೆ ಬರುವಂತೆ ಮಾಡುವುದು ಅವಶ್ಯಕ. ವಿವಿಧ ಕಲೆಗಳಲ್ಲಿ, ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕು. ಇಂತಹ ಕೆಲಸ ಮಾಡಿದ್ದರಿಂದಲೇ ಈ ಬಾರಿಯ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಿ ಭದ್ರಾಾವತಿ ತಾಲೂಕು ಸುಲ್ತಾಾನಮಟ್ಟಿಿ ಸರ್ಕಾರಿ ಪ್ರಾಾಥಮಿಕ ಶಾಲೆಯ ಶಿಕ್ಷಕ ಎಂ. ಆರ್. ರೇವಣಪ್ಪ ಅವರಿಗೆ ದಕ್ಕಿಿದೆ.   
ರೇವಣಪ್ಪ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾನಪದ ಕಲೆಯನ್ನು ಪ್ರದರ್ಶಿಸಿದವರು. ಪಾಠದ ಜೊತೆಗೆ ಮಕ್ಕಳಲ್ಲಿ ಜಾನಪದ ಕಲೆಯನ್ನು ಬೋಧಿಸಿ, ಅದು ಕರಗತವಾಗುವಂತೆ ಮಾಡಿದವರು, ಸ್ವತಃ ಜಾನಪದ ಹಾಡುಗಳನ್ನು ಕಟ್ಟಿಿದವರು, ನಾಲ್ಕು ಬಾರಿ ಗಣರಾಜ್ಯೋೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿದವರು, ತಮ್ಮ ವಿದ್ಯಾಾರ್ಥಿಗಳು ರಾಜ್ಯ ಮಟ್ಟದಲ್ಲಿ ಕಲಾಪ್ರತಿಭೆ ಮೆರೆಯುವಂತೆ ಮಾಡಿದವರು, ದಾನಿಗಳಿಂದ ನೆರವಿನಿಂದ ಶಾಲೆಯನ್ನು ಮಾದರಿಯನ್ನಾಾಗಿ ಮಾಡಿದ್ದಲ್ಲದೆ, ಸ್ಮಾಾರ್ಟ್ ಕ್ಲಾಾಸನ್ನು ಆರಂಭಿಸಿದವರು. ರಂಗಕಲಾವಿದರು. ಒಟ್ಟಿಿನಲ್ಲಿ ಉತ್ತಮ ಶಾಲೆ ಎಂಬ ಪ್ರಶಸ್ತಿಿ ಬರಲು ಕಾರಣರಾದವರು.
 ಮೂಲತಃ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಮಾದಾಪುರ- ಕೆಂಚನಾಲಾದವರಾದ ರೇವಣಪ್ಪ, 20 ವರ್ಷದಿಂದ ಶಿಕ್ಷಕರಾಗಿ ಕೆಲಸ ಮಾಡುತ್ತಿಿದ್ದಾಾರೆ. ಪ್ರಾಾಥಮಿಕ ಶಿಕ್ಷಣವನ್ನು ತವರಿನಲ್ಲಿ, ಹೈಸ್ಕೂಲು ಮತ್ತು ಪಿಯುವನ್ನು ಆನಂದಪುರದಲ್ಲಿ ಮುಗಿಸಿ ಟಿಸಿಎಚ್ ಓದಿ ಶಿಕ್ಷಕರಾದವರು. ಮೊದಲಿನಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು  ಮುಂದು. ಕೋಲಾಟ, ಡೊಳ್ಳು,  ಸುಗ್ಗಿಿ ಕುಣಿತದ ಜೊತೆ ಸೋಬಾನೆಪದ ಹೇಳುವುದರಲ್ಲಿ ನಿಸ್ಸೀಮರು. ಸಂಗ್ಯಾಾಬಾಳ್ಯಾಾ ನಾಟಕ ನಿರ್ದೇಶಿಸಿ ನಟಿಸಿದ್ದಾಾರೆ. ಜೊತೆಗೆ ರಾಜಾ ಬ್ರಹ್ಮ, ಶನಿ ಪ್ರಭಾವ ಎಂಬ ನಾಟಕದಲ್ಲಿ ಅಭಿನಯಿಸಿದ್ದಾಾರೆ.
ಜಾನಪದದಲ್ಲಿ ನೂರಾರು ಹಾಡು ಕಟ್ಟಿಿ ಹಾಡಿಸಿದ್ದಾಾರೆ. ಭದ್ರಾಾವತಿಯಲ್ಲಿ ಜನಪದ ಕಲಾ ತಂಡವನ್ನು ರಚಿಸಿದ್ದಾಾರೆ. ಉತ್ತಮ ಕಲಾಕಾರರೂ ಆಗಿರುವ ಇವರು ಗೋಡೆಗಳ ಮೇಲೆ ಮಾಂದವಾಗಿ ಚಿತ್ರಕಲೆ ಬಿಡಿಸಿ ಹೆಸರಾಗಿದ್ದಾಾರೆ. ಸ್ವಚ್ಛ ಭಾರತ್ ಜಾಗೃತಿಗಾಗಿ ಹತ್ತಾಾರು ಹಾಡನ್ನು ರಚಿಸಿದ್ದಾಾರೆ. ರಶ್ಯಾಾ, ಸೌದಿ ಅರೇಬಿಯಾ, ಖಜಕಿಸ್ಥಾಾನದಲ್ಲಿ ಜಾನಪದ ಕಾರ್ಯಕ್ರಮ ನೀಡಿದ್ದಾಾರೆ. ಅಂಡಮಾನ್ ಮತ್ತು ಪೋರ್ಟ್‌ಬ್ಲೇರ್‌ನಲ್ಲಿ ನಡೆದ ಸಾಂಸ್ಕೃತಿಕ ಮೇಳದಲ್ಲೂ ಜಾನಪದ ಕಲೆಯನ್ನು ಪ್ರದರ್ಶಿಸಿದ್ದಾಾರೆ. ಶಾಲೆಗೆ ಟಿವಿ ಪ್ರೊಜೆಕ್ಟರ್, ಮೈಕ್ ವ್ಯವಸ್ಥೆೆಯನ್ನು ದಾನಿಗಳ ನೆರವಿನಿಂದ ಮಾಡಿಸಿದ್ದಾಾರೆ. ಶಾಲೆಯ ಅಭಿವೃದ್ಧಿಿಯಲ್ಲೂ ಇವರ ಪಾತ್ರ ಹಿರಿದು. 16 ವರ್ಷದಿಂದ ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಿ ತಾಲೂಕು ಅರಳಸುರುಳಿಯಲ್ಲಿ ಕೆಲಸ ಮಾಡಿದ್ದು ಅಲ್ಲಿಯೂ ಶಾಲೆಗೆ ಮಾದರಿ ಶಾಲೆ ಪ್ರಶಸ್ತಿಿ ದಕ್ಕುವಂತೆ ಮಾಡಿದ್ದರು.
ಜಿಲ್ಲಾಾ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾಗಿ, ಶಿಕ್ಷಕರ ಗೃಹ ನಿರ್ಮಾಣ ಸಂಘದ ಸದಸ್ಯರಾಗಿದ್ದಾಾರೆ. ಶಾಲೆಯ ಫಲಿತಾಂಶ ಉತ್ತಮವಾಗಿ ಬರುವಂತೆ ಮಾಡುವುದರ ಜೊತೆಗೆ ಮಕ್ಕಳು ಪಠ್ಯೇತರ ಆಸಕ್ತಿಿ ಬೆಳೆಸಿಕೊಳ್ಳುವಲ್ಲಿ ಸತತ ಶ್ರಮ ವಹಿಸುತ್ತಿಿದ್ದಾಾರೆ.
ಇವರ ಈ ಎಲ್ಲ ಸಾಧನೆಯನ್ನು ಗಮನಿಸಿ ರಾಜ್ಯ ಸರ್ಕಾರ ಈ ಬಾರಿಯ ಶಿಕ್ಷಕ ದಿನಾಚರಣೆಯಂದು ರಾಜ್ಯದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಿಯನ್ನು ಪ್ರದಾನ ಮಾಡಿದೆ.
published on sept 8
................................................ 

Saturday 1 September 2018


ಇಂದು ರಂಗಪ್ರವೇಶ
ರಚನಾ


ನಾಟ್ಯವು ದೇಹ ಮತ್ತು ಆತ್ಮದ ನಡುವಿನ ಸಂಭಾಷಣೆ ಎಂಬ ಮಾತಿದೆ. ದೇಹದಷ್ಟೇ ಆತ್ಮವೂ ಇಲ್ಲಿ ಕ್ರಿಿಯಾಶೀಲವಾಗಿ ಕೆಲಸ ಮಾಡುತ್ತದೆ. ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ. ಇಂತಹ ಕಲೆಗಳಲ್ಲಿ ಭರತನಾಟ್ಯಕ್ಕೆೆ ಮೊದಲ ಸ್ಥಾಾನ. 
ಆರ್. ರಚನಾ ಶಿವಮೊಗ್ಗದಲ್ಲಿ ಯುವ ಭರತನಾಟ್ಯ ಕಲಾವಿದೆ. 15 ವರ್ಷದಿಂದ ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಿತು ರಂಗಪ್ರವೇಶಕ್ಕೆೆ ಸನ್ನದ್ಧಳಾಗಿದ್ದಾಾಳೆ. ಸೆ. 1ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರಂಗಪ್ರವೇಶ ನಡೆಯಲಿದೆ. 
ಮೂಲತಃ ಸಾಗರ ತಾಲೂಕಿನ ಭೀಮನಕೋಣೆಯವರಾದ ರಚನಾ ಅವರ ತಂದೆ ರವಿ ಮತ್ತು ತಾಯಿ ಶಾಲಿನಿ. ನಗರದಲ್ಲೇ ವಿದ್ಯಾಾಭ್ಯಾಾಸ ಮಾಡುತ್ತ ಭರತನಾಟ್ಯವನ್ನು ವಿನೋಬನಗರದ ಪುಷ್ಪಾಾ ಪರ್ಫಾರ್ಮಿಂಗ್ ಕಲಾ ಕೇಂದ್ರದಲ್ಲಿ ಆರಂಭಿಸಿ ಈಗ ವಿದ್ವತ್ ಮುಗಿಸಿದ್ದಾಾರೆ. ಇನ್ನೊೊಂದೆಡೆ, ಜೆಎನ್‌ಎನ್‌ಸಿಯಲ್ಲಿ ಇಂಜಿನೀಯರಿಂಗ್ ಮುಗಿಸಿ ಎಂ. ಟೆಕ್ ಮಾಡಲು ಸನ್ನದ್ಧಳಾಗಿದ್ದಾಾರೆ. ಇದರ ಮಧ್ಯೆೆ ರಂಗಪ್ರವೇಶ ಮಾಡುವ ಮೂಲಕ ಈ ರಂಗದಲ್ಲಿ ಇನ್ನಷ್ಟು ಛಾಪು ಮೂಡಿಸಲು ಸಿದ್ಧರಾಗಿದ್ದಾಾರೆ.
 ತನ್ನ 8ನೆಯ ವಯಸ್ಸಿಿನಲ್ಲೇ ಭರತನಾಟ್ಯ ಆರಂಭಿಸಿದ ಇವರು, ಕಲಾಸೂಕ್ಷ್ಮತೆ, ಸಮರ್ಪಣಾ ಭಾವದಿಂದ ಅಭ್ಯಾಾಸ ಮಾಡಿದರು. ಶಾಲಾ ದಿನಗಳಲ್ಲಿಯೇ ಇದರಲ್ಲಿ ಸಾಧನೆ ಮಾಡಿದ ಕೀರ್ತಿ ಇವರದ್ದು. 2006ರಲ್ಲಿ ಕರ್ನಾಟಕ ಪ್ರೌೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆದಿದ್ದಾಾರೆ. 2008ರಲ್ಲಿ ಇದೇ ಮಂಡಳಿ ನಡೆಸಿದ ಸಂಗೀತ ಜೂನಿಯರ್ ಗ್ರೇಡ್‌ನಲ್ಲಿಯೂ ಪ್ರಥಮ ಸ್ಥಾಾನ ಇವರಿಗ ದಕ್ಕಿಿದೆ. ಇದರ ಮಧ್ಯೆೆಯೇ ಹಲವೆಡೆ ಪ್ರದರ್ಶನ ನೀಡಿ ಜನಮೆಚ್ಚುಗೆ ಗಳಿಸಿರುವುದರ ಜೊತೆಗೆ ಸನ್ಮಾಾನ, ಗೌರವಗಳನ್ನು ಪಡೆದಿದ್ದಾಾರೆ.
ಶಿವಮೊಗ್ಗದ ನೃತ್ಯ ಕಲಾವೃಂದ 2007ರಲ್ಲಿ ನಡೆಸಿದ ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯದಲ್ಲಿ ಪ್ರಥಮ ಸ್ಥಾಾನ, 2006ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ವಲಯ ಮಟ್ಟದ ಪ್ರತಿಭೋತ್ಸವದಲ್ಲಿ ಶಾಸ್ತ್ರೀಯ ನೃತ್ಯದಲ್ಲಿ ತೃತೀಯ ಸ್ಥಾಾನ, ಮಂಡ್ಯದಲ್ಲಿ 2008ರಲ್ಲಿ ಜರುಗಿದ ರಾಜ್ಯಮಟ್ಟದ ಶಾಸ್ತ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ, 2008ರಲ್ಲಿ ಬಾಲಪ್ರತಿಭೆ ವಿಭಾಗದಲ್ಲಿ ಪ್ರಥಮ ಸ್ಥಾಾನವನ್ನು ಪಡೆದಿದ್ದಾಾರೆ. ಜೊತೆಗೆ ಮಂಡ್ಯದಲ್ಲಿ ನಾಟ್ಯವರ್ಷಿಣಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶ್ವಕಲಾರತ್ನ ಮತ್ತು ವಿಶ್ವಚೇತನ ಪ್ರಶಸ್ತಿಿಯನ್ನು ಮುಡಿಗೇರಿಸಿಕೊಂಡಿದ್ದಾಾರೆ.    
ಇದರ ಜೊತೆಗೆ ಹಲವೆಡೆ ಸನ್ಮಾಾನಗಳು ನೀಡಲ್ಪಟ್ಟಿಿವೆ. ಗಣಪತಿ ಉತ್ಸವ, ದಸರಾ, ಕೃಷ್ಣ ಜನಾಷ್ಟಮಿ, ರಾಮನವಮಿ ಸೇರಿದಂತೆ ವಿವಿಧ ಉತ್ಸವಗಳಲ್ಲಿ, ಬಂಗಾರುಮಕ್ಕಿಿಯ ಮಲೆನಾಡು ಉತ್ಸವ, ಬೀರೂರಿನ ಅರಳು ಮಲ್ಲಿಗೆ ಉತ್ಸವ, ಭದ್ರಾಾವತಿ, ಮೈಸೂರಿನ ಜಗನ್ಮೋೋಹನ ಅರಮನೆ, ಮಂಡ್ಯದಲ್ಲಿ ಸೇರಿದಂತೆ ನೂರಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾಾರೆ. ಶಿವಮೊಗ್ಗದಲ್ಲಿ ಸಂಸ್ಕೃತಿ ಸೊಬಗು ಕಾರ್ಯಕ್ರಮದಲ್ಲಿ ಒಂದೂವರೆ ಗಂಟೆ ನೃತ್ಯ ಪ್ರದರ್ಶಿಸಿದ ಹಿರಿಮೆ ಇವರದ್ದು. ಬೆಂಗಳೂರು ದೂರದರ್ಶನದವರು ನಡೆಸಿದ ಹೆಜ್ಜೆೆಗೊಂದು ಗೆಜ್ಜೆೆ ಎಂಬ ಶಾಸ್ತ್ರೀಯ ಭರತನಾಟ್ಯಕ್ಕೂ ಆಯ್ಕೆೆಯಾಗಿ ಪ್ರದರ್ಶನ ನೀಡಿದ್ದಾಾರೆ. ಇದೇ ಚಾನೆಲ್‌ನವರು ನಡೆಸಿದ ಮಧುರಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲೂ  ಭಾಗವಹಸಿದ್ದರು. ಮಲೇಷ್ಯಾಾದಲ್ಲಿ ಜರುಗಿದ 15ನೆಯ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ಶಿವಮೊಗ್ಗದಲ್ಲಿ ಜರುಗಿದ ಅಖಿಲ ಭಾರತೀಯ ಕನ್ನಡ ಸಾಹಿತ್ಯ  ಸಮ್ಮೇಳನದಲ್ಲೂ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಾರೆ. ರಾಜ್ಯ ಸರ್ಕಾರದ ಕಲಾಶ್ರೀ ಪ್ರಶಸ್ತಿಿಗೂ ಭಾಜನರಾಗಿದ್ದಾಾರೆ. 
ಇಷ್ಟೆೆಲ್ಲ ಕಾರ್ಯಕ್ರಮ ನೀಡಿ ಅಪಾರ ಜನಮನ್ನಣೆ ಗಳಿಸಿರುವ ರಚನಾ, ನೃತ್ಯ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲು ನಿರ್ಧರಿಸಿದ್ದಾಾರೆ. ಓದಿನ ಜೊತೆ ಕಲೆಯನ್ನೂ ಕೊಂಡೊಯ್ಯುತ್ತೇನೆ. ಇನ್ನೂ ಹೆಚ್ಚಿಿನ ಅಭ್ಯಾಾಸ ಮಾಡುತ್ತಲೇ ಕಾರ್ಯಕ್ರಮವನ್ನೂ ನೀಡುತ್ತೇನೆ ಎನ್ನುತ್ತಾಾರೆ.
1 sept,2018

.....................................
,      

Tuesday 28 August 2018

ವಾದ್ಯಗಳ ವೈದ್ಯ

ಅಂತೋಣಿ ರಾಜು




 ಸಂಗೀತ ಉಪಕರಣ, ಚರ್ಮವಾದ್ಯ ತಯಾರಿ ಮತ್ತು ದುರಸ್ತಿಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿರುವವರು ತೀರಾ ವಿರಳ. ಅದರಲ್ಲೂ ಶಿವಮೊಗ್ಗದಲ್ಲಿ ಈ     
ವೃತ್ತಿಿಯಲ್ಲಿರುವವರು ಒಬ್ಬರೇ. ಅವರೆಂದರೆ, ಸುಮಾರು ಐದು ದಶಕದಿಂದ ಜನಮನ ಗೆದ್ದಿರುವ ಟಿ.ಎಸ್. ಅಂತೋನಿ ಆಂಡ್ ಸನ್‌ಸ್‌‌ನ ಮಾಲಕ ಎ. ಜಿ.ಎಸ್ ರಾಜು ಅರ್ಥಾತ್ ಅಂತೋನಿ ರಾಜು.
ರಾಮಣ್ಣ ಶ್ರೇಷ್ಠಿಿ ಪಾರ್ಕ್ ವೃತ್ತದ ಎದುರೇ ಇರುವ ರಾಜು ಅವರ ಅಂಗಡಿ ಗೊತ್ತಿಿಲ್ಲದಿರುವವರು ಅಪರೂಪ.  ಮೂಲತಃ ತಂಜಾವೂರಿನವರಾದ ರಾಜು ಅವರ ತಂದೆ ಅಂತೋನಿ ಊರು ಬಿಟ್ಟು ಬೆಂಗಳೂರಿಗೆ ಬಂದು ವಾದ್ಯ ಪರಿಕರಗಳ ದುರಸ್ತಿಿ ಆರಂಭಿಸಿ ಸಾಕಷ್ಟು ಪಳಗಿದ್ದರು. ಪ್ರಖ್ಯಾಾತ ಸಂಗೀತಗಾರರೆಲ್ಲ ಅವರಿಗೆ ಪರಿಚಿತರಾಗಿದ್ದರು. ಈ ವೇಳೆ ಕೆಲವು ಹಿರಿಯ ಸಂಗೀತಗಾರರು ಮಲೆನಾಡು ಭಾಗದಲ್ಲಿ ವಾದ್ಯಗಳ ದುರಸ್ತಿಿ ಮಾಡುವವರು ಯಾರೂ ಇಲ್ಲದಿರುವುದನ್ನು ಗಮನಕ್ಕೆೆ ತಂದಾಗ 1973ರಲ್ಲಿ ಶಿವಮೊಗ್ಗಕ್ಕೆೆ ಬಂದು ನೆಲೆನಿಂತರು. ಅನಂತರ  ಹೆಚ್ಚೇನೂ ಕೆಲಸ ಇಲ್ಲದಿದ್ದರಿಂದ ಭದ್ರಾಾವತಿಯ ವಿಐಎಸ್‌ಎಲ್‌ನಲ್ಲಿ ಕಾರ್ಮಿಕರಾಗಿಯೂ ದುಡಿಯಲಾರಂಭಿಸಿದರು. 1985ರಲ್ಲಿ ಅಂತೋನಿ ನಿಧನರಾದ ಬಳಿಕ ರಾಜು ಅವರು ಪರಂಪರಾಗತವಾಗಿ ಬಂದ ವಾದ್ಯ ಪರಿಕರಗಳ ದುರಸ್ತಿಿ ಮತ್ತು ತಯಾರಿಕೆಯನ್ನು ಮುಂದುವರೆಸಿ ಶಿವಮೊಗ್ಗದಲ್ಲೇ ಖಾಯಂ ಆಗಿ ನೆಲೆನಿಂತಿದ್ದಾಾರೆ.
ಹೈಸ್ಕೂಲುವರೆಗೆ ಮಾತ್ರ ಓದಿರುವ ರಾಜು, ತಂದೆಯ ಜೊತೆ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಾದ್ಯಗಳ ತಯಾರಿಕೆ ಮತ್ತು ದುರಸ್ತಿಿ ಕಲಿತವರು. ಮೊದಲು ಇವರ ಅಂಗಡಿ ಗಾಂಧಿಬಜಾರ್ ವಾಸವಿ ದೇವಸ್ಥಾಾನದ ಎದುರಿನ ಮನೆಯೊಂದರಲ್ಲಿತ್ತು. ಸುಮಾರು 10 ವರ್ಷದಿಂದ ರಾಮಣ್ಣ ಶ್ರೇಷ್ಠಿಿ ಪಾರ್ಕ್ ಬಳಿ ಸ್ಥಳಾಂತರಗೊಂಡಿದೆ.
ಹಿಂದೂಸ್ಥಾಾನಿ ವಾದ್ಯಗಳಿಗೆ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮೊದಲಾದೆಡೆಯಿಂದ ಬೇಡಿಕೆ ಇದೆ. ತಮಿಳುನಾಡು, ಬೆಂಗಳೂರು, ಮೈಸೂರು ಮೊದಲಾದೆಡೆ ಕರ್ನಾಟಕ ಸಂಗೀತ ಪರಿಕರಗಳಿಗೆ ಬೇಡಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಮತ್ತಿಿತರ ದೇಶಗಳು ನಿರ್ಮಿತ ಎಲೆಕ್ಟ್ರಾಾನಿಕ್ ವಾದ್ಯ ಪರಿಕರಗಳು ಮಾರುಕಟ್ಟೆೆಗೆ ಬಂದಿದ್ದರೂ ಪಾರಂಪರಿಕವಾದ ವಾದ್ಯಗಳಿಗೆ ಬೇಡಿಕೆ ತಗ್ಗಿಿಲ್ಲ. ನಾಲ್ಕೈದು ದಶಕಗಳಿಗಿಂತ ಹೆಚ್ಚು ಬೇಡಿಕೆ ಈಗ ಇದೆ. ಜೊತೆಗೆ ದುರಸ್ತಿಿಯೂ ಸುಲಭದ ಕೆಲಸವಲ್ಲ. ಹೊಸ ವಾದ್ಯ ಮಾಡಿಕೊಡುವಂತೆ ಅಕ್ಕಪಕ್ಕದ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿಿದೆ ಎನ್ನುತ್ತಾಾರೆ ರಾಜು.
ಇವರು ತಯಾರಿಸುವ ಮತ್ತು ದುರಸ್ತಿಿ ಮಾಡುವ ವಾದ್ಯಗಳೆಂದರೆ, ಗಿಟಾರ್, ಟಾಂಗೊ, ತಬಲಾ, ಹಾರ್ಮೋನಿಯಂ, ವಯೋಲಿನ್, ಮೃದಂಗ, ವೀಣೆ, ಜಾನಪದ ವಾದ್ಯಗಳಾದ ನಗಾರಿ, ಉಡ್ಕಿಿ, ಚೌಗಡ, ಡಮರುಗ, ಬುಡಬುಡಿಕೆ, ಚೌಡಿಕೆ ಮೊದಲಾದವು. ಇವುಗಳಿಗೆ ಬೇಕಾಗುವ ಸಾಮಗ್ರಿಿಗಳನ್ನು ಅಂದರೆ ಸ್ಟೀಲ್ ಮತ್ತಿಿತರ ಧಾತುಗಳಿಂದ ಮಾಡಿದ ಡಗ್ಗವನ್ನು ಕುಂಭಕೋಣಂನಿಂದ, ಚರ್ಮವನ್ನು ಮಹಾರಾಷ್ಟ್ರದ ಲಾತೂರ್‌ನಿಂದ ತರಿಸುತ್ತಾಾರೆ.
ಇಲ್ಲಿನ ವಾದ್ಯಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತಹವು. ಸಂಗೀತಗಾರರು ಇದನ್ನು ಉಳಿಸಿ ಬೆಳೆಸುವತ್ತ ಗಮನಹರಿಬೇಕು. ಎಲೆಕ್ಟ್ರಾಾನಿಕ್ ವಾದ್ಯ ಎಲ್ಲ ಧ್ವನಿಗಳನ್ನು ಸೃಷ್ಟಿಿಬಹುದು. ಆದರೆ ಭಾರತೀಯ ವಾದ್ಯಗಳನ್ನು ಬಾರಿಸಿದರೆ ಮತ್ತು ಅದರಿಂದ ಪ್ರೇಕ್ಷಕರಿಗೆ ಲಭಿಸುವ ಆನಂದ ಮತ್ತೊೊಂದರಿಂದ ಸಿಗುವುದಿಲ್ಲ ಎನ್ನುತ್ತಾಾರೆ ಅವರು. 
ಈ ವೃತ್ತಿಿಯಿಂದ ರಾಜು ಅವರು ಶ್ರೀಮಂತರಾಗದಿದ್ದರೂ ಜೀವನಕ್ಕೇನೂ ತೊಂದರೆ ಆಗಿಲ್ಲ. ಅಂಗಡಿ ಮತ್ತು ಮನೆಯ ಬಾಡಿಗೆ ಕಟ್ಟಿಿ ನೆಮ್ಮದಿಯಿಂದ ಜೀವಿಸುತ್ತಿಿದ್ದಾಾರೆ. ಸಂಗೀತಗಾರರು ಮತ್ತು ವಾದ್ಯಗಾರರಿಗೆ ರಾಜು ಚಿರಪರಿಚಿತ. ಆದ್ದರಿಂದ ಎಲ್ಲೆೆಡೆಯಿಂದ ದುರಸ್ತಿಿ, ಹೊಸ ವಾದ್ಯಕ್ಕೆೆ ಬೇಡಿಕೆ ಬರುತ್ತಿಿದೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ವೃತ್ತಿಿನಿರತರಾಗಿರುವ ರಾಜು, ಯಾವತ್ತೂ ಪ್ರಚಾರದ ಗೀಳಿಗೆ ಬಿದ್ದವರಲ್ಲ. ನಗರದ ಮತ್ತು ಭದ್ರಾಾವತಿಯ ಹಲವು ಸಂಘ-ಸಂಸ್ಥೆೆಗಳು, ಸಂಗೀತಗಾರರು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾಾನಿಸಿದ್ದಾಾರೆ.
published on 25 aug 2018
................................... 

Thursday 23 August 2018

ಶೌರ್ಯ ಪ್ರಶಸ್ತಿಿಗೆ
ನಿಶಾಂತ್


 ನಿನ್ನಿಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವೆಯೋ ಅದನ್ನು ಸಾಧಿಸು ಎಂದು ರೂಸ್‌ವೆಲ್‌ಟ್‌ ಹೇಳಿದ ಮಾತಿದೆ. ನಾವು ಸಾಧ್ಯವಿಲ್ಲ ಎಂದು ಅರಿತು ಸುಮ್ಮನಿದ್ದರೆ ಏನನ್ನೂ ಸಾಧನೆ ಮಾಡಲಾಗುವುದಿಲ್ಲ. ಆದರೆ ಕೆಲವೊಮ್ಮೆೆ ಸಂದರ್ಭ ನಮ್ಮನ್ನು ಅಂತಹ ಸಾಧನೆಗೆ ತಳ್ಳುತ್ತದೆ.
ನಿಶಾಂತ್ 9 ವರ್ಷದ ಬಾಲಕ. 2015ರಲ್ಲಿ ಈತ ಬಾವಿಗೆ ಬಿದ್ದಿದ್ದ ತನ್ನ ತಂಗಿಯನ್ನು ಕಾಪಾಡಿ ಕೇಂದ್ರ  ಗೃಹ ಸಚಿವಾಲಯ ಕೊಡಮಾಡುವ ಶೌರ್ಯ ಪ್ರಶಸ್ತಿಿಗೆ ಭಾಜನನಾಗಿದ್ದಾಾನೆ. ರಿಪ್ಪನ್‌ಪೇಟ್ ಸಮಿಪದ ಕಲ್ಲೂರು ಸಮೀಪದ ಯಾಲಕ್ಕಿಿಕೊಪ್ಪ ವಾಸಿ ಉಮಾಕಾಂತ್ ಮತ್ತು ಶುಭಾ ಅವರ ಪುತ್ರ ನಿಶಾಂತ್. ಈ ದಂಪತಿಗೆ ನಿಶಾಂತ್ ಹೊರತಾಗಿ ತಂಗಿ ಇದ್ದಾಾಳೆ. ಮೂರು ವರ್ಷದ ಹಿಂದೆ ಗಣೇಶ ಚವತಿಯ ಸಂದರ್ಭದಲ್ಲಿ  ಮನೆಯಲ್ಲಿ ಗಣಪತಿ ತಂದು ಪೂಜಿಸಿ ನೀರಿಗೆ ಬಿಟ್ಟಿಿದ್ದರು. ಇದನ್ನೇ ಅನುಕರಣೆ ಮಾಡುವ ಆಟವಾಡುತ್ತ ಅಣ್ಣ-ತಂಗಿ ಮನೆ ಸಮೀಪವಿರುವ ತೆರೆದ ಕೃಷಿ ಹೊಂಡಕ್ಕೆೆ ಗಣಪನನ್ನು ಬಿಡಲು ತೆರಳಿದ್ದ ವೇಳೆ ತಂಗಿ ಆಯತಪ್ಪಿಿ 8 ಅಡಿ ಆಳದ ಬಾವಿಗೆ ಬಿದ್ದಿದ್ದಳು. ಕೂಡಲೇ ನಿಶಾಂತ್ ತಾನು ಸಹ ಬಾವಿಗೆ ಅಡ್ಡವಾಗಿ ಹಾಕಲಾಗಿದ್ದ ಸಿಮೆಂಟ್ ಕಂಬವನ್ನು ಒಂದು ಕೈಯ್ಯಲ್ಲಿ ಹಿಡಿದುಕೊಂಡು ಇನ್ನೊೊಂದು ಕೈಯ್ಯಲ್ಲಿ ಮುಳುಗುತ್ತಿಿದ್ದ ತಂಗಿಯನ್ನು ಹಿಡಿದುಕೊಂಡು  ಜೀವ ರಕ್ಷಣೆಗಾಗಿ ಸುಮಾರು 10 ನಿಮಿಷಗಳ ಕಾಲ ಯತ್ನಿಿಸಿದ್ದ. ನಂತರ ಆತನ ಕೂಗು ಕೇಳಿ ಮನೆಯವರು ಓಡಿ ಬಂದು ಇಬ್ಬರನ್ನು ಕಾಪಾಡಿದ್ದರು.
ನಿಶಾಂತ್ ಇದರಿಂದ ಹೆದರಿ ವಾರಗಟ್ಟಲೆ ಯಾರೊಂದಿಗೂ ಮಾತನಾಡುತ್ತಿಿರಲಿಲ್ಲ. ಅಷ್ಟೇ ಏಕೆ ಪೊಲೀಸರು ಬಂದಿದ್ದಕ್ಕೆೆ ಓಡಿಹೋಗಿ ಅಡಗಿಕೊಂಡಿದ್ದ. ತನ್ನಿಿಂದ ಅಪರಾಧವಾಯಿತೆಂಬ ಭಾವನೆಯಲ್ಲಿದ್ದ ಆತನನ್ನು ಸರಿದಾರಿಗೆ ತರಲು ಮನೆಯವರು ಸುಮಾರು 15 ದಿನಗಳ ಕಾಲ ಪ್ರಯತ್ನಿಿಸಿದ್ದರು.
ಈತನ ಶೌರ್ಯದ ಬಗ್ಗೆೆ ರಾಜ್ಯ ಸರ್ಕಾರಕ್ಕೆೆ  ವರದಿ ಕೊಡಲಾಗಿತ್ತು. ರಾಜ್ಯವು ಕೇಂದ್ರಕ್ಕೆೆ ಪತ್ರಕ್ಕೆೆ ಬರೆದು ಶೌರ್ಯ ಪ್ರಶಸ್ತಿಿಗೆ ಶಿಫಾರಸು ಮಾಡಿತ್ತು.  ಈ ಹಿನ್ನೆೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಒಂದು ಲಕ್ಷ ರೂ. ನಗದು ಬಹುಮಾನದೊಂದಿಗೆ  ಒಂದು ಪ್ರಶಸ್ತಿಿ ಪತ್ರ, ಸ್ಮರಣಿಕೆ ನೀಡಿದೆ. ಈ ಪ್ರಶಸ್ತಿಿಯನ್ನು ಕಳೆದ ವಾರ ವಿಧಾನಸೌಧದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ನಿಶಾಂತ್ ಕುಟುಂಬದವರನ್ನು ಬರಮಾಡಿಕೊಂಡು ಪ್ರದಾನ ಮಾಡಿದ್ದಾಾರೆ. 
ಅಂದು ತನ್ನಿಿಂದ ತಂಗಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಆತ ಅರಿತು ಸುಮ್ಮನಿದ್ದರೆ ತಂಗಿ ಬದುಕುಳಿಯುತ್ತಿಿರಲಿಲ್ಲ. ಜೊತೆಗೆ ಈತನ ಶೌರ್ಯವೂ ಪ್ರಕಟವಾಗುತ್ತಿಿರಲಿಲ್ಲ. ಆದರೆ ಹಿಂದೆ-ಮುಂದೆ ಗಮನಿಸದೆ ನೀರಿಗಿಳಿದು ಒಡಹುಟ್ಟಿಿದವಳನ್ನು ಕಾಪಾಡಿ ಎಲ್ಲರ ಕಣ್ಮಣಿಯಾಗಿದ್ದಾಾನೆ.
ಈತ ಹೆದ್ದಾಾರಿಪುರದ ರಾಮಕೃಷ್ಣ ಶಾಲೆಯಲ್ಲಿ ಓದುತ್ತಿಿದ್ದಾಾನೆ. 2015ರಲ್ಲೇ ಈತನ ಸಾಹಸ ಗಮನಿಸಿ ಅನೇಕರು ಪ್ರೋತ್ಸಾಾಹಿಸಿದ್ದಾಾರೆ. ಮುಂಬೈನಿಂದಲೂ ಒಬ್ಬರು ಪತ್ರ ಬರೆದು ಸಾಹಸವನ್ನು ಕೊಂಡಾಡಿದ್ದರು. ಇದಾದ ಬಳಿಕ ಸನ್ಮಾಾನ, ಮಾಡಿ ಹಲವರು ಕೊಂಡಾಡಿದ್ದಾಾರೆ. ಜಿಲ್ಲಾಾ ಪೊಲೀಸ್ ವರಿಷ್ಠ ಅಭಿನವ್ ಖರೆ ಮೊನ್ನೆೆ ತಮ್ಮ ಕಚೇರಿಗೆ ಬಾಲಕನನ್ನು ಕರೆಯಿಸಿ ಗೌರವಿಸಿದ್ದಾಾರೆ. ಜೊತೆಗೆ ಬರುವ ಆಗಸ್‌ಟ್‌ 15ರಂದು ಸ್ವಾಾತಂತ್ರ್ಯೋೋತ್ಸವ ಸಂದರ್ಭದಲ್ಲಿ ಜಿಲ್ಲಾಾ ಮಟ್ಟದ ಕಾರ್ಯಕ್ರಮದಲ್ಲಿ ಗೌರವಿಸವಲಾಗುವುದು ಎಂದು ಆತನ ಕುಟುಂಬದವರಿಗೆ ತಿಳಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ನಿಶಾಂತ್, ಕಲಿಕೆಯಲ್ಲಿ ಸದಾ ಚುರುಕು, ಆದರೆ ಅಷ್ಟೇ ಕಿಲಾಡಿ ಎನ್ನುವ ಈತನ ಅಜ್ಜ ನಾಗೇಂದ್ರಪ್ಪ, ಈತನ ಶೌರ್ಯ ಈಗ ಉಳಿದ ಬಾಲಕರಿಗೆ ಮಾದರಿಯಾಗಿದೆ ಎನ್ನುತ್ತಾಾರೆ.
 ಇಂತಹ ಸಾಹಸಿಯನ್ನು ಸಂಘ-ಸಂಸ್ಥೆೆಗಳು ಮುಂದೆಬಂದು ಗೌರವಿಸಿ ಪುರಸ್ಕರಿಸಬೇಕಿದೆ. 
published on 18 aug.2018
................................  

Saturday 11 August 2018

ಮರೆಯಾಗಿ ಹೋದ 
ಜಯಶೀಲನ್


ಕಲೆ ಎನ್ನುವುದು ನಮ್ಮತನವನ್ನು ಕಳೆದುಕೊಳ್ಳುವ ಮತ್ತು ಕಂಡುಕೊಳ್ಳುವ ಒಂದು ಮಾರ್ಗ ಎಂದು ಆಂಗ್ಲ ವಿದ್ವಾಾಂಸನೊಬ್ಬ ಹೇಳಿದ್ದಾಾನೆ. ಅದರಲ್ಲೂ ಸಂಗೀತಕ್ಕೆೆ ತನ್ನಲ್ಲಿ ನಮ್ಮನ್ನು ಲೀನಮಾಡಿಕೊಳ್ಳುವ ಶಕ್ತಿಿ ಇದೆ. ಇದರಿಂದ ನಾವೇ ಕಳೆದುಹೋದ ಅನುಭವವಾಗುತ್ತದೆ.
 ಒಂದು ದಶಕದ ಹಿಂದಿನವರೆಗೆ ರಸಮಂಜರಿ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಿ ಹೊಂದಿದ್ದವು. ಇದಕ್ಕೆೆ ಹಾಡುಗಾರನ ಕಂಠಸಿರಿ, ಅದಕ್ಕೆೆ ತಕ್ಕಂತೆ ಕೀ ಬೋರ್ಡ್ ಸಹಿತ ಇತರೇ ವಾದ್ಯ ಪರಿಕರ ನುಡಿಸುವವರ ಕೈಚಳಕ ಕಾರಣವಾಗಿತ್ತು. ಜಯಶೀಲನ್ ಇತ್ತೀಚೆಗೆ ನಮ್ಮನ್ನಗಲಿದ ನಗರದ ಅಪರೂಪದ ಕಲಾವಿದ. ಕೀ ಬೋರ್ಡ್ ಮತ್ತು ರಸಮಂಜರಿಯಲ್ಲಿ ಅವರ ಹೆಸರು ಪ್ರಸಿದ್ಧಿಿ ಮತ್ತು ಎತ್ತರದ ಸ್ಥಾಾನದಲ್ಲಿದೆ.
 ನಾಲ್ಕೈದು ದಶಕಗಳ ಹಿಂದೆಯೇ ಜಿಲ್ಲೆೆ ಮತ್ತು ರಾಜ್ಯಮಟ್ಟದಲ್ಲಿ ರಸಮಂಜರಿಯನ್ನು ಜನರು ಮರೆಯಲಾಗದ ಮತ್ತು ಹುಡುಕಿಕೊಂಡು ಹೋಗುವಂತೆ ಮಾಡಿದವರು ಅವರು. ಬೆಂಗಳೂರು ಹೊರತುಪಡಿಸಿದರೆ ಶಿವಮೊಗ್ಗ ಭಾಗದಲ್ಲಿ ಕೀ ಬೋರ್ಡ ವಾದ್ಯವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿ, ಜನಪ್ರಿಿಯಗೊಳಿಸಿದ ಕೀರ್ತಿ ಜಯಶೀಲನ್‌ರದ್ದು. ಅದಕ್ಕಾಾಗಿಯೇ ಕೀ ಬೋರ್ಡ್ ಎಂದರೆ ನೆನೆಪಾಗುವುದು ಜಯಶೀಲನ್ ಹೆಸರು.
ಜಯಶೀಲನ್ ಹುಟ್ಟಿಿದ್ದು ಭದ್ರಾಾವತಿಯಲ್ಲಿ, ಓದಿದ್ದು ತೀರಾ ಕಡಿಮೆಯಾದರೂ ಸಂಗೀತ ಕ್ಷೇತ್ರ ಮಾತ್ರ ಅವರನ್ನು ಕೈಬೀಸಿ ಕರೆಯಿತು. ಬಾಲ್ಯದಿಂದಲೂ ರಸಮಂಜರಿಯತ್ತ ಆಕರ್ಷಣೆಗೆ ಒಳಗಾಗಿದ್ದ ಅವರು, ಅಲ್ಲಿನ ಗೀತಾ ಆರ್ಕೆಸ್ಟ್ರಾಾದಲ್ಲಿ ಕೀ ಬೋರ್ಡ್ ವಾದಕರಾಗಿ ಸೇರಿಕೊಂಡಿದ್ದರು. ಆನಂತರ ಆ ತಂಡ ನಡೆಸುವ ಜವಾಬ್ದಾಾರಿಯೇ ಇವರಿಗೆ ಬಂದಿತು. ಇದರಿಂದ ಹಿಂದಡಿ ಇಡದೆ ತಂಡವನ್ನು ಸಮರ್ಥವಾಗಿ ನಡೆಸಿ ಜನಪ್ರಿಿಯಗೊಳಿಸಿದರು. ಕೀ ಬೋರ್ಡನ್ನು ತಮ್ಮ ಆರ್ಕೆಸ್ಟ್ರಾಾ ಕಾರ್ಯಕ್ರಮಕ್ಕಾಾಗಿ ಬೆಂಗಳೂರಿನಿಂದ ಬಾಡಿಗೆಗೆ ತರಿಸಿಕೊಳ್ಳುತ್ತಿಿದ್ದ ಆ ದಿನದಲ್ಲೂ ಅದರ ಗುಂಗನ್ನು ಹಿಡಿಸಿದವರು ಇವರು.
ಅಲ್ಲಿಂದ ಇತ್ತೀಚಿನವರೆಗೂ ಜಯಶೀಲನ್ ಕಾರ್ಯಕ್ರಮ ಎಂದರೆ ಕಲಾಸಕ್ತರು ತಪ್ಪದೆ ಹಾಜರಿರುತ್ತಿಿದ್ದರು. ದಸರಾ, ಗಣಪತಿ ಹಬ್ಬ, ಕನ್ನಡ ರಾಜ್ಯೋೋತ್ಸವ ಇತ್ಯಾಾದಿ ದಿನಗಳಲ್ಲಿ ಅವರ ಕಾರ್ಯಕ್ರಮಕ್ಕೆೆ ಎಲ್ಲಿಲ್ಲದ ಬೇಡಿಕೆ. ಹಾಡುವುದರ ಜೊತೆಗೆ ನಿರೂಪಣೆಯನ್ನು ಅವರು ಮಾಡುತ್ತಿಿದ್ದರು. ಅವರ ಪತ್ನಿಿ ಪ್ರತಿಭಾ ಸಹ ಈ ತಂಡದಲ್ಲಿ ಗಾಯಕಿಯಾಗಿದ್ದರು. ಜಯಶೀಲನ್ ಕ್ಯಾಾಸೆಟ್‌ಗಳನ್ನೂ ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ದೂರದರ್ಶನದಲ್ಲಿ ಇವರ ರಸಮಂಜರಿ ಪ್ರಸಾರವಾಗಿದೆ. ಎಲ್ಲೆೆಡ ಜನಪ್ರಿಿಯತೆಯನ್ನು ಗಳಿಸಿದ್ದರಿಂದ ಇವರಿಗೆ  ಹಬ್ಬ-ಹರಿದಿನಗಳಲ್ಲಿ ಒತ್ತಡದ ಕಾರ್ಯಕ್ರಮವಿರುತ್ತಿಿತ್ತು. ಆರ್ಕೆಸ್ಟ್ರಾಾದಿಂದಲೇ ಜೀವನ ನಿರ್ವಹಣೆ ಮಾಡುತ್ತಿಿದ್ದ ಇವರು ತಮ್ಮ ಮಕ್ಕಳಲ್ಲೂ ಈ ಕಲೆ ಹರಿಯುವಂತೆ ಮಾಡಿದ್ದಾಾರೆ.
ಇವರ ಪುತ್ರ ದೀಪಕ್ ರಾಜ್ಯ, ರಾಷ್ಟ್ರ ಮಟ್ಟದ ಕೀ ಬೋರ್ಡ್ ವಾದಕ. ಹಲವು ಟಿವಿ ಶೋಗಳಿಗೆ ಇಂದಿಗೂ ಇವರೇ ಕೀ ಬೋರ್ಡ್ ಪ್ರಧಾನ ವಾದಕರು. ವಿದೇಶದಲ್ಲೂ ತಮ್ಮ ಕೀ ಬೋರ್ಡ್ ಕೈಚಳಕ ತೋರಿ ಬಂದಿದ್ದಾಾರೆ. ಮಗಳು ಅನಿತಾ ವಿವಾಹಿತೆಯಾದರೂ ಗೀತಾ ಆರ್ಕೆಸ್ಟ್ರಾಾ ಮುನ್ನಡೆಸುತ್ತಿಿದ್ದಾಾರೆ. ಇನ್ನೊೊಬ್ಬ ಪುತ್ರ ಮೋನಿಕ್ ಸಹ ಹಾಡುಗಾರ. ಹೀಗೆ ಸುಮಾರು 50 ವರ್ಷದಿಂದ ಇಡಿ ಕುಟುಂಬವೇ ಆರ್ಕೆಸ್ಟ್ರಾಾದಲ್ಲಿ ತೊಡಗಿಸಿಕೊಂಡಿದೆ. ಇಷ್ಟಾಾದರೂ ಯಾವುದೇ  ಹಮ್ಮು-ಬಿಮ್ಮು ಇಲ್ಲದೆ ಸಜ್ಜನಿಕೆ ಸಾಕಾರಮೂರ್ತಿಯಾಗಿದ್ದರು ಜಯಶೀಲನ್.
ತಮ್ಮ ತಂಡದಲ್ಲಿ ಕೆಲಸ ನಿರ್ವಹಿಸಿದ ಅನೇಕ ವಾದಕರು ಮತ್ತು ಹಾಡುಗಾರರಿಗೆ ಬದುಕು ಕಟ್ಟಿಿಕೊಳ್ಳುವಲ್ಲಿ ನೆರವಾಗಿದ್ದ ಜಯಶೀಲನ್, ಯಾವ ಪ್ರಚಾರಕ್ಕೂ, ಸನ್ಮಾಾನಕ್ಕೂ, ಹಣ ಸಂಪಾದನೆಗೂ ಆಸೆ ಪಡಲಿಲ್ಲ. ಸಂಘ-ಸಂಸ್ಥೆೆಗಳು ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾಾನ, ಗೌರವ ನೀಡಿವೆ. ಯಾವತ್ತೂ ಇಂತಿಷ್ಟೇ ಹಣ ನೀಡಬೇಕೆಂದು ಕಾರ್ಯಕ್ರಮ  ಪ್ರಾಾಯೋಜಕರಿಗೆ ಹೇಳಿದವರಲ್ಲ. ಕನ್ನಡ, ತಮಿಳು, ದೇವರನಾಮ, ದೇಶಭಕ್ತಿಿಗೀತೆಗಳನ್ನು ಸುಮಧುರ ಕಂಠದಲ್ಲಿ ಹಾಡುವ ಮೂಲಕ ಜನಮನಗೆದ್ದಿದ್ದ ಈ ಅಪೂರ್ವ ಗಾಯಕ ಇನ್ನು ನೆನೆಪು ಮಾತ್ರ. 
published on 11th Aug.2018
.....................................

Tuesday 7 August 2018

ಸಂಗೀತ ನಿರ್ದೇಶಕನಾದ
  ಋತ್ವಿಿಕ್ ಮುರಳೀಧರ


ನಾವು ಅಂದುಕೊಂಡಿದ್ದಕ್ಕಿಿಂತ ಹೆಚ್ಚಿಿನ ಬುದ್ಧಿಿಮತ್ತೆೆ, ಧೈರ್ಯ ನನ್ನಲ್ಲಿದೆ ಎಂಬ ನಂಬಿಕೆ ನಮ್ಮಲ್ಲಿದ್ದರೆ ಮಾತ್ರ ಯಾವುದೇ ಕೆಲಸವನ್ನು ಸುಲಭವಾಗಿ ಸಾಧಿಬಹುದು. ಅಂದರೆ ನಮ್ಮಲ್ಲಿರುವ ಶಕ್ತಿಿ ಬಗ್ಗೆೆ ಆತ್ಮವಿಶ್ವಾಾಸ ಇರಬೇಕು.
ಸಂಕಷ್ಟಕರ ಗಣಪತಿ ಎಂಬ ಕನ್ನಡ ಚಲನಚಿತ್ರ ಬಿಡುಗಡೆಯಾಗಿದೆ. ಇದರ ಟ್ರೇಲರ್ ಯೂಟ್ಯೂಬ್‌ನಲ್ಲಿ ಭಾರಿ ಜನಪ್ರಿಿಯವಾಗಿದೆ. ಸುಮಾರು 2 ಲಕ್ಷ ಜನರು ಇದನ್ನು ಯೂಟ್ಯೂಬ್‌ನಲ್ಲೇ ವೀಕ್ಷಿಸಿದ್ದಾಾರೆ. ಈ ಸಿನಿಮಾಕ್ಕೆೆ ಸ್ವತಂತ್ರವಾಗಿ ಸಂಗೀತ ನಿರ್ದೇಶನ ಮಾಡಿ ಅದರ ಗೀತೆಗಳು ಹೆಸರಾಗುವಂತೆ ಮಾಡಿದವರು ಶಿವಮೊಗ್ಗದ ಸಂಗೀತಗಾರ ಮತ್ತು ಹಾಡುಗಾರ ಋತ್ವಿಿಕ್ ಮುರಳೀಧರ. ಈ ಚಿತ್ರದ ನಿರ್ದೇಶಕ ಅರ್ಜುನ್‌ಕುಮಾರ್ ಸಹ ಶಿವಮೊಗ್ಗದ ವಿನೋಬನಗರದವರು.
ಕುವೆಂಪು ರಸ್ತೆೆಯಲ್ಲಿರುವ ಶಂಕರ್ ಸೈಕಲೋತ್ಸವದ ಮಾಲಕರಾದ ಮುರಳೀಧರ ಅವರ ಪುತ್ರರಾಗಿರುವ ಋತ್ವಿಿಕ್, ಬಾಲ್ಯದಲ್ಲೇ ಸಂಗೀತಕ್ಕೆೆ ಮನಸೋತವರು. ಅವರ ತಾಯಿ ಆರತಿ ವಿಶೇಷವಾಗಿ ಮಗನ ಸಂಗೀತ  ಆಸೆಗೆ ನೀರೆರೆದವರು. ಶಾಸ್ತ್ರೀಯ ಸಂಗೀತದ ಮೂಲಕ ಈ ಕ್ಷೇತ್ರಕ್ಕೆೆ ಅಡಿಯಿಟ್ಟ ಋತ್ವಿಿಕ್, ಜಯಶ್ರೀ ನಾಗರಾಜ್ ಮತ್ತು ಗುರುಗುಹದ ಶೃಂಗೇರಿ ನಾಗರಾಜ್ ಅವರ ಶಿಷ್ಯರಾಗಿ  ಕರ್ನಾಟಕ ಸಂಗೀತವನ್ನು ಕಲಿತರು. ಆನಂತರ ವಿವಿಧ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡುವ ಮಟ್ಟಿಿಗೆ ಬೆಳೆದು ನಗರದಲ್ಲಿ ಹೆಸರಾಂತ ಗಾಯಕರಲ್ಲೊೊಬ್ಬರಾದರು. ಸಂಗೀತ ನಿರ್ದೇಶಕ ಆರ್. ಡಿ. ಬರ್ಮನ್ ಹಾಗೂ ಎ.ಆರ್. ರೆಹಮಾನ್ ಇವರಿಗೆ ರೋಲ್ ಮಾಡೆಲ್. 
ಋತ್ವಿಿಕ್ ಹೆಸರು ಶಿವಮೊಗ್ಗದಲ್ಲಿ ಪರಿಚಿತ. ನಗರದ ಬಹಳಷ್ಟು ಸಂಗೀತ ಕಾರ್ಯಕ್ರಮಗಳಲ್ಲಿ  ಅವರು ಪಾಲ್ಗೊೊಂಡು ತಮ್ಮ ಕಂಠಸಿರಿಯನ್ನು ಮೆರೆದಿದ್ದಾಾರೆ. ಆದರೆ ಇದೇ ಮೊದಲ ಬಾರಿ ಪಕ್ಕಾಾ ಕಮರ್ಷಿಯಲ್ ಸಿನಿಮಾಕ್ಕೆೆ ಸಂಗೀತ ನಿರ್ದೇಶನ ಮಾಡಿದ್ದಾಾರೆ. ನಗರದ ಎಜುರೈಟ್ ಕಾಲೇಜಿನಲ್ಲಿ ಬಿಬಿಎಂ ಮುಗಿಸಿದ ನಂತರ ಬೆಂಗಳೂರಿನಲ್ಲಿ ಎಂಬಿಎ ಓದಲು ಹೋದಾಗ  ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಋತ್ವಿಿಕ್ ಮಾಡಿದ ಪ್ರಯತ್ನ ಅಷ್ಟಿಿಷ್ಟಲ್ಲ. ಎಲೆಕ್ಟ್ರಾಾನಿಕ್‌ಸ್‌ ಮ್ಯೂಸಿಕ್‌ಸ್‌ ಕಲಿತು ನಿಧಾನವಾಗಿ ವೀಡಿಯೊ ಜಿಂಗಲ್‌ಸ್‌ ಮತ್ತು ಸಣ್ಣ ಜಾಹೀರಾತುಗಳಿಗೆ ಸಂಗೀತ ನೀಡಲಾರಂಭಿಸಿದರು. ಇಲ್ಲಿ ತಮ್ಮನ್ನು ಗುರುತಿಸಿಕೊಂಡ ಅವರು ಯುವಕರ ತಂಡ ಕಟ್ಟಿಿ ಪನ್ಮಂಡ್ರಿಿ ಕ್ರಾಾಸ್ ಎಂಬ ಕಿರುಚಿತ್ರ ನಿರ್ಮಿಸಿದರು. ಇದಕ್ಕೆೆ ಪ್ರಶಸ್ತಿಿ ಸಹ ಬಂದಿತು.
ಇಲ್ಲಿಂದ ಸ್ಯಾಾಂಡಲ್‌ವುಡ್‌ನಲ್ಲಿ ಅವಕಾಶದ ಬಾಗಿಲು ತೆರೆಯಿತು. ಸಂಕಷ್ಟಕರ ಗಣಪತಿ ಚಿತ್ರಕ್ಕೆೆ ಪೂರ್ಣಪ್ರಮಾಣದ ನಿರ್ದೇಶಕರಾಗಿ ಹಾಗೂ ಹಿನ್ನೆೆಲೆ ಸಂಗೀತಗಾರರಾಗಿ ಕೆಲಸ ಮಾಡುವ ಮೂಲಕ ಹೊಸ ಇನ್ನಿಿಂಗ್‌ಸ್‌ ಆರಂಭಿಸಿದ್ದಾಾರೆ. ಇದಕ್ಕಾಾಗಿ ಸುಮಾರು 35 ವಿಭಿನ್ನ ಟ್ಯೂನ್‌ಗಳನ್ನು ಹಗಲಿರುಳು ಶ್ರಮಿಸಿ ರಚಿಸಿದರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಹೆಸರಾಂತ ಗಾಯಕರು ಈ ಸಂಗೀತಕ್ಕೆೆ ಧ್ವನಿಯಾಗಿದ್ದಾಾರೆ.
ಈ ಹಿಂದೆ ದಿ ಗ್ರೇಟ್ ಸ್ಟೋೋರಿ ಆಫ್ ಸೋಡಾಬುಡ್ಡಿಿ ಎಂಬ ಸಿನಿಮಾಕ್ಕೂ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಋತ್ವಿಿಕ್, ವಿಭಿನ್ನ ಹಾಗೂ ವಿಶಿಷ್ಟ ಸಂಗೀತವನ್ನು ಜನರಿಗೆ ನೀಡಬೇಕೆನ್ನುವ ಗುರಿ ಹೊಂದಿದ್ದಾಾರೆ. ನಾವು ನೀಡುವ ಸಂಗೀತ ಜನರ ಮನಸ್ಸಿಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎನ್ನುವುದು ಅವರ ನಿಲುವು. 
ಸಂಕಷ್ಟಕರ ಗಣಪತಿ ಚಿತ್ರದಲ್ಲಿ ಋತ್ವಿಿಕ್ ಪ್ರತಿಭೆ ನಿಜಕ್ಕೂ ಅಗಾಧವದದ್ದು. ಈ ಚಿತ್ರದ ಹಾಡುಗಳನ್ನು  ಚಿತ್ರತಂಡದವರು ನಟ ಪುನೀತ್ ರಾಜಕುಮಾರ್ ಅವರನ್ನು ಭೇಟಿಯಾಗಿ  ಕೇಳಿಸಿದಾಗ ಪುನೀತ್ ಸ್ವತಃ ತಾವೇ ಇದರ ಆಡಿಯೋ ಹಕ್ಕನ್ನು ತಮ್ಮ ಪಿಆರ್‌ಕೆ ಬ್ಯಾಾನರಿನಲ್ಲಿ ಖರೀದಿಸಿದ್ದಾಾರೆ. ಜೊತೆಗೆ ಋತ್ವಿಿಕ್ ಅವರ ಸಂಗೀತವನ್ನು ಮೆಚ್ಚಿಿ ಶಹಭಾಷ್ ಎಂದಿದ್ದಾಾರೆ. ಈ ಮೂಲಕ ತಾನೊಬ್ಬ ಪ್ರಸಿದ್ಧ ಸಂಗೀತ ನಿರ್ದೇಶಕನಾಗಬಲ್ಲೆೆ ಎನ್ನುವುದನ್ನು ಅವರು ನಿರೂಪಿಸಿದ್ದಾಾರೆ.
  4 aug.2018
.......................................
 

Saturday 28 July 2018

ಪರಿಪಕ್ವ ಮಹಿಳಾ ಸಾಹಿತಿ
  ಸುನೀತಾ ರಾವ್


ಚಿಕ್ಕಂದಿನಲ್ಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಲ್ಲಿ ಅದು ವ್ಯಕ್ತಿಿ ಬೆಳೆದಂತೆ ಆತನನ್ನು ಸಾಹಿತಿಯನ್ನಾಾಗಿ ಮಾಡುತ್ತದೆ. ಬರೆವಣಿಗೆ, ಓದಿನಲ್ಲಿ ಸಕ್ರಿಿಯವಾಗಿರುವಂತೆ ನೋಡಿಕೊಳ್ಳುತ್ತದೆ. ವಯಸ್ಸಾಾದರೂ ಸಾಹಿತ್ಯದಿಂದ ಆ ವ್ಯಕ್ತಿಿ ವಿಮುಖನಾಗದೆ ಇನ್ನಷ್ಟು ಪರಿಪಕ್ವನಾಗುತ್ತಾಾನೆ. ತನ್ನ ಕೃತಿಯ ಮೂಲಕ ಹೆಸರುಗಳಿಸುತ್ತಾಾನೆ.
ಮಹಿಳೆಯ ಸಾಧನೆ ಸಾಹಿತ್ಯದಲ್ಲಿಯೂ ಗಣನೀಯವಾದುದು. ನೂರಾರು ಮಹಿಳಾ ಬರೆಹಗಾರರು ಕನ್ನಡ ಸಾಹಿತ್ಯ ಚರಿತ್ರೆೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೂ ಸಾಕಷ್ಟು ಮಹಿಳಾ ಸಾಹಿತಿಗಳು ಹೆಸರಾಗಿದ್ದಾಾರೆ. ಸುನೀತಾ ರಾವ್ ಅವರದ್ದು ಜಿಲ್ಲೆೆಯ  ಮಹಿಳಾ ಸಾಹಿತಿಗಳಲ್ಲಿ ಅಗ್ರ ಹೆಸರು. ಇವರು ಜಿಲ್ಲಾಾ ಎರಡನೆಯ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾಾರೆ.
ಸುನೀತಾ ರಾವ್ ಮೂಲತಃ ಹೊಳೆಹೊನ್ನೂರಿನವರು. ತಂದೆ ಕೃಷ್ಣಾಾಜಿರಾವ್ ಮತ್ತು ತಾಯಿ ಕುಸುಮಾಬಾಯಿ ಮಗಳ ಸಾಹಿತ್ಯದ ಬಗೆಗಿನ ಒಲವನ್ನು ಗುರುತಿಸಿ, ಓದಲು ಪ್ರೋತ್ಸಾಾಹಿಸಿದರು.  ಉತ್ತಮ ಗೃಹಿಣಿಯಾಗಿ ಸಂಸಾರ ತೂಗಿಸಿಕೊಂಡು ಹೋಗುವ ಇವರಿಗೆ ಸಾಹಿತ್ಯದ ಬಗ್ಗೆೆ ಚಿಕ್ಕಂದಿನಿಂದಲೂ ಅತೀವ ಆಸಕ್ತಿಿ. ಓದುವ ಆಸಕ್ತಿಿಯಿದ್ದರೂ ಸಹ ಇವರ ತಂದೆ ತಾಯಿ ವಿವಾಹ ಮಾಡಿದರು. ವಿವಾಹದ ನಂತರ ಶಿವಮೊಗ್ಗದ ವಿನೋಬನಗರ ನಿವಾಸಿಯಾದರು.
 ಉನ್ನತ ವಿದ್ಯಾಾಭ್ಯಾಾಸ ಮಾಡುವ ಹಂಬಲವಿದ್ದರೂ ಅದು ಸಾಧ್ಯವಾಗದೆ ತಮ್ಮ 60ನೆಯ ವಯಸ್ಸಿಿನಲ್ಲಿ ಕನ್ನಡದಲ್ಲಿ ಎಂ.ಎ.ಪರೀಕ್ಷೆ ಕಟ್ಟಿಿ ಉತ್ತೀರ್ಣರಾದರು. ಓದುವ ಛಲ ಅವರನ್ನು ಸತತವಾಗಿ ಕಾಡುತ್ತಿಿದ್ದುದ್ದರಿಂದ ಎಂ. ಎ. ಪದವಿ ಪಡೆಯಬೇಕೆಂಬ ಇಚ್ಛೆೆ ಅವರಲ್ಲಿತ್ತು. ಕೊನೆಗೂ ಅದನ್ನು ಪತಿಯ ಸಹಕಾರದಿಂದ ಈಡೇರಿಸಿಕೊಂಡಿದ್ದಾಾರೆ. ಇಷ್ಟರಲ್ಲೇ ಹಲವು ಕೃತಿಯನ್ನು ಅವರು ರಚಿಸಿದ್ದರಿಂದ ಹೆಚ್ಚಿಿನ ಪಕ್ವತೆ ಅವರಿಗೆ ಸಿಕ್ಕಿಿದಂತಾಗಿತ್ತು. 
 ಮದುವೆಯಾದರೂ ಸಾಹಿತ್ಯದ ಒಲವು ಇವರನ್ನು ಬಿಡಲಿಲ್ಲ. ಪತಿ ಕಾಲೇಜು ಪ್ರಾಾಧ್ಯಾಾಪಕರಾಗಿದ್ದ ದುರ್ಗೋಜಿರಾವ್ ಎಲ್ಲ ರೀತಿಯ ಪ್ರೋತ್ಸಾಾಹ ನೀಡಿದರು. ಇವರ ಬರವಣಿಗೆಯಲ್ಲಿನ ನೈಜತೆ ಮತ್ತು ಪ್ರೌೌಢತೆ ಎಲ್ಲರ ಗಮನ ಸೆಳೆಯುವಂತಹುದು. ಇವರ ಮೊದಲ ಕಾದಂಬರಿ "ನೀ ಬರುವ ದಾರಿಯಲ್ಲಿ" ಒಂದು ಸಾಮಾಜಿಕ ಕೃತಿಯಾಗಿದ್ದು, ಓದುಗರ ಮನ ಗೆದ್ದಿತು. ನಂತರ ಇವರ ಕೆಲವು ಕವನಗಳಂತೂ ಕೇಳುಗರಿಗೆ ಅಪ್ಯಾಾಯಮಾನವಾಗಿದ್ದವು. ಅವುಗಳಲ್ಲಿ ಕೆಲವನ್ನು ಅನೇಕ ವೇದಿಕೆಗಳಲ್ಲಿ ಅದರಲ್ಲಿಯೂ ಕವಿಗೋಷ್ಠಿಿಗಳಲ್ಲಿ ಪ್ರಸ್ತುತಪಡಿಸಿದಾಗ ಎಲ್ಲರೂ ಚಪ್ಪಾಾಳೆ ತಟ್ಟಿಿ ಸಂತೋಷ ವ್ಯಕ್ತಪಡಿಸಿದರು. ಇದು ಇನ್ನಿಿತರ ಪುಸ್ತಕಗಳನ್ನು ಪ್ರಕಟಿಸಲು ನೆರವಾಯಿತು.
ನೀ ಬರುವ ದಾರಿಯಲಿ, ಸೀತೆಯ ಶಪಥ ಮತ್ತು ದೇವಿಯ ದಾಸಿ ಇವರ ಕಾದಂಬರಿಗಳಾದರೆ, ಹೂಗುಚ್ಛ ಮತ್ತು ಕಾರ್ಮುಗಿಲ ದಾರಿ ಇವರ ಕವನ ಸಂಕಲನಗಳಾಗಿವೆ. ಇವರ ಕಥಾ ಸಂಕಲನ ’ವಾಸ್ತವದ ಪುಟಗಳು’ ಮನೋರಂಜಕವಾದ ಕಥೆಗಳಿಂದ ಕೂಡಿದ್ದು, ಅದರಲ್ಲಿ ಬಹುತೇಕ ಕಥೆಗಳು ನಾಡಿನ ಅನೇಕ ಪತ್ರಿಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಇವರ ಕಾದಂಬರಿಯ ವಿಮರ್ಶೆ ಮಾಡುವ ಕಾರ್ಯಕ್ರಮವನ್ನೇರ್ಪಡಿಸಿದ್ದಾಾಗ ಸಾಹಿತ್ಯಪ್ರಿಿಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಸೇರಿ  ಈ ಕಾದಂಬರಿಯನ್ನು ಪ್ರಶಂಸಿಸಿದ್ದರು.
 ಜಿಲ್ಲಾಾ ಕ.ಸಾ.ಪ.ಅವರನ್ನು ಜಿಲ್ಲಾಾ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆರಿಸಿ ವಿಷಯ ತಿಳಿಸಿದಾಗ ತನಗಿಂತ ಉತ್ತಮವಾದ ಸಾಹಿತಿಗಳನ್ನು ಪರಿಗಣಿಸಬಹುದಿತ್ತು ಎಂದು ಹೇಳಿದರಂತೆ. ಇಂತಹ ದೊಡ್ಡತನದ, ಸರಳ, ಸಜ್ಜನಿಕೆಯ, ಸಹೃದಯದ ಸುನೀತಾ ರಾವ್, ಯಾವುದೇ ಪ್ರಚಾರದತ್ತ ಹೋದವರಲ್ಲ. ಜಿಲ್ಲೆೆಯ ಹಲವು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ತಮ್ಮ ವಿಚಾರಧಾರೆಗಳನ್ನು ಮಂಡಿಸಿದ್ದಾಾರೆ. ಇಂದಿಗೂ ಸಾಹಿತ್ಯಪರ ಚಟುವಟಿಕೆಯಲ್ಲಿ ಕ್ರಿಿಯಾಶೀಲರಾಗಿರುವುದರಿಂದಲೇ ಸಮ್ಮೇಳನಾಧ್ಯಕ್ಷತೆಗೆ ಅವರ ಹೆಸರು ಮುಂಚೂಣಿಗೆ ಬಂದಿತು. ಕೂಡು ಕುಟುಂಬದಲ್ಲಿದ್ದರೂ, ತಮ್ಮ ಸಾಹಿತ್ಯ ಕೃಷಿಯನ್ನು ಮಾತ್ರ ಬಿಟ್ಟಿಿಲ್ಲ. ದಿನದ ಕೆಲವು ಗಂಟೆಗಳನ್ನಾಾದರೂ ಅಧ್ಯಯನ ಮತ್ತು ಬರವಣಿಗೆಗೆ ಮೀಸಲಿಟ್ಟು ಸಾಹಿತ್ಯ ಕೃಷಿ ಮಾಡುತ್ತಿಿದ್ದಾಾರೆ. 

28-7-2018
................................


  

Saturday 21 July 2018

ಪರಿಸರ ಪ್ರೇಮಿ ಅಧಿಕಾರಿ 
ರವೀಂದ್ರ


ಯಾವ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡಬಹುದಾದ ಕೆಲಸ ಎಂದರೆ ಗಿಡಗಳನ್ನು ನೆಡುವುದು. ಗಿಡಗಳು ನಮ್ಮ ಆರೋಗ್ಯವನ್ನು ಮತ್ತು ಪರಿಸರವನ್ನು ಕಾಪಾಡುತ್ತವೆ. ಅದಕ್ಕೇ ಹೇಳುವುದು ಹಸಿರೇ ಉಸಿರು ಎಂದು. ಇಂದು ಪರಿಸರ ಸಂರಕ್ಷಕರು ಹೆಚ್ಚುತ್ತಿಿದ್ದಾಾರೆ. ಜೊತೆಗೆ ಅರಿವನ್ನೂ ಸಾಕಷ್ಟು ಮೂಡಿಸುತ್ತಿಿದ್ದಾಾರೆ. ಇಂತಹವರ ಮದ್ಯೆೆ ತಮ್ಮ ದೈನಂದಿನ ಒತ್ತಡದ ಕೆಲಸ ಕಾರ್ಯಗಳ ಮಧ್ಯೆೆಯೂ ಸಮಯ ಸಿಕ್ಕಾಾಗ ಅಂದರೆ ಬೆಳಿಗ್ಗೆೆ ಅಥವಾ ಸಂಜೆ ವೇಳೆ ಪರಿಸರ ಉಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಅಧಿಕಾರಿಗಳು, ಸಿಬ್ಬಂದಿಗಳು ಇದ್ದಾಾರೆ.
ನಗರದ ಬಿ. ಎಚ್. ರಸ್ತೆೆಯ ಕಾರ್ಪೊರೇಶನ್ ಬ್ಯಾಾಂಕ್‌ನ ಮುಖ್ಯ ವ್ಯವಸ್ಥಾಾಪಕ ರವೀಂದ್ರ ಒಬ್ಬ ಪರಿಸರ ಪ್ರೇಮಿ. ಆದರೆ ಯಾವತ್ತೂ ತಾನು ಮಾಡಿದ ಕಾರ್ಯದ ಬಗ್ಗೆೆ ಪ್ರಚಾರ ಪಡೆದವರಲ್ಲ. ಗೋಪಾಳ ಬಡಾವಣೆಯ ವಾಸಿಯಾದ ಇವರು ಸಮೀಪದ ಚಂದನ ಪಾರ್ಕ್‌ನಲ್ಲಿ ಗಿಡಗಳು ಬೇಸಿಗೆಯಲ್ಲಿ  ಒಣಗುತ್ತಿಿರುವುದನ್ನು ಗಮನಿಸಿ, ನೀರೆರೆಯುವ ಕೆಲಸ ಆರಂಭಿಸಿದರು. ಬೆಳ್ಳಂಬೆಳಿಗ್ಗೆೆ ಎದ್ದು ಕೊಡಪಾನದಲ್ಲಿ ನೀರು ಹೊತ್ತು ತಂದು ಗಂಟೆಗಳ ಕಾಲ ಗಿಡಗಳಿಗೆ ಹಾಕಿದರು. ಎರಡು ಬೇಸಿಗೆಯಲ್ಲಿ ಈ ಸ್ಮರಣೀಯ ಕಾರ್ಯ ಮಾಡಿದ್ದಾಾರೆ. ಇದಕ್ಕಾಾಗಿ ಅವರು ಇನ್ನೊೊಬ್ಬರ ಮೊರೆ ಹೋಗಲಿಲ್ಲ. ಬೆಳಿಗ್ಗೆೆ ವಾಕಿಂಗ್ ಮಾಡುವ ಬದಲು ಇಂತಹ ಎಂದೂ ಮರೆಯಲಾಗದ ಸೇವೆಯನ್ನು ಮಾಡಿದ್ದಾಾರೆ.
ಸ್ಥಳೀಯ ಹತ್ತಾಾರು ಮಿತ್ರರನ್ನು (ಸಮಾನಮನಸ್ಕರನ್ನು) ಪರಿಚಯ ಮಾಡಿಕೊಂಡು ಪಾಕ್ ಅಭಿವೃದ್ಧಿಿಗೆ ಮುಂದಾಗಿದ್ದಾಾರೆ. ಈ ಮಿತ್ರರೂ ಸಹ ರವೀಂದ್ರ ಅವರ ಜೊತೆ ಗಿಡಕ್ಕೆೆ ನೀರೆರೆಯುವುದು,  ಸ್ವಚ್ಛತೆ ಕಾಪಾಡುವುದು, ಪ್ಲಾಾಸ್ಟಿಿಕ್ ಮುಕ್ತವಾಗಿಸುವುದು, ಹೂವಿನ ಗಿಡಗಳನ್ನು ಬೆಳೆಸುವುದು, ಖಾಲಿ ಜಾಗದಲ್ಲಿ ಸಸಿಗಳನ್ನು ರಸ್ತೆೆಯಂಚಿನಲ್ಲಿ ನೆಡುವ ಕಾರ್ಯ ಮಾಡುತ್ತಿಿದ್ದಾಾರೆ. ಈ ತಂಡವು ಈಗ ಚಂದನ ಪಾರ್ಕ್‌ನ್ನು ಚೆಂದದ ಪಾರ್ಕ್‌ನ್ನಾಾಗಿ ಮಾಡಿದೆ. ಸ್ವಚ್ಛತೆ ಮತ್ತು ಅಂದ ಹೆಚ್ಚಿಿಸುವುದಕ್ಕೆೆ ಆದ್ಯತೆ ಕೊಟ್ಟಿಿದೆ.       
 ಈಗ ಚಂದನ ಆರೋಗ್ಯ ಉದ್ಯಾಾನವನ ಸದಾ ಹಸಿರಿನಿಂದ ಕೂಡಿದೆ. ನೂರಾರು ಜನರು ಇಲ್ಲಿ ವಾಯುವಿಹಾರಕ್ಕೆೆ ಬರುತ್ತಾಾರೆ. ಚಂದನ ಉದ್ಯಾಾನವನ ಸಮಿತಿಯನ್ನು ರಚಿಸಿ ಇದರ ರಕ್ಷಣೆ ಮತ್ತು ನಿರ್ವಹಣೆಯನ್ನು ಈ ಗೆಳೆಯರೆಲ್ಲ ಸೇರಿಕೊಂಡು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾಾರೆ.
ಒಬ್ಬ ಅಧಿಕಾರಿ ಹೀಗೆ ಸರಳವಾಗಿ ಕೆಲಸ ಮಾಡುತ್ತಿಿರುವುದನ್ನು ಕಂಡು ಗೆಳೆಯರಿಗೆಲ್ಲಾಾ ಸಂತೋಷವಾಯಿತು. ರವೀಂದ್ರ ಅವರು ನಗರದ ಕಾರ್ಪೊರೇಷನ್ ಬ್ಯಾಾಂಕಿನ ಮುಖ್ಯ ಕಚೇರಿಯ ಚೀಫ್ ಮ್ಯಾಾನೇಜರ್ ಆಗಿ ಬಡ್ತಿಿ ಹೊಂದಿದ್ದಾಾರೆ. ಇದನ್ನು ನೆಪವಾಗಿಟ್ಟುಕೊಂಡ ಅವರ ಗೆಳೆಯರು ಚಂದನವನದಲ್ಲಿ ಇತ್ತೀಚೆಗೆ ಸನ್ಮಾಾನಿಸಿದರು.
ಮೂಲತಃ ಹಾಸನದವರಾದ ಇವರು, ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್‌ಸಿ ಕೃಷಿ ಪದವಿ ಪಡೆದಿದ್ದಾಾರೆ. 2008ರಲ್ಲಿ ಕಾರ್ಪೊರೇಶನ್ ಬ್ಯಾಾಂಕ್ ಅಧಿಕಾರಿಯಾಗಿ ಕೆಲಸ್ಕ ಸೇರಿ ಗೋಕಾಕ್ ಮತ್ತು ಭದ್ರಾಾವತಿಯಲ್ಲಿ ಸುಮಾರು ಆರುವರೆ ವರ್ಷ ಸೇವೆ ಸಲ್ಲಿಸಿದ್ದಾಾರೆ. ಶಿವಮೊಗ್ಗದ ಶಂಕರಮಠ ಬ್ರಾಾಂಚ್‌ನಲ್ಲಿ ಮೂರುವರೆ ವರ್ಷದಿಂದ ಸೀನಿಯರ್ ಮ್ಯಾಾನೇಜರ್ ಆಗಿ ಕೆಲಸ ಮಾಡಿ ಸದ್ಯ ಮುಖ್ಯ ಪ್ರಬಂಧಕರಾಗಿ ಬಡ್ತಿಿ ಪಡೆದಿದ್ದಾಾರೆ. ಜೊತೆಗೆ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ತಮ್ಮ ಕೈಲಾದ ಧನ ಸಹಾಯ ಮಾಡಿ ಓದಿಸುತ್ತಿಿದ್ದಾಾರೆ.
 ಉದ್ಯಾಾನವನದಲ್ಲಿ ಕೆಲಸ ಮಾಡುವುದು ಎಂದರೆ ಸಂತಸ. ಆರೋಗ್ಯ, ಸಂತೋಷ, ಒಳ್ಳೆೆಯ ಗೆಳೆಯರು ಸಿಗುತ್ತಾಾರೆ. ಬದುಕು ಲವಲವಿಕೆಯಿಂದ ಕೂಡಿರುತ್ತದೆ. ಯುವಜನತೆ ಉದ್ಯಾಾನವನ ಉಳಿಸುವ ಕೆಲಸ ಮಾಡಬೇಕಾಗಿದೆ. ಮೂರುವರೆ ವರ್ಷದಿಂದ ಶಿವಮೊಗ್ಗದಲ್ಲಿದ್ದು ಅನೇಕ ಮಿತ್ರರು ತನಗೆ ಈ ಕೆಲಸದಲ್ಲಿ ಸಹಕಾರಿಯಾಗಿದ್ದಾಾರೆ. ಅವರ ನೆರವು ಸ್ಮರಣೀಯ ಎನ್ನುತ್ತಾಾರೆ ರವೀಂದ್ರ.
published on July 21
,,,,,,,,,,,,,,,,,,,,,,,,,,,,,,,,,,,,

Monday 16 July 2018

ಮಿಸೆಸ್ ಇಂಡಿಯಾ ಕಿರೀಟದತ್ತ
 ಲಕ್ಷ್ಮೀ ಶ್ರವಣ್


ಸೌಂದರ್ಯ ಎನ್ನುವುದು ಕೇವಲ ಮುಖಕ್ಕಷ್ಟೇ ಸೀಮಿತವಾದುದ್ದಲ್ಲ. ಇದು ಮನಸ್ಸು, ಹೃದಯ ಮತ್ತು ಆತ್ಮಕ್ಕೆೆ ಸಂಬಂಧಿಸಿದ್ದು ಎನ್ನುವ ಮಾತಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಕೇವಲ ದೈಹಿಕ ಸೌಂದರ್ಯವಷ್ಟೇ ಬೆಲೆ ಕೊಡದೆ ಆಂತರಿಕ ವ್ಯಕ್ತಿಿತ್ವವನ್ನು ಗಮನಿಸುತ್ತಾಾರೆ. ಆದ್ದರಿಂದಲೇ ಅತ್ಯಂತ ಚಾಣಾಕ್ಷಮತಿ ಮತ್ತು ಸಮಯಪ್ರಜ್ಞೆ ಉಳ್ಳವರು ಇದರಲ್ಲಿ ಕಿರೀಟ ಧರಿಸುತ್ತಾಾರೆ.
ಶಿವಮೊಗ್ಗದ ಲಕ್ಷ್ಮೀ ಶ್ರವಣ್ ಮಿಸೆಸ್ ಇಂಡಿಯಾ ಸ್ಪರ್ಧೆಯ 6ನೆಯ ಅವತರಣಿಕೆಯ ಅಂತಿಮ ಸುತ್ತಿಿಗೆ ಆಯ್ಕೆೆಯಾಗಿದ್ದಾಾರೆ. ಈ ಮಾಸಾಂತ್ಯದಲ್ಲಿ ಇದರ ಅಂತಿಮ ಸ್ಪರ್ಧೆ ನಡೆಯಲಿದೆ. ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಜರುಗಿದ ಈ ಸ್ಪರ್ಧೆಯ ಕರ್ನಾಟಕ  ರಾಜ್ಯದ ಆಡಿಶನ್‌ನಲ್ಲಿ ಲಕ್ಷ್ಮೀ ಭಾಗವಹಿಸಿದ್ದರು. ಇದನ್ನು ಮಿಸೆಸ್ ಇಂಡಿಯಾದ ನಿರ್ದೇಶಕಿ ಪ್ರತಿಭಾ ಸಂಶಿಮಠ ಸಂಯೋಜಿಸಿದ್ದರು. ಸುಮಾರು 150ರಷ್ಟು ಸ್ಪರ್ಧಿಗಳು ಇದರಲ್ಲಿ ಪಾಲ್ಗೊೊಂಡಿದ್ದರಾದರೂ ಆಯ್ಕೆೆಯಾದವರು ಕೇವಲ 30 ಜನ ಮಾತ್ರ. ಇದರಲ್ಲಿ ಲಕ್ಷ್ಮೀ ಸಹ ಒಬ್ಬರು. ಆನಂತರ ಏಪ್ರಿಿಲ್‌ನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ 40ರ ವಯೋಮಾನದವರ (ಕ್ಲಾಾಸಿಕ್) ವಿಭಾಗದಲ್ಲಿ ಲಕ್ಷ್ಮೀ ಕಿರೀಟ ಧರಿಸಿದ್ದರು. 30, 40 ಮತ್ತು 60ರ ವಯೋಮಾನದವರಿಗೆ 3 ಪ್ರತ್ಯೇಕ ವಿಭಾಗದಲ್ಲಿ ಈ ಸ್ಪರ್ಧೆ ನಡೆದಿತ್ತು. ಸ್ಪರ್ಧೆಯ ಟ್ಯಾಾಲೆಂಟ್ ರೌಂಡ್‌ನಲ್ಲಿ ಬೆಸ್‌ಟ್‌ ಟ್ರೆೆಡಿಶನಲ್ ಪರ್ಫಾಮರ್ ಎಂಬ ಪ್ರಶಸ್ತಿಿಗೆ ಅವರು ಪಾತ್ರರಾಗಿದ್ದಾಾರೆ.
ಈಗ ಮಿಸೆಸ್ ಇಂಡಿಯಾದಲ್ಲಿ ಕರ್ನಾಟಕವನ್ನು ಲಕ್ಷ್ಮೀ ಪ್ರತಿನಿಧಿಸುವ ಸ್ಪರ್ಧಿಯಾಗಿದ್ದಾಾರೆ. ಈ ಸ್ಪರ್ಧೆಯ ನಿರ್ದೇಶಕಿ ದೀಪಾಲಿ ಫಡ್ನಿಿಸ್ ಇದನ್ನು ಸಂಯೋಜಿಸಿದ್ದಾಾರೆ. ಈ ಸ್ಪರ್ಧೆ ಕೇವಲ ದೈಹಿಕ ಸೌಂದರ್ಯಕ್ಕೆೆ ಮಾತ್ರ ಸೀಮೀತವಾದುದಲ್ಲ. ಬದಲಾಗಿ ಸಮಾಜಕ್ಕೆೆ ಸೇವೆ ಸಲ್ಲಿಸುವ ವಿಷಯವನ್ನೂ ಒಳಗೊಂಡಿದೆ. ನಾವು ಬರಿಗೈಲಿ ಬಂದಿದ್ದೇವೆ, ಬರಿಗೈಲೇ ಹೋಗಬೇಕೆನ್ನುವುದು ಇದರ ಸಂದೇಶವಾಗಿದೆ. 
  ಲಕ್ಷ್ಮೀ ಎಂಬಿಎ ಪದವೀಧರೆ. ಭರತನಾಟ್ಯದಲ್ಲಿ ಎಂಎ ಮಾಡುತ್ತಿಿದ್ದಾಾರೆ. ನಗರದ ಇಂಜಿನೀಯರ್ ಜೆ. ಶ್ರ್ರವಣ್ ಅವರ ಪತ್ನಿಿಯಾಗಿದ್ದು, ಮೂಲತಃ ಬೆಂಗಳೂರಿನವರಾಗಿದ್ದಾಾರೆ. 19 ವರ್ಷದಿಂದ ಶಿವಮೊಗ್ಗದ ಸೊಸೆಯಾಗಿ ಇಲ್ಲಿದ್ದಾಾರೆ. ಕರ್ನಾಟಕದ ಕರಾಟೆ ಚಾಂಪಿಯನ್ (ಕಂಚಿನ ಪದಕ ಸಹಿತ), ಥಾಯ್, ಛೀ ಪ್ರಾಾಕ್ಟೀಶನರ್,  ರೇಖಿ ಪ್ರಾಾಕ್ಟೀಶನರ್, ಪ್ರಾಾನಿಕ್ ಹೀಲರ್, ಯೋಗ ಶಿಕ್ಷಕಿ, ಭರತನಾಟ್ಯ ಕಲಾವಿದೆ, ರೋಟರಿಯಲ್ಲಿ ಮಹಿಳಾ ಸಬಲೀಕರಣ ವಿಭಾಗದ ಮುಖ್ಯಸ್ಥೆೆಯಾಗಿ, ಶಿವಮೊಗ್ಗ ಉತ್ತರ ಇನ್ನರ್ ವ್ಹೀಲ್‌ನ ಮಾಜಿ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದವರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಿ, ಗ್ರಾಾಮಾಂತರ ಮತ್ತು ನಗರ ಪ್ರದೇಶದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು, ಸೆರೆಮನೆಯಲ್ಲಿರುವ ಮಹಿಳೆಯರಿಗೆ ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಾಭಿವೃದ್ಧಿಿ ತರಬೇತಿ, ಕಿವುಡ ಮತ್ತು ಮೂಗ ಮಕ್ಕಳಿಗೆ ಹಾಗೂ ರಿಮ್ಯಾಾಂಡ್ ಹೋಮ್‌ನಲ್ಲಿರುವವರಿಗೆ ಕೌನ್ಸಿಿಲಿಂಗ್  ನಡೆಸಿ ಅವರ ಅಭಿವೃದ್ಧಿಿಗೆ ಸಾಕಷ್ಟು ಕ್ರಮ ಕೈಗೊಂಡ ಹಿನ್ನೆೆಲೆಯಲ್ಲಿ ಹಲವು ಪ್ರಶಸ್ತಿಿಗಳಿಗೆ ಭಾಜನರಾಗಿದ್ದಾಾರೆ. ಅಂಗವಿಕಲ ಮಕ್ಕಳನ್ನು ಹೇಗೆ ಪ್ರೋತ್ಸಾಾಹಿಬೇಕೆಂಬ ಬಗ್ಗೆೆ ಅವರ ಪಾಲಕರಿಗೆ ಹಲವು ಮಾರ್ಗದರ್ಶನ ಶಿಬಿರ ನಡೆಸಿದ್ದಾಾರೆ. ಪರಿಸರವಾದಿಯಾಗಿ, ಉದ್ಯಾಾನವನಗಳ ಅಭಿವೃದ್ಧಿಿಗೆ ಕೆಲಸ ಮಾಡಿದ್ದಾಾರೆ. ಶಾಸಕರ ಸುಮಾರು 81 ಲಕ್ಷದಷ್ಟು ಅನುದಾನ ಇದಕ್ಕೆೆ ದಕ್ಕುವಂತೆ ಮಾಡಿದ್ದಾಾರೆ.   
ಈ ಸ್ಪರ್ಧೆ ವಿವಾಹಿತೆಯಾದ ನನಗೆ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಕಲ್ಪಿಿಸಿಕೊಟ್ಟಿಿದೆ. ಇದು ಫ್ಯಾಾಶನ್ ಮತ್ತು ಮನರಂಜನಾ ಕ್ಷೇತ್ರಕ್ಕೆೆ ಕಾಲಿಡಲು ಮೊದಲ ಮೆಟ್ಟಿಿಲಾಗಿದೆ. ಸಾಕಷ್ಟು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಲು ಕರೆಬಂದಿದೆ. ಫ್ಯಾಾಶನ್ ಶೋಗಳಿಗೆ ಅತಿಥಿಯಾಗಿ ಕರೆಯುತ್ತಿಿದ್ದಾಾರೆ. ಆಭರಣೋದ್ಯಮದ ಜಾಹೀರಾತಿಗೆ ಆಹ್ವಾಾನ ನೀಡಿದ್ದಾಾರೆ. ಕುಟುಂಬದವರು ಸಾಕಷ್ಟು ಪ್ರೋತ್ಸಾಾಹ ನೀಡಿದ್ದರಿಂದ ಇಂದು ರಾಷ್ಟ್ರೀಯ ಸ್ಪರ್ಧೆಯ ಅಂತಿಮ ಘಟ್ಟ ತಲುಪಲು ಸಾಧ್ಯವಾಗಿದೆ ಎಂದು ನುಡಿಯುತ್ತಾಾರೆ ಲಕ್ಷ್ಮೀ ಶ್ರವಣ್.

14.7.2018
.............................................  

Monday 9 July 2018

ವನ್ಯಜೀವಿ ಛಾಯಾಗ್ರಾಾಹಕ 
ನಟರಾಜ ಮಂಡಗದ್ದೆೆ

...ಒಂದು ಅತ್ಯುತ್ತಮ ಫೋಟೊ ಎಲ್ಲರನ್ನೂ ಆಕರ್ಷಿಸುವ ಗುಣ ಹೊಂದಿರುತ್ತದೆ. ಛಾಯಾಗ್ರಾಾಹಕ ಆ ಚಿತ್ರವನ್ನು ಕ್ಲಿಿಕ್ಕಿಿಸುವಾಗ ಎಷ್ಟು ಶ್ರಮ ಹಾಕಿರುತ್ತಾಾನೆ ಎನ್ನುವುದು ಆತನಿಗೆ ಮಾತ್ರ ಗೊತ್ತಿಿರುತ್ತದೆ. ಅದಕ್ಕಾಾಗಿ ದಿನವಿಡೀ ಹೊಂಚುಹಾಕುತ್ತಾಾನೆ. ಅದರಲ್ಲೂ ವಿಶೇಷವಾಗಿ ವನ್ಯಜೀವಿ ಛಾಯಾಗ್ರಾಾಹಕರು ಪಡುವ ಶ್ರಮ ಅಪಾರವಾದುದು.
ನಟರಾಜ ಮಂಡಗದ್ದೆೆ ಹೆಸರು ಜಿಲ್ಲೆೆಯಲ್ಲಿ ಪರಿಚಿತ. ವನ್ಯಜೀವಿಗಳ ಚಿತ್ರ ತೆಗೆಯುವುದಕ್ಕಾಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಛಾಯಾಗ್ರಾಾಹಕ. ಕ್ರಿಿಮಿ-ಕೀಟ-ಸರಿಸೃಪ- ಪ್ರಾಾಣಿಗಳನ್ನು ಸೆರೆಹಿಡಿಯಲು ದಿನವಿಡೀ ಕಾಡಿಲ್ಲಿರುತ್ತಾಾರೆ. ಛಾಯಾಗ್ರಹಣವನ್ನು ಅವರು ತಮ್ಮ ಜೀವನದ ಒಂದು ಭಾಗವನ್ನಾಾಗಿ ಮಾಡಿ ಕೊಂಡಿದ್ದಾಾರೆ.
ಮಂಡಗದ್ದೆೆಯವರಾದ ನಟರಾಜ ಅವರಿಗೆ ಛಾಯಾಗ್ರಹಣದ ಹುಚ್ಚು ಹಿಡಿಸಿದವರು ಮೊಯ್ದಿಿನ್ ಕುಟ್ಟಿಿ ಎನ್ನುವ ಹಿರಿಯ ಛಾಯಾಗ್ರಾಾಹಕರು. ಅವರ ಕೈಲಿದ್ದ ಕ್ಯಾಾಮರಾವನ್ನೇ ಪಡೆದು ಈ ಕಲೆಯನ್ನು ಕಲಿತು ಮೊದಲ ಕ್ಯಾಾಮರಾವನ್ನು 1983ರಲ್ಲಿ ಖರೀದಿಸಿ ಈ ಕಲೆಯಲ್ಲಿ ಏನಾದರೊಂದು ಹೊಸತನವನ್ನು ಸಾಧಿಸಲು ನಿರ್ಧರಿಸಿದರು. ಅದೇ ಪ್ರಕಾರ ಸಾಗಿ ಈಗ ಅದರಲ್ಲಿ ಅಪಾರ ಸಾಧನೆ ಮಾಡಿದ್ದಾಾರೆ. 
   ಮಂಡಗದ್ದೆೆ ಮತ್ತು ಮಾಳೂರಿನಲ್ಲಿ ಪ್ರಾಾಥಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದ ಡಿವಿಎಸ್‌ನಲ್ಲಿ ಪದವಿ ಪಡೆದು ಹೆಗಲಿಗೆ ಕ್ಯಾಾಮರಾ ಏರಿಸಿಕೊಂಡು ಕಾಡು ಸುತ್ತಲು ಆರಂಭಿಸಿದರು. ಮಂಡಗದ್ದೆೆ ಪರಿಸರ ವನ್ಯ ಜೀವಿ ಛಾಯಾಗ್ರಾಾಹಕರಿಗೆ ಪ್ರಶಸ್ತ ಸ್ಥಳವಾಗಿರುವುದರಿಂದ ಬೆಳಿಗ್ಗೆೆ ಎದ್ದು ಇದೇ ಕೆಲಸ ಆರಂಭಿಸಿದರು. ಪರಿಣಾಮವಾಗಿ, ಈವರೆಗೆ ಸಾವಿರಾರು ಅಪೂರ್ವ ಚಿತ್ರ ಸಂಗ್ರಹ ಮಾಡಿದ್ದಾಾರೆ. ಕ್ರಿಿಮಿ-ಕೀಟಗಳ ಸಂತಾನೋತ್ಪತ್ತಿಿ, ಕೂಡುಜೀವನ, ಚಲನವಲನ, ಕ್ರಮಿಸುವಿಕೆ ಆಹಾರ ಎಲ್ಲವನ್ನೂ ಅವುಗಳೊಂದಿಗೇ ದಿನವಿಡಿ ಇದ್ದು ಚಿತ್ರ ಸೆರೆಹಿಡಿದಿದ್ದಾಾರೆ.
ಈ ಚಿತ್ರಗಳು ಜಿಲ್ಲೆೆಯಾದ್ಯಂತ ವಿವಿಧ ಸಂದರ್ಭಗಳಲ್ಲಿ ಪ್ರದರ್ಶಿತವಾಗಿವೆ. ನಗರದ ಬಹುತೇಕ ಎಲ್ಲಾಾ ಶಾಲಾ- ಕಾಲೇಜುಗಳಲ್ಲಿ ಪ್ರದರ್ಶನ ಮಾಡಿ ಮಕ್ಕಳಿಗೆ ಪರಿಸರ, ಪ್ರಾಾಣಿಗಳ ಬಗ್ಗೆೆ ಮಾಹಿತಿ ನೀಡಿದ್ದಾಾರೆ.  ಹೊರ ಜಿಲ್ಲೆೆಯಲ್ಲೂ ಅನೇಕ ಚಿತ್ರಪ್ರದರ್ಶನ ಮಾಡಿ ಜನಮನ ಗೆದ್ದಿದ್ದಾಾರೆ. ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡು ಇಂದಿಗೂ ಇದೇ ಕೆಲಸ ನಿರ್ವಹಿಸುತ್ತಿಿರುವ ನಟರಾಜ, ಸುಮಾರು 500 ಅತ್ಯಪೂರ್ವ ವರ್ಣಚಿತ್ರಗಳ ಸಂಗ್ರಹದ ಬೃಹತ್ ಸಂಪುಟವನ್ನು ಹೊರತರುವ ಮಹತ್ತರ ಕಾರ್ಯ ಆರಂಭಿಸಿದ್ದಾಾರೆ.
ಇದರೊಟ್ಟಿಿಗೆ ಪೂರ್ಣಚಂದ್ರ ತೇಜಸ್ವಿಿ ವನ್ಯಜೀವಿ ಛಾಯಾಗ್ರಾಾಹಕರ ಬಳಗವನ್ನು ಸಮಾನ ಮನಸ್ಕರೊದಿಗೆ ಸೇರಿ ಹುಟ್ಟುಹಾಕಿದ್ದಾಾರೆ. ಇದರ ಮೂಲಕ ಮಕ್ಕಳಲ್ಲಿ ವನ್ಯಜೀವಿ, ಕಾಡು, ಪರಿಸರಗಳ ಬಗ್ಗೆೆ ಜಾಗೃತಿ ಮೂಡಿಸುತ್ತಿಿದ್ದಾಾರೆ. ಶಾಲಾ-ಕಾಲೇಜುಗಳ ವಿದ್ಯಾಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿನ ಮರ-ಗಿಡ, ಜೀವಿಗಳನ್ನು ಪರಿಚಯಿಸುವ ಕೆಲಸವನ್ನೂ ಮಾಡುತ್ತಿಿದ್ದಾಾರೆ. ಪರಿಸರ, ವನ್ಯಜೀವಿಗಳಿಗಾಗಿಯೇ ಕೆಲಸ ಮಾಡುತ್ತಿಿರುವ ಇವರು ಬೆಜ್ಜವಳ್ಳಿಿಯಲ್ಲಿ ಶ್ರೀಮಾತಾ ಎಂಬ ಸ್ಟುಡಿಯೋ ನಡೆಸುತ್ತಿಿದ್ದಾಾರೆ. ಮಂಡಗದ್ದೆೆ, ತೀಥಹಳ್ಳಿಿ ಭಾಗದಲ್ಲಿ ಕಾಡು ಉಳಿಸುವ ಕೆಲಸಕ್ಕೂ ಕೈಹಾಕಿದ್ದಾಾರೆ.
ವೃತ್ತಿಿ-ಪ್ರವೃತಿ ಎರಡನ್ನೂ ಒಂದೇ ಆಗಿ ಮಾಡಿಕೊಂಡು ಅಳಿವಿನಂಚಿನಲ್ಲಿರುವ ಕಾಡುಪ್ರಾಾಣಿಗಳನ್ನು ಉಳಿಸಲು ಹೋರಾಟ ಮಾಡುತ್ತಿಿದ್ದಾಾರೆ. ಜನರಿಗೆ ಈ ಬಗ್ಗೆೆ ಮಾಹಿತಿ ಕೊಟ್ಟು ಜಾಗೃತಿ ಮೂಡಿಸಿ, ಅವರನ್ನೂ ಈ ಹೋರಾಟದಲ್ಲಿ ಬಳಸಿಕೊಳ್ಳುವ ಇರಾದೆ ಅವರದ್ದು. ಗುರುವಿನ ನೆರವಿಲ್ಲದೆ ಛಾಯಾಗ್ರಹಣ ಕಲಿತು, ಮುಂಗಾರು ಪತ್ರಿಿಕೆಯ ಛಾಯಾಗ್ರಾಾಹಕನಾಗಿ ಕೆಲಸ ಮಾಡಿ ಬಳಿಕ ಇದನ್ನೇ ವೃತ್ತಿಿಯಾಗಿ ಮುನ್ನಡೆಸಿಕೊಂಡು ಇಂದು ಜಿಲ್ಲೆೆ- ಹೊರಜಿಲ್ಲೆೆಯಲ್ಲಿ ಪ್ರಖ್ಯಾಾತಿ ಗಳಿಸಿದ್ದಾಾರೆ. ಪ್ರಚಾರದಿಂದ ದೂರವುಳಿದು ಕೆಲಸ ಮಾಡುತ್ತಿಿರುವ ಇವರು ಸನ್ಮಾಾನ- ಗೌರವಗಳನ್ನು ಬೆನ್ನತ್ತಿಿ ಹೋದವರೂ ಅಲ್ಲ ಎನ್ನುವುದು ವಿಶೇಷ.
ಇತ್ತೀಚೆಗೆ ಕರ್ನಾಟಕ ಸಂಘದ ವಾರ್ಷಿಕ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ವನ್ಯಜೀವಿ ಚಿತ್ರ ಪ್ರದರ್ಶನ ಮಾಡಿದ್ದಾಾರೆ. ಇವರನ್ನು ಕರ್ನಾಟಕ ಸಂಘ ಆಭಿನಂದಿಸಿ ಗೌರವಿಸಿದೆ.
7.7.2018
............................... 

Tuesday 3 July 2018

ಉತ್ತಮ ಪಶು ವೈದ್ಯ ಪುರಸ್ಕೃತ
ಡಾ. ಸುನಿಲ್‌ಕುಮಾರ್


ಪ್ರತಿಯೊಬ್ಬನಿಗೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಕಾಶವಿದೆ. ಆದರೆ ಈ ಸಾಧನೆಗೆ ಅಸಾಧಾರಣ ಬುದ್ಧಿಿಮತ್ತೆೆಯ ಜೊತೆಗೆ ಸಮರ್ಪಣಾ ಭಾವ ಮತ್ತು  ದೂರದೃಷ್ಟಿಿಯೂ ಅಗತ್ಯ. ಇಂತಹ ಕೌಶಲ್ಯ ಹೊಂದಿದವರು ಸಾಧನೆ ಮಾಡುವುದರಲ್ಲಿ ಅನುಮಾನವಿಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರನ್ನು ಛಾಪಿಸುತ್ತಾಾರೆ.
ನಗರದ ಯುವ, ಉತ್ಸಾಾಹಿ ಪಶುವೈದ್ಯ ಡಾ. ಕೆ. ಎಂ. ಸುನಿಲ್‌ಕುಮಾರ್ ಭಾರತ ಸರ್ಕಾರದ "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಪ್ರತಿಬಾನ್ವಿಿತ ಸುನಿಲ್‌ಕುಮಾರ್ ತನ್ನ ಸೇವೆಯ 10 ವರ್ಷದಲ್ಲಿ ಜನಮಾನಸ ಗೆದ್ದಿದ್ದಾಾರೆ. ಅಷ್ಟೇ ಏಕೆ, ಒಬ್ಬ ಪಶುವೈದ್ಯ ಗ್ರಾಾಮಾಂತರದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎನ್ನುವುದಕ್ಕೆೆ ಸಾಕ್ಷಿಯಾಗಿದ್ದಾಾರೆ.
ಸದ್ಯ   ಶಿಕಾರಿಪುರ ತಾಲೂಕಿನ ಹೊಸೂರು ಗ್ರಾಾಮದ ಪಶು ಆಸ್ಪತ್ರೆೆಯಲ್ಲಿ ಹಿರಿಯ ಪಶು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿಿದ್ದು, ಜೂನ್ 1 ರಂದು  ನವದೆಹಲಿಯಲ್ಲಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ  ಕೃಷಿ ಹಾಗೂ ರೈತರ ಕಲ್ಯಾಾಣ ಸಚಿವ ರಾಧಾ ಮೋಹನ್ ಸಿಂಗ್  ಉಪಸ್ಥಿಿತಿಯಲ್ಲಿ ಈ ಪ್ರಶಸ್ತಿಿ ಪ್ರದಾನ ಮಾಡಲಾಯಿತು.
ಗಾಜನೂರಿನ ನವೋದಯ ವಿದ್ಯಾಾಲಯದಲ್ಲಿ ಪ್ರಾಾಥಮಿಕ ಶಿಕ್ಷಣವನ್ನು ಪೂರೈಸಿದ ಡಾ. ಸುನಿಲ್‌ಕುಮಾರ್,  ಬೀದರ್ ಪಶುವೈದ್ಯ ವಿವಿಯಲ್ಲಿ ವೆಟರ್ನರಿ ಸೈನ್‌ಸ್‌ ಬ್ಯಾಾಚುಲರ್ ಪದವಿಯನ್ನು , ಆನಂತರ ಬೆಂಗಳೂರಿನ ಹೆಬ್ಬಾಾಳದ ವೆಟರ್ನರಿ ಕಾಲೇಜಿನಲ್ಲಿ ಪಿಎಚ್‌ಡಿಯನ್ನು ಪಡೆದಿದ್ದಾಾರೆ. ಮಾಸ್ಟರ್ ಅಫ್ ವೆಟರ್ನರಿ ಸೈನ್‌ಸ್‌ ಮತ್ತು ಕಂಪ್ಯೂಟರ್ ಅಪ್ಲಿಿಕೇಶನ್‌ನಲ್ಲಿ ಡಿಪ್ಲೋಮಾ ಮುಗಿಸಿದ್ದಾಾರೆ. 2007ರಲ್ಲಿ ಪಶುಸಂಗೋಪನಾ ಇಲಾಖೆಯಲ್ಲಿ ಕೆಲಸಕ್ಕೆೆ ಸೇರಿದ್ದಾಾರೆ.
ಇವರು ಅನೇಕ ವೃತ್ತಿಿಪರ ಸಂಘ ಸಂಸ್ಥೆೆಗಳಲ್ಲಿ ತೊಡಗಿಕೊಂಡಿದ್ದು, ಹತ್ತಾಾರು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಜ್ಞಾಾನ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾಾರೆ. ಕಾರ್ಯಾಗಾರದಲ್ಲಿ ಭಾಗವಹಿಸಿ ಅತಿಥಿ ಉಪನ್ಯಾಾಸ ನೀಡಿದ್ದಾಾರೆ. ಹಲವು ಕಾರ್ಯಾಗಾರಕ್ಕೆೆ ಬೇಕಾದ  ವೈಜ್ಞಾಾನಿಕ ಸಲಹಾ ಸಮಿತಿ ಸದಸ್ಯರಾಗಿ  ಸಹ ಸೇವೆ ಸಲ್ಲಿಸಿದ್ದಾಾರೆ.  ಭಾರತ್ ಸ್ಕೌೌಟ್‌ಸ್‌ ಮತ್ತು ಗೈಡ್‌ಸ್‌‌ನ ಸಾಧನೆಗಾಗಿ ಕರ್ನಾಟಕ ಸರ್ಕಾರದ ವತಿಯಿಂದ 1997ರಲ್ಲಿ ರಾಜ್ಯ ಪುರಸ್ಕಾಾರ, ರಾಷ್ಟ್ರಪತಿ ಕೆ.ಆರ್. ನಾರಾಯಣ್ ಇವರಿಂದ 1998ರಲ್ಲಿ ರಾಷ್ಟ್ರಪತಿ ಪುರಸ್ಕಾಾರ, 2014ರಲ್ಲಿ ಶ್ವಾಾನಗಳ ಗಳಗಂಡ ಕೋರರೋಗದ ಅಧ್ಯಯನಕ್ಕೆೆ’ಯುವ ವಿಜ್ಞಾಾನಿ’ ಪ್ರಶಸ್ತಿಿ ಪಡೆದಿದ್ದಾಾರೆ.
  ಅನೇಕ ಕಾಲೇಜುಗಳ ಎನ್.ಎಸ್.ಎಸ್. ಕಾರ್ಯಕ್ರಮದಲ್ಲಿ  ಭಾಗವಹಿಸಿ ಸಾರ್ವಜನಿಕರಿಗೆ ಪಶುಪಾಲನೆ ಬಗ್ಗೆೆ ಅರಿವು ಮತ್ತು ಸಮಗ್ರ ಮಾಹಿತಿ ನೀಡಿದ್ದಾಾರೆ. ವಿವಿಧ ಸೇವಾ ಸಂಘ ಸಂಸ್ಥೆೆಗಳ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಿಯಾಗಿ ಭಾಗವಹಿಸಿ ಗ್ರಾಾಮೀಣಾಭಿವೃದ್ದಿಯಲ್ಲಿ ಹೈನುಗಾರಿಕೆಯ ಪಾತ್ರವನ್ನು ರೈತರಿಗೆ ವಿವರಿಸಿದ್ದಾಾರೆ.  ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪ್ರಾಾಣಿಜನ್ಯರೋಗದ ಬಗ್ಗೆೆ ಹಾಗೂ ಶುದ್ದ ಪ್ರಾಾಣಿಜನ್ಯ ಆಹಾರದ ಬಗ್ಗೆೆ, ಅವುಗಳ ಉಪಯೋಗದ ಬಗ್ಗೆೆ ಸೂಕ್ತ ಸಲಹೆ, ಮಾಹಿತಿ ನೀಡಿದ್ದಾಾರೆ.
ಗುಣಮಟ್ಟದ ಹಾಲು ಉತ್ಪಾಾದನೆ ಬಗ್ಗೆೆ ರೈತರಿಗೆ ಮನವರಿಕೆ ಮಾಡಿಕೊಡುತ್ತಾಾ, ಹಾಲು ಉತ್ಪಾಾದನೆಗೆ ಬೇಕಾದ ಪೂರಕ ಪೋಷಕಾಂಶಗಳ ಬಗ್ಗೆೆ ಮಾಹಿತಿ  ನೀಡಿದ್ದಾಾರೆ.   ಕೇಂದ್ರ ಹಾಗೂ ರಾಜ್ಯ  ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾಾನವನ್ನು ಯಶಸ್ವಿಿಯಾಗಿ ಗ್ರಾಾಮಾಂತರದಲ್ಲಿ ನಿರ್ವಹಿಸಿದ್ದಾಾರೆ. ಜಾನುವಾರು ಆರೋಗ್ಯ ತಪಾಸಣೆ ಶಿಬಿರಗಳಲ್ಲಿ ಭಾಗವಹಿಸಿ ಜಾನುವಾರುಗಳಿಗೆ ಚಿಕಿತ್ಸೆೆ  ಹಾಗೂ  ಆರೋಗ್ಯದ ಬಗ್ಗೆೆ ಸವಿವರ ಮಾಹಿತಿಯನ್ನು ಸದಾ ನೀಡುತ್ತಿಿದ್ದಾಾರೆ. ಪ್ರಕೃತಿ ವಿಕೋಪ, ಸಾಂಕ್ರಾಾಮಿಕರೋಗ, ಮುಂತಾದತುರ್ತು ಸಂದರ್ಭದಲ್ಲಿರೈತರ ಮನೆಬಾಗಿಲಿಗೆ ಭೇಟಿ ನೀಡಿ ರೈತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆೆ ನೀಡಿದ್ದಾಾರೆ. ಗ್ರಾಾಮಾಂತರ ರೈತರ ಜೀವನ ಹಸನಾಗಬೇಕು, ಪಶುಸಂಗೋಪನೆ ಇನ್ನಷ್ಟು ಬೆಳೆಯಬೇಕೆಂಬ ದೃಷ್ಟಿಿಯಲ್ಲಿ ಕೆಲಸ ಮಾಡುತ್ತಿಿರುವುದನ್ನು ಗಮನಿಸಿ  "ಉತ್ತಮ ಕ್ಷೇತ್ರ ಪಶು ವೈದ್ಯ" ಪ್ರಶಸ್ತಿಿಗೆ ಇವರನ್ನು ಆಯ್ಕೆೆ ಮಾಡಲಾಗಿತ್ತು.
published on june30
.........................................

Saturday 23 June 2018

 ಯಕ್ಷಗುರು
ಗಣಪತಿ ಪುರಪ್ಪೆೆಮನೆ





ಸಾಹಿತ್ಯ, ಸಂಗೀತ, ನೃತ್ಯ, ಪ್ರಸಾದನ, ವೀರರಸ ಹೊಮ್ಮಿಿಸುವ ವಾದ್ಯವೃಂದ ಎಲ್ಲವನ್ನೂ ಒಳಗೊಂಡ ಅಪೂರ್ವ ಕಲಾಪ್ರಕಾರ ಯಕ್ಷಗಾನ. ಇದು ನೀಡುವ ಆನಂದ ಆತ್ಮಾಾನಂದ. ಯಕ್ಷಗಾನ ಎಂದಾಕ್ಷಣ ನೆನೆಪಾಗುವುದೇ ಕರಾವಳಿ ಮತ್ತು ಮಲೆನಾಡು. ಮಲೆನಾಡಿನಲ್ಲಿ ಯಕ್ಷಗಾನವನ್ನು ಶಾಸ್ತ್ರೋೋಕ್ತವಾಗಿ ಅಧ್ಯಯನ ಮಾಡಿ ನಡೆಸಿಕೊಂಡು ಹೋಗುತ್ತಿಿರುವವರು ಹಲವರಿದ್ದಾಾರೆ. ಅದನ್ನು ಕಲಿಸಿ, ಮಕ್ಕಳಲ್ಲಿ ಅಥವಾ ನವಪೀಳಿಗೆಯಲ್ಲಿ ಇನ್ನಷ್ಟು ಜಾಗೃತಿ ಮೂಡಿಸುತ್ತಿಿರುವ ಹಲವರು ನಮ್ಮ ಜಿಲ್ಲೆೆಯಲ್ಲಿದ್ದಾಾರೆ. ಅಂತಹವರಲ್ಲಿ ಸಾಗರ ತಾಲೂಕು ಪುರಪ್ಪೆೆಮನೆಯ ಗಣಪತಿ ಹೆಗಡೆ ಒಬ್ಬರು.
ಶಾಲೆಗೆ ಹೋಗುವ ವೇಳೆಯೇ ಯಕ್ಷಗಾನಕ್ಕೆೆ ಮಾರುಹೋದವರು ಗಣಪತಿ ಹೆಗಡೆ. ಜಾನಪದ ಮತ್ತು  ಭಜನೆಯಲ್ಲಿ ಆಸಕ್ತಿಿ ಹೊಂದಿದ್ದ ಇವರು, ಊರಲ್ಲಿದ್ದ ಯಕ್ಷಗಾನದ ಗಾಳಿಗೆ ಮೈಯೊಡ್ಡಿಿದ್ದರಿಂದ ತಾನಾಗಿಯೇ ಅದು ಇವರನ್ನು ಸೆಳೆಯಿತು. ಪರಿಣಾಮವಾಗಿವ, ಹೆಗ್ಗೋೋಡಿನಲ್ಲಿ ಕಲಿಕೆಯನ್ನು ಆರಂಭಿಸಿದರು. ರಾಜ್ಯ ಪ್ರಶಸ್ತಿಿ ಪುರಸ್ಕೃತ ಹೊಸ್ತೋೋಟ ಮಂಜುನಾಥ ಭಾಗ್ವತರ ಮಾರ್ಗದರ್ಶನದಲ್ಲಿ ಕಲಿಕೆ ಆರಂಭಿಸಿ, ಆ ಬಳಿಕ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರದಲ್ಲಿ ಮಹಾಬಲ ಕಾರಂತರ ಮಾರ್ಗದರ್ಶನಲ್ಲಿ ಇನ್ನಷ್ಟು ತರಬೇತಿ ಪಡೆದರು.
ಯಕ್ಷಗಾನ ನಿರ್ದೇಶನಕೂ ಇಳಿದ ಹೆಗಡೆ ಅವರು, ಕಲಿಕಾ ಶಿಬಿರವನ್ನೂ ಆರಂಭಿಸಿದರು. ತಾಳಮದ್ದಲೆಯಲ್ಲಿ ಅರ್ಥಗಾರಿಕೆ ಮೂಲಕವೂ ಮಿಂಚತೊಡಗಿದರು. ಈ ಎಲ್ಲವುಗಳಿಂದ ಇನ್ನಷ್ಟು ಗಟ್ಟಿಿಯಾದ ಜ್ಞಾಾನವನ್ನು ಪಡೆದು, ಉತ್ತಮ ಕಲಾವಿದರಾಗಿಯೂ ಹೊರಹೊಮ್ಮಿಿದರು.
 ಶಿವಮೊಗ್ಗದಲ್ಲಿ ಯುವಪೀಳಿಗೆಯಲ್ಲಿ ಈ ಕಲೆಯ ಸಂಸ್ಕೃತಿಯನ್ನು ಬಿತ್ತಬೇಕು ಎಂಬ ಮಹತ್ವಾಾಕಾಂಕ್ಷೆ ಹೊಂದಿದ್ದ ಕೆಲವು ಯಕ್ಷಗಾನಾಸಕ್ತರು ಹೆಗಡೆ ಅವರ ಮಾರ್ಗದರ್ಶನದಲ್ಲಿ ಕಲಿಕಾ ಶಿಬಿರ ನಡೆಸಲಾರಂಭಿಸಿದರು. 13 ವರ್ಷದಿಂದ ನಡೆಯುತ್ತಿಿರುವ ಈ ಶಿಬಿರದಲ್ಲಿ ವರ್ಷದಿಂದ ವರ್ಷಕ್ಕೆೆ ಕಲಿಕಾರ್ಥಿಗಳ ಸಂಖ್ಯೆೆ ಏರುತ್ತಲೇ ಇದೆ. ಇದರೊಟ್ಟಿಿಗೆ ಅನೇಕ ಯಕ್ಷ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿಿದ್ದಾಾರೆ. ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ ಮಹಿಳೆಯರಿಗೆ ಯಕ್ಷಗಾನ ತರಬೇತಿ ನೀಡಿದ ಕೀರ್ತಿ ಇವರದ್ದು. ಸದ್ಯ ಗೋಪಾಳದಲ್ಲಿ ಮಹಿಳೆಯರಿಗೆ ಮತ್ತು ಸ್ಕೌೌಟ್ ಭವನದಲ್ಲಿ ಬಾಲಕರಿಗೆ ತರಬೇತಿಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ನೀಡುತ್ತಿಿದ್ದಾಾರೆ. ಪ್ರತಿ ಬ್ಯಾಾಚಿನಲ್ಲೂ ಕನಿಷ್ಠ 25ರಷ್ಟು ಕಲಿಕಾರ್ಥಿಗಳು ಇದ್ದೇ ಇರುತ್ತಾಾರೆ. ಕುಣಿತ, ಮಾತುಗಾರಿಕೆಯನ್ನು ಹೇಳಿಕೊಡುತ್ತಾಾರೆ. ಗಾಜನೂರಿನನ ನವೋದಯ ಶಾಲೆಯಲ್ಲಿ ಸುಮಾರು 4 ವರ್ಷ ತರಬೇತಿ ನೀಡಿದ್ದಾಾರೆ. ಸಾಗರದ ಹೊಂಗಿರಣ ಶಾಲೆಯಲ್ಲಿ ಇಂದಿಗೂ ತರಬೇತಿ ನೀಡುತ್ತ ನೂರಾರು ಮಕ್ಕಳನ್ನು ಯಕ್ಷಲೋಕದತ್ತ ಕರೆತರುತ್ತಿಿದ್ದಾಾರೆ.  
 ಶಿವಮೊಗ್ಗ, ಮಾರುತಿಪುರ, ಸಾಗರದಲ್ಲಿ ಮುಖವರ್ಣಿಕೆ ಶಿಬಿರವನ್ನು ನಡೆಸಿದ್ದಾಾರೆ. ಹೆಗ್ಗೋೋಡಿನ ಕೆ. ವಿ ಸುಬ್ಬಣ್ಣ ಮತ್ತು ತಮ್ಮ ತಂದೆ ರಾಮಪ್ಪ ಪಟೇಲರ ಪ್ರೇರಣೆಯಿಂದ ನಾಟಕ ರಂಗಕ್ಕೂ ಕಾಲಿಟ್ಟ ಗಣಪತಿ, ಸುಮಾರು 40 ವರ್ಷದಿಂದ ಯಕ್ಷಗಾನ ಮತ್ತು ನಾಟಕ ಈ ಎರಡೂ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಇವರು ಕಂಸವಧೆ, ಏಕಲವ್ಯ, ವೀರಮಣಿ, ಲವಕುಶ ಮೊದಲಾದ ಹತ್ತಾಾರು ಪ್ರಸಂಗಗಳಲ್ಲಿ ಕೃಷ್ಣ, ಕಿರಾತ, ಭೀಮ, ಬಲರಾಮ, ಭಸ್ಮಾಾಸುರ, ಆಂಜನೇಯ, ಹಾಸ್ಯ, ಸ್ತ್ರೀ ವೇಶವನ್ನು ನಿರ್ವಹಿಸಿದ್ದಾಾರೆ. 
ಯಕ್ಷಗಾನ ಪ್ರದರ್ಶನವನ್ನು ರಾಜ್ಯದಾದ್ಯಂತ ತಮ್ಮ ಶಿಷ್ಯರೊಂದಿಗೆ ನಡೆಸಿಕೊಟ್ಟ ಇವರು, ನೀನಾಸಂ ಜೊತೆ ನಾಟಕದಲ್ಲಿ ಶೇಕ್‌ಸ್‌‌ಪಿಯರ್ ನಾಟಕದ ಸವಕಳಿಯಪ್ಪ, ಶಹಜಹಾನ್‌ದಲ್ಲಿ ದಿಲ್‌ದಾರ್, ಬಾಚಯ್ಯ, ಸೂತ್ರದಾರನ ಪಾತ್ರವನ್ನು ನಿರ್ವಹಿಸಿದ್ದಾಾರೆ. ಸಾಕೇತ ಕಲಾವಿದರ ಸಂಸ್ಥೆೆಯ ಸಂಸ್ಥಾಾಪಕ ಸದಸ್ಯರೂ ಇವರಾಗಿದ್ದಾಾರೆ. ಇವರ ಕಲೆ ಮತ್ತು ಪ್ರದರ್ಶನಕ್ಕೆೆ ಹತ್ತಾಾರು ಪ್ರಶಸ್ತಿಿಗಳು ಲಭ್ಯವಾಗಿವೆ. ವಿವಿಧ ಸಂಘಟನೆಗಳು ಇವರನ್ನು ಗೌರವಿಸಿ ಹರಸಿವೆ.     
ಜಿಲ್ಲೆೆಯಲ್ಲಿ ಉತ್ತಮ ಕಲಾವಿದರನ್ನು ಹುಟ್ಟು ಹಾಕಿ,  ಮುಂದಿನ ಪೀಳಿಗೆಯವರಲ್ಲಿ ಯಕ್ಷಗಾನದ ಆಸಕ್ತಿಿ ಬೆಳೆಸಿ, ಉಳಿಸುವ ಮಹತ್ತರ ಕೆಲಸದಲ್ಲಿ ಹೆಗಡೆ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ.
23.6.20-18
................................................