Saturday 26 January 2019

ಮಾನ"ೀಯ ಸೇವೆಯ
ಹನುಮಂತಪ್ಪ


ನಮ್ಮ ಹೃದಯದಲ್ಲಿ ಒಳ್ಳೆೆಯತನ"ದ್ದರೆ ಅದನ್ನು ಇನ್ನೊೊಬ್ಬರ ಹೃದಯದಲ್ಲಿ ಕಾಣುತ್ತೇವೆ ಎನ್ನುವ ಮಾತಿದೆ. ಯಾರಲ್ಲಿ ಮಾನ"ೀಯ ಸೇವೆಯ ಗುಣ"ರುತ್ತದೆಯೋ ಅವರು ಇತರರಲ್ಲಿ ಅದನ್ನು ಕಾಣುತ್ತಾಾರೆ. ತಮ್ಮಲ್ಲಿ ಶ್ರೀಮಂತರಾಗಲಿ, ಬಡವರಾಗಲಿ ಯಾರೇ ಬಂದರೂ ಅಲ್ಲಿ ಜಾತಿ, ಮತ, ಅಂತಸ್ತು ಎಣಿಸದೆ ಪ್ರೀತಿಯನ್ನೇ ಕಾಣುತ್ತಾಾರೆ. ಎಲ್ಲ ರೀತಿಯಲ್ಲಿ ನೆರವಾಗುವ ಮೂಲಕ ಹೃದಯವಂತ ಎನಿಸಿಕೊಳ್ಳುತ್ತಾಾರೆ. 
 ಶಿವಮೊಗ್ಗದ ಮೆಗ್ಗಾಾನ್ ರಕ್ತನಿಧಿ ಕೇಂದ್ರದಲ್ಲಿ ಆಪ್ತ ಸಮಾಲೋಚಕರಾಗಿರುವ  ಎಸ್. ಎಚ್. ಹನುಮಂತಪ್ಪ ಇಂತಹ ಒಬ್ಬ ಅಪೂರ್ವ, ಮಾನ"ೀಯ ಸೇವೆಯ ವ್ಯಕ್ತಿಿ. ನಿಸ್ವಾಾರ್ಥದ ಸೇವೆಗೆ ಇನ್ನೊೊಂದು ಹೆಸರೇ ಹನುಮಂತಪ್ಪ. ಮೆಗ್ಗಾಾನ್ ರಕ್ತನಿಧಿ ಕೇಂದ್ರ ಎಂದರೆ ಮೊದಲು ನೆನೆಪಾಗುವುದೇ ಹನುಮಂತಪ್ಪ ಅವರ ಹೆಸರು. ರಕ್ತದಾನ ಶಿಬಿರ ನಡೆಸುವುದು, ಯುವಜನರನ್ನು  ಮತ್ತು "ಶೇಷವಾಗಿ ಗ್ರಾಾಮಾಂತರದಲ್ಲಿ ಇದಕ್ಕಾಾಗಿ ಜಾಗೃತಿ ಮೂಡಿಸುವುದು ಮತ್ತು ಎಚ್‌ಐ", ಏಡ್‌ಸ್‌ ಬಗ್ಗೆೆ ಆಪ್ತಸಮಾಲೋಚನೆ ಮಾಡುವುದರಲ್ಲೇ ಅವರು ಸದಾ  ಬ್ಯುಜಿ.
ಎಂಎಸ್‌ಡಬ್ಲು ಪದ"ೀಧರರಾಗಿರುವ ಇವರು, ಜನಶಿಕ್ಷಣ ಸಂಸ್ಥೆೆಯ ಹರಿಹರ ಕೇಂದ್ರದಲ್ಲಿ ಕಾರ‌್ಯಕ್ರಮಾಧಿಕಾರಿಯಾಗಿ ಕೆಲಸ ಮಾಡಿದ್ದಾಾರೆ. ಆನಂತರ ಆಪ್ತಸಮಾಲೋಚಕರಾಗಿ ಮೆಗ್ಗಾಾನ್‌ಗೆ ನೇಮಕವಾದರು. ಹತ್ತು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿಿರುವ ಅವರು, ಮಾನ"ೀಯ ಸಮಾಜ ಸೇವಾ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಅವರ ಸೇವೆಯನ್ನು ಗುರುತಿಸಿ ಆಧಾರ್ ರಕ್ತದಾನಿಗಳ ಸಂಘ ಈ ಗೌರವ ಸಲ್ಲಿಸಿದೆ. ರಕ್ತದಾನ ಶಿಬಿರವನ್ನು ಪ್ರತಿ ಹಳ್ಳಿಿಗಳಲ್ಲಿ ನಡೆಸುವ ಮಹತ್ತರ ಜವಾಬ್ದಾಾರಿ ಹೊಂದಿರುವ ಅವರು, ಪ್ರತಿ ಗ್ರಾಾಪಂ ಅಧ್ಯಕ್ಷರಿಗೆ, ಕಾರ‌್ಯದರ್ಶಿಗಳಿಗೆ ಪತ್ರ ಬರೆದು ಶಿಬಿರ ನಡೆಸಲು ಸಹಾಯ ಕೋರುತ್ತಾಾರೆ. ಪ್ರತಿ ವರ್ಷ 40ರಿಂದ 50 ರಕ್ತದಾನ ಶಿಬಿರ ನಡೆಸುತ್ತಿಿದ್ದಾಾರೆ.
ರಕ್ತ ಬೇಕೆಂದು ಆಸ್ಪತ್ರೆೆಗೆ ತೆರಳಿದರೆ ಅಲ್ಲಿಯೂ ಅವರು ನೆರವಾಗುತ್ತಾಾರೆ. ಸರ್ಕಾರಿ ಆಸ್ಪತ್ರೆೆಗೆ ಆದರೆ ಉಚಿತವಾಗಿ ಇದನ್ನು ನೀಡಲಾಗುತ್ತದೆ. ಶಿಬಿರದ ವೇಳೆ ರಕ್ತ ನೀಡುವವರಲ್ಲಿ  ಎಚ್‌ಐ" ಕಂಡುಬಂದರೆ ಅದಕ್ಕೆೆ ಉಚಿತವಾಗಿ ಸಲಹೆ ಕೊಡುತ್ತಾಾರೆ. ನ್ಯಾಾಶನಲ್ ಕಂಟ್ರೋೋಲ್ ಆಫಿಸರ್ ಆಫ್ ಇಮ್ಯುನಿಟೀಸ್ (ಎನ್‌ಎಸಿಒ)  ಸಂಸ್ಥೆೆ ಆಪ್ತಸಮಾಲೋಚಕರನ್ನಾಾಗಿ ಅವರನ್ನು ನೇ"ುಸಿದೆ. ಹಳ್ಳಿಿ ಜನರಲ್ಲಿ ಜಾಗೃತಿ ಮೂಡಿಸುವುದು ಅವರ ಮನವೊಲಿಸಿ ಎಚ್‌ಐ" ಚಿಕಿತ್ಸೆೆಗೆ ಒಳಪಡಿಸುವ ಮಹತ್ತರ ಕೆಲಸ ನಿರ್ವ"ಸುತ್ತಿಿದ್ದಾಾರೆ.
ಏಡ್‌ಸ್‌  ಅಥವಾ ಎಚ್‌ಐ" ಪೀಡಿತರು ಕಂಡುಬಂದಲ್ಲಿ ಅವರನ್ನು ಕರೆುಸಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದು. ಸರ್ಕಾರದಿಂದ ಈ ರೋಗಕ್ಕೆೆ ಲಭ್ಯ"ರುವ ಎಲ್ಲಾಾ ರೀತಿಯ ಉಚಿತ ಚಿಕಿತ್ಸೆೆಯ ಬಗ್ಗೆೆ ಮಾ"ತಿ ಕೊಡುತ್ತಾಾರೆ. ಪ್ರತಿ ತಿಂಗಳಿಗೊಮ್ಮೆೆ ಜಿಲ್ಲಾಾ ತಾಲೂಕು ಅಥವಾ ಪಿಎಚ್‌ಸಿಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಔಷಧಿ ಪಡೆಯುವಂತೆ ಸೂಚಿಸುತ್ತಾಾರೆ. ಇದರಿಂದಾಗಿಯೇ ಅವರು ಎಲ್ಲರ ಹೃದಯ ಗೆದ್ದಿದ್ದಾಾರೆ.
ಯಾವ ಪ್ರಚಾರ, ಹಮ್ಮು-ಬಿಮ್ಮು ಇಲ್ಲದೆ ತಾವಾುತು, ತಮ್ಮ ಕೆಲಸವಾುತು ಎಂದುಕೊಂಡು ನಿಸ್ವಾಾರ್ಥವಾಗಿ ಸೇವೆ ಸಲ್ಲಿಸುತ್ತಿಿರುವ ಹನುಮಂತಪ್ಪ ಇನ್ನೂ ಎಲೆಮರೆಯ ಕಾುಯಾಗಿದ್ದಾಾರೆ. ಆದರೆ ಅವರ ಸೇವೆ ಮಾತ್ರ ಜನಜನಿತವಾಗಿದೆ.     
ಮಾನ"ೀಯತೆಯೇ ನಮ್ಮ ಜಾತಿ, ಪ್ರೀತಿಯೇ ನಮ್ಮ ಧರ್ಮ. ಯಾವುದೇ ವ್ಯಕ್ತಿಿ ಮೆಗ್ಗಾಾನ್‌ಗೆ ರಕ್ತದ ಸಂಬಂಧ ಅಥವಾ ಆಪ್ತಸಮಾಲೋಚನೆಗೆ ಬಂದಲ್ಲಿ ಜಾತಿ, ಧರ್ಮ ನೋಡದೆ ನೆರವಾಗುತ್ತೇನೆ. ಇಲ್ಲಿಯವರೆಗ ಸಾ"ರಾರು ಜನರ ಮನವೊಲಿಸಿ, ರೋಗದ ಬಗ್ಗೆೆ ಮಾ"ತಿ ನೀಡಿ, ಸಮರ್ಪಕವಾಗಿ, ಕಾಲಕಾಲಕ್ಕೆೆ  ಚಿಕಿತ್ಸೆೆಗೆ  ಪಡೆದಲ್ಲಿ ಇದನ್ನು ನಿಯಂತ್ರಿಿಸಬಹುದು ಎನ್ನುವ ಮೂಲಕ ಅವರಲ್ಲಿ ಧೈರ್ಯ ತುಂಬಿದ್ದೇನೆ ಎನ್ನುತ್ತಾಾರೆ ಪೋಲಿಯೋದಿಂದ ಅಂಗ"ಕಲತೆ ಹೊಂದಿರುವ ಹನುಮಂತಪ್ಪ.
ಇಂತಹ ಅಪೂರ್ವ ಕೆಲಸ ಮಾಡುತ್ತಿಿರುವ ಹನುಮಂತಪ್ಪ ಅವರನ್ನು ಗುರುತಿಸುವ ಕೆಲಸವನ್ನು ಸರ್ಕಾರ, ಸಮಾಜ, ಸಾರ್ವಜನಿಕರು ಮಾಡಬೇಕಿದೆ. 
published on 26-1-2019
.............................................   

No comments:

Post a Comment