Saturday 25 May 2019

"ಟಿಯು ರ್ಯಾಾಂಕ್ ಸಾಧಕಿ
 ಸುೀದಾ ಆರ್ಶಿ ಫಾತಿಮಾ


ಸತತ ಪ್ರಯತ್ನ, ಛಲ ಮತ್ತು ಹಠ ಇದರ ಸ್ಥಾಾನವನ್ನು ಬೇರಾವುದೂ ತುಂಬಲು ಈ ಜಗತ್ತಿಿನಲ್ಲಿ ಸಾಧ್ಯ"ಲ್ಲ. ಇದರೊಟ್ಟಿಿಗೆ ದೃಢನಿರ್ಧಾರವೂ ಸೇರಿದರೆ ಆ ವ್ಯಕ್ತಿಿ ಸರ್ವಶಕ್ತನಾಗುತ್ತಾಾನೆ ಎನ್ನುವ ಮಾತಿದೆ.
ಶಿವಮೊಗ್ಗ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾಾನವನ್ನು ಹೊಂದಿದೆ. ಇಲ್ಲಿನ "ದ್ಯಾಾರ್ಥಿಗಳು  ಸಾಕಷ್ಟು ಪ್ರತಿಭಾವಂತರು, ಅಸಾಧಾರಣ ಮೇಧಾ"ಗಳು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ "ದ್ಯೆೆಯ ಪ್ರತಿಭೆಯನ್ನು ತೋರ್ಪಡಿಸಿದ್ದಾಾರೆ.   
ಆರ್ಶಿ ಫಾತಿಮಾ ನಗರದ ಪಿಇಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂಬಿಎದಲ್ಲಿ "ಟಿಯುಗೆ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಅಪ್ರತಿಮ ಪ್ರತಿಭೆ ಮೆರೆದಿದ್ದಾಾರೆ. ಬಾಲ್ಯದಿಂದಲೂ ಪ್ರತಿಭಾವಂತ "ದ್ಯಾಾರ್ಥಿನಿಯಾಗಿರುವ ಇವರು, ಸತತ ಅಧ್ಯಯನ ಮತ್ತು ಓದಿನ ನಿಷ್ಠೆೆಯ ಮೂಲಕ ಈ ಸಾಧನೆ ಮಾಡಿದ್ದಾಾರೆ. "ಟಿಯುನಲ್ಲಿ ರ್ಯಾಾಂಕ್ ಗಳಿಸುವುದು ಸುಲಭದ ಕೆಲಸವಲ್ಲ. ಇಂತಹ ಅತಿ ಕಷ್ಟದ ಕೆಲಸವನ್ನು ಸಾಧಿಸಿ ಜಿಲ್ಲೆೆಗೆ ಮತ್ತು "ದ್ಯಾಾಸಂಸ್ಥೆೆಗೆ ಹಾಗೂ ಕುಟುಂಬಕ್ಕೆೆ ಕೀರ್ತಿ ತಂದಿದ್ದಾಾರೆ.
  ಸುೀದಾ ಎಸ್‌ಎಸ್‌ಎಲ್‌ಸಿಯವರೆಗೆ ಓದಿದ್ದು ವಾಸ" ಸ್ಕೂಲ್‌ನಲ್ಲಿ. ಆನಂತರ ಪಿಯುವನ್ನು ಡಿ"ಎಸ್ ಇಂಡಿಪೆಂಡೆಂಟ್ ಕಾಲೇಜಿನಲ್ಲಿ "ಜ್ಞಾಾನ "ಷಯದ ಮೂಲಕ ಓದಿ  ಶೇ. 70ರಷ್ಟು ಸಾಧನೆ ಮಾಡಿದರು. ಜೆಎನ್‌ಎನ್‌ಸಿಯಲ್ಲಿ "ಜ್ಞಾಾನದಿಂದ ಬಿಬಿಎಂಗೆ ಸೇರಿ ಅಲ್ಲಿ  ಶೇ. 94ರಷ್ಟು ಅಂಕ ಪಡೆದು ಕುವೆಂಪು ""ಗೆ ಎರಡನೆಯ ರ್ಯಾಾಂಕ್ ಪಡೆದ್ದಾಾರೆ. ಎಂಬಿಎಗೆ ಪಿಎಸ್‌ಎ ಸರಿ ಅಲ್ಲಿ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಸಾಧನೆಯ ಹಾದಿಯನ್ನು ಮುಂದುವರೆಸಿದ್ದಾಾರೆ.
ನಗರದ ಆರ್‌ಎಂಎಲ್‌ನಗರದ ವಾಸಿಯಾಗಿರುವ ಸುೀದಾ ತಂದೆ ಸಯ್ಯದ್ ಫೈಜುಲ್ಲಾಾ ವ್ಯಾಾಪಾರೋದ್ಯ"ುಯಾಗಿದ್ದಾಾರೆ. ಇವರ ಅಣ್ಣನೂ ಸಹ ಪಿಇಎಸ್‌ನಲ್ಲಿ ಇಂಜಿನೀಯರಿಂಗ್‌ನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ ಸೌದಿಯಲ್ಲಿ ಮೆಕ್ಯಾಾನಿಕಲ್ ಇಂಜಿನೀಯರ್ ಆಗಿ ಕೆಲಸದಲ್ಲಿದ್ದಾಾರೆ. ಸುೀದಾ ಈಗ ನಗರದ ಗ್ಯಾಾಲಘರ್ ಸಂಸ್ಥೆೆಯಲ್ಲಿ  ಸೀನಿಯರ್ ಇನ್ಶೂರೆನ್‌ಸ್‌ ಪ್ರೊಫೆಸರ್ ಆಗಿ ಕಾರ‌್ಯನಿರ್ವ"ಸುತ್ತಿಿದ್ದು, ಮುಂದೆ ಪಿಎಚ್‌ಡಿ ಮಾಡುವ ಆಸೆ ಹೊತ್ತಿಿದ್ದಾಾರೆ.
ಎಂಬಿಎ ಮುಗಿದ ನಂತರ ಬೆಂಗಳೂರಿನ ಪ್ರತ್ಠಿಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆೆ ಲಭಿಸಿದ್ದರೂ ಅಲ್ಲಿಗೆ ತೆರಳದೆ ನಗರದಲ್ಲೇ ಉದ್ಯೋೋಗ ಆಯ್ಕೆೆ ಮಾಡಿಕೊಂಡಿದ್ದಾಾರೆ. ಪ್ರತಿದಿನ ಕನಿಷ್ಟ ಎರಡೂವರೆ ಗಂಟೆ ಓದುತ್ತಿಿದ್ದೆೆ. ಅಂದಿನ ಕಲಿಕೆಯನ್ನು ಅಂದೇ ಓದಿ ಮುಗಿಸುತ್ತಿಿದ್ದೆೆ. ಕಾಲೇಜಿನ ವಾಚನಾಲಯದಿಂದ ಪುಸ್ತಕಗಳನ್ನು ತಂದು ಸ್ವತಃ ನೋಟ್‌ಸ್‌ ಸಿದ್ಧಮಾಡಿಕೊಳ್ಳುತ್ತಿಿದ್ದೆೆ. ಸತತ ಪರಿಶ್ರಮ ಮತ್ತು ನಿಷ್ಠೆೆ ಇದ್ದರೆ ಸಾಧನೆ ಮಾಡಬಹುದು ಎನ್ನುತ್ತಾಾರೆ ಅವರು.
ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಕರಿದ್ದುದರಿಂದ ಅವರ ಮಾರ್ಗದರ್ಶನವೂ ಸಾಕಷ್ಟು ನೆರವು ನೀಡಿತು. ಅಧ್ಯಯನದಲ್ಲಿ ಆತ್ಮ"ಶ್ವಾಾಸ ಮೂಡುವಂತೆ ಮಾಡುವ ಅಧ್ಯಾಾಪಕರು ತನ್ನೆೆಲ್ಲ ಸಾಧನೆಗೆ ಕಾರಣರಾದರೆಂದು ತುಂಬು ಅಭಿಮಾನದಿಂದ ಅವರನ್ನು ನೆನೆಪಿಸಿಕೊಳ್ಳುತ್ತಾಾರೆ.
  "ದ್ಯಾಾರ್ಥಿಗಳು ತಮ್ಮ ಆತ್ಮತೃಪ್ತಿಿಗಾಗಿ ಓದಬಾರದು. ನಮ್ಮ ಅಧ್ಯಯನದಿಂದ ಪಾಲಕರಿಗೆ ಕೀರ್ತಿ ಬರಬೇಕು. ನಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಂತಾಗಬೇಕು. ಅಧ್ಯಾಾಪಕರ ಮಾರ‌್ಗದರ್ಶನದಂತೆ ನಿರಂತರ ಅಧ್ಯಯನ ಮತ್ತು ಅಂದಂದಿನ ಪಾಠವನ್ನು ಅಂದೇ ಓದುವುದರಿಂದ ಸಾಧನೆ ಸಾಧ್ಯವಾಗುತ್ತದೆ. "ದ್ಯಾಾರ್ಥಿ ದೆಸೆಯಲ್ಲಿ ಏನೇ ಮಾಡಿದರೂ ಸಾಧನೆ ಮಾಡಬೇಕು. ಕನಸನ್ನು ಕಂಡು ಅದನ್ನು ನನಸಾಗಿಸಲು ಯತ್ನಿಿಸಬೇಕು ಎನ್ನುತ್ತಾಾರೆ ಸುೀದಾ.   
ಪ್ರತಿಭಾನ್ವಿಿತರಾದ ಸುೀದಾ, ಅವರ ಸೋದರ ಮತ್ತು ಸಹೋದರಿ ಸಹ  ಓದಿನಲ್ಲಿ ಮುಂದು. ಇವರ ಪಾಲಕರೂ ಸಹ ಮಕ್ಕಳನ್ನು ಚೆನ್ನಾಾಗಿ ಓದಿಸಿ ಸತ್ಪ್ರಜೆಗಳನ್ನಾಾಗಿ, ಉತ್ತಮ ಸಂಸ್ಕಾಾರವಂತರನ್ನಾಾಗಿ ಮಾಡುವ ಗುರಿ ಹೊಂದಿದ್ದಾಾರೆ. ಮಕ್ಕಳು ಇದನ್ನು ಸಾಧಿಸಿ ತೋರಿಸುತ್ತಿಿದ್ದಾಾರೆ. ಶಿಕ್ಷಣದಿಂದ ಸಮಾಜದಲ್ಲಿ ಮುಂದೆ ಬಂದು ಉತ್ತಮ ಜೀವನ ನಡೆಸಬೇಕು, ಸ್ವಾಾವಲಂಬಿಗಳಾಗಬೇಕು ಎನ್ನುವುದು ಇವರ ಅಭಿಮತ. 

published on 25-5-2019
........................................

Saturday 11 May 2019

      
ಕಬಡ್ಡಿಿ ರೆಫ್ರಿಿಯಾಗಿ 
ಸಿದ್ದಯ್ಯ

 

ಪ್ರತಿದಿನವೂ ಹೊಸ ಅವಕಾಶಗಳು ನಮ್ಮೆೆದುರು ಬರುತ್ತವೆ. ನಾವು ನಿನ್ನೆೆಯ ಗೆಲುವಿನ ಅಥವಾ ಸೋಲಿನ ಆಧಾರದ ಮೇಲೆ ಮುಂದಿನ ಹೆಜ್ಜೆೆ ಇಡುತ್ತಾಾ ಹೋಗಬೇಕು. ಇದು ಕ್ರೀಡೆಯಲ್ಲಿ ಮಹತ್ವದ ಘಟ್ಟ. ಇವುಗಳನ್ನು ಅಳವಡಿಸಕೊಂಡವರು ಮಾತ್ರ ಉತ್ತಮ ಕ್ರೀಡಾಪಟುವಾಗಿ ಮಿಂಚಬಲ್ಲ ಎನ್ನುವ ಮಾತಿದೆ.
ಕ್ರೀಡೆಯಲ್ಲಿ ಸಾಧನೆ ಮಾಡುತ್ತ ಹೋದಂತೆ ಉನ್ನತ ಹುದ್ದೆೆಯನ್ನೂ ಪಡೆಯಬಹುದು. ಕೋಚ್ ಆಗಿ, ನಿರ್ಣಾಯಕರಾಗಿ, ರೆಫ್ರಿಿಯಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬಹುದು. ಇದಕ್ಕೆೆಲ್ಲ ಮುಖ್ಯವಾಗಿ ಬೇಕಾದದ್ದು ಶಿಸ್ತು, ಉತ್ತಮ ಗುಣನಡತೆ ಮತ್ತು ಆತ್ಮವಿಶ್ವಾಾಸ. ಇವು ಆಟಗಾರನನ್ನು ಉತ್ತಮ ವ್ಯಕ್ತಿಿತ್ವದವನನ್ನಾಾಗಿ ರೂಪಿಸುವುದರ ಜೊತೆಗೆ ಆತನಿಗೆ ಉನ್ನತ ಸ್ಥಾಾನವನ್ನೂ ಕೊಡಬಲ್ಲವು.
ಭದ್ರಾಾವತಿಯ ಪೇಪರ್‌ಟೌನ್ ಆಂಗ್ಲ ಮಾಧ್ಯಮ ಹೈಸ್ಕೂಲಿನ ದೈಹಿಕ ಶಿಕ್ಷಕ  ಎನ್. ಸಿದ್ದಯ್ಯ ರಾಷ್ಟ್ರೀಯ ಕಬಡ್ಡಿಿ ರೆಫ್ರಿಿಯಾಗಿ ಆಯ್ಕೆೆಯಾಗಿದ್ದಾಾರೆ. 20 ವರ್ಷಗಳಿಂದ ಕ್ರೀಡಾ ಜೀವನದಲ್ಲಿ ಅವರು ಮಾಡಿದ ಸಾಧನೆ ಅವರನ್ನು ಆ ಕ್ಷೇತ್ರದಲ್ಲಿ ಉನ್ನತ ಸ್ಥಾಾನಕ್ಕೆೆ ಕರೆದೊಯ್ದಿಿದೆ. ಈಗಾಗಲೇ ನಿರ್ಣಾಯಕರಾಗಿ ರಾಷ್ಟ್ರಮಟ್ಟದಲ್ಲೂ ಕೆಲಸ ನಿರ್ವಹಿಸುತ್ತಿಿರುವ ಸಿದ್ದಯ್ಯ ಈಗ ರೆಫ್ರಿಿಯಾಗಿ ಜಿಲ್ಲೆೆಗೆ ಹೆಮ್ಮೆೆ ತಂದಿದ್ದಾಾರೆ. ಮೇ 13ರಿಂದ ಪೂನಾದಲ್ಲಿ ನಡೆಯಲಿರುವ ಇಂಡೋರ್ ಇಂಟರ್ ನ್ಯಾಾಶನಲ್ ಕಬಡ್ಡಿಿ ಪ್ರೀಮಿಯರ್ ಲೀಗ್‌ಗೆ ರೆಫ್ರಿಿಯಾಗಿ ನೇಮಕಗೊಂಡಿದ್ದಾಾರೆ.
ಚನ್ನಗಿರಿ ತಾಲೂಕು ಶೆಟ್ಟಿಿಹಳ್ಳಿಿಯವರಾದ ಸಿದ್ದಯ್ಯ ಪ್ರಾಾಥಮಿಕ ಮತ್ತು ಹೈಸ್ಕೂಲು ವಿದ್ಯಾಾಭ್ಯಾಾಸವನ್ನು ಸ್ವಗ್ರಾಾಮದಲ್ಲೇ ಓದಿ ಆನಂತರ ಭದ್ರಾಾವತಿಯಲ್ಲಿ ಕಾಲೇಜು ಶಿಕ್ಷಣ ಪಡೆದರು. ಹೈಸ್ಕೂಲು ಕಲಿಯುವಾಗಲೇ ಕ್ರೀಡೆಯಲ್ಲಿ ಮುಂದು. ಕಬಡ್ಡಿಿ ಅವರ ನೆಚ್ಚಿಿನ ಆಟ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅನೇಕ ಬಾರಿ ಭಾಗವಹಿಸಿದ್ದಾಾರೆ. ಜೊತೆಗೆ ತಂಡ ಕಟ್ಟಿಿಕೊಂಡು ಹಲವಾರು ಟೂರ್ನಿ ಆಡಿ ಜಯಿಸಿ ಬಂದಿದ್ದಾಾರೆ. 
ಭದ್ರಾಾವತಿಯಲ್ಲಿ ಓದುವಾಗ ಕೋಚ್‌ಗಳಾದ ರಂಗನಾಥ ಮತ್ತು ದೇವರಾಜ್ ಅವರಿಂದ ಸತತ ತರಬೇತಿ ಪಡೆದುದರ ಫಲವಾಗಿ ಇನ್ನಷ್ಟು ಪಕ್ವ ಕ್ರೀಡಾಪಟುವಾಗಿ ಹೊರಹೊಮ್ಮಿಿದರು. ಭದ್ರಾಾವತಿಯಲ್ಲಿ ಈ ಇಬ್ಬರು ತರಬೇತುದಾರರು ಬಹುತೇಕ ಕ್ರೀಡಾಪಟುಗಳನ್ನು ತಯಾರು ಮಾಡಿದ ಕೀರ್ತಿಗೆ ಭಾಜನರಾಗಿದ್ದಾಾರೆ. ಮಲ್ಲಾಾಡಿಹಳ್ಳಿಿಯ ಕಾಲೇಜಿನಲ್ಲಿ ದೈಹಿಕ ಶಿಕ್ಷಣದ ಕೋರ್ಸು ಮುಗಿಸಿ ಭದ್ರಾಾವತಿಗೆ ಬಂದು ಕೆಲಸಕ್ಕೆೆ ಸೇರಿದರು. ಅಲ್ಲಿಂದ ಅವರ ಕ್ರೀಡಾ ಜೀವನದ ಯಶಸ್ಸು ಮೇಲಕ್ಕೆೆರುತ್ತಲೇ ಇದೆ.
ಭದ್ರಾಾವತಿಯ ಭದ್ರಾಾ ಕಬಡ್ಡಿಿ ತಂಡದ ಆಟಗಾರರಾಗಿ ಆಡಿ, ಅದನ್ನು ಮುನ್ನಡೆಸಿ, ಆ ತಂಡ ರಾಜ್ಯದಲ್ಲೇ ಹೆಸರುವಾಸಿಯಾಗುವಂತೆ ಮಾಡುವಲ್ಲಿ ಸಿದ್ದಯ್ಯ ಅವರ ಪಾತ್ರ ದೊಡ್ಡದು. ಜಿಲ್ಲೆೆಯಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲೇ ಕಬಡ್ಡಿಿಯಲ್ಲಿ ಸಿದ್ದಯ್ಯ ಅವರದು ಮಹತ್ವದ ಹೆಸರು. ಆದ್ದರಿಂದಲೇ ನಿರ್ಣಾಯಕರಾಗಿ ನೂರಾರು ಸ್ಥಳಗಳಲ್ಲಿ ಕೆಲಸ ಮಾಡಿ, ಈಗ ರೆಫ್ರಿಿಯಾಗಿ ಭಡ್ತಿಿ ಹೊಂದಿದ್ದಾಾರೆ. ಜಿಲ್ಲೆೆಯ ಮಟ್ಟಿಿಗೆ ಇದೊಂದು ಹೆಮ್ಮೆೆಯ ವಿಚಾರವೇ ಸರಿ.
ಕ್ರೀಡೆ ಉತ್ತಮ ಗುಣ ನಡತೆಯನ್ನು ಕಲಿಸುತ್ತದೆ. ನಿಯಮದಂತೆ ಆಡುವುದನ್ನು ಕಲಿಸುತ್ತದೆ. ಜಯ ಅಥವಾ ಅಪಜಯ ಯಾವುದೇ ಎದುರಾದರೂ ಮುಂದಿನ ಹೆಜ್ಜೆೆಯನ್ನು ಹೇಗೆ ಧೈರ್ಯದಿಂದ ಇಡಬೇಕೆನ್ನುವುದನ್ನು ಹೇಳಿಕೊಡುತ್ತದೆ. ಉತ್ತಮ ಹವ್ಯಾಾಸ, ಆತ್ಮವಿಶ್ವಾಾಸ, ಶಿಸ್ತು ಮತ್ತು ಸಮೂಹದ ನಾಯಕನಾಗಿ ಬೆಳೆಯುವುದನ್ನು ಹೇಳಿಕೊಡುತ್ತದೆ. ಇಷ್ಟೆೆಲ್ಲಾಾ ಗುಣಗಳನ್ನು ಕ್ರೀಡೆಯಿಂದ ಕಲಿತು ಇಂದು ರೆಫ್ರಿಿಯಾಗಿದ್ದೇನೆ ಎನ್ನುತ್ತಾಾರೆ ಸಿದ್ದಯ್ಯ.
ಮೇ 13ರಿಂದ ಪುಣೆಯಲ್ಲಿ  ಆನಂತರ ಮೈಸೂರಿನಲ್ಲಿ  ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಕಬಡ್ಡಿಿ ಚಾಂಪಿಯನ್‌ಶಿಪ್‌ಗೆ ರೆಫ್ರಿಿಯಾಗಿ ತೆರಳಲು ಸಿದ್ಧತೆ ನಡೆಸುತ್ತಿಿದ್ದಾಾರೆ.  

published on 11-5-2019
...........................................     

Tuesday 7 May 2019

ರ್ಟ್ರೋಯ ಬಾಲ ಪ್ರತಿಭೆ
ದಿನೇಶ್ ನಾಯ್‌ಕ್‌
.............................


ಕ್ರೀಡೆಯಲ್ಲಿ ವಯಸ್ಸು ಮಹತ್ವವಲ್ಲ. ದೈ"ಕವಾಗಿ ಸದೃಢವಾಗಿರುವುದಕ್ಕಿಿಂತಲೂ ಬಲಿಷ್ಠ ಮನಸ್ಸಿಿರಬೇಕು. ಕಠಿಣ ಶ್ರಮ, ಹೋರಾಟದ ಮನೋಭಾವ ಅವಶ್ಯ. ಇಲ್ಲಿ ಬುದ್ಧಿಿವಂತಿಕೆಯ ಪ್ರದರ್ಶನಕ್ಕಿಿಂತ ಸವಾಲನ್ನು ಹೇಗೆ ಎದುರಿಸಬೇಕೆಂಬ ಜಾಣ್ಮೆೆ ಮುಖ್ಯ.
ಇಷ್ಟೆೆಲ್ಲ ಗುಣ ಹೊಂದಿದವರು ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಭದ್ರಾಾವತಿಯ ಎಸ್‌ಎಸ್‌ಎಲ್‌ಸಿ "ದ್ಯಾಾರ್ಥಿ ದಿನೇಶ್ ನಾಯ್‌ಕ್‌ ರ್ಟ್ರೋಯ ಖೊಖೊ ಆಟಗಾರನಾಗಿ ಹೊರಹೊ"್ಮುದ್ದಾಾನೆ. ಪ್ರಾಾಥ"ುಕ ಶಾಲೆುಂದಲೇ ಅಥ್ಲೆೆಟಿಕ್‌ಸ್‌‌ನಲ್ಲಿ ಅಪಾರ ಸಾಧನೆ ಮಾಡುತ್ತ, ಪ್ರಶಸ್ತಿಿಗಳನ್ನು ಸೂರೆಮಾಡಲಾರಂಭಿಸಿದ ಈ ಬಾಲಕ ನಂತರದ ದಿನಗಳಲ್ಲಿ ಖೊಖೊವನ್ನು ಹೆಚ್ಚಾಾಗಿ ಆಡಲಾರಂಭಿಸಿ, ಈಗ ರ್ಟ್ರೋಯ ಜೂನಿಯರ್ ತಂಡದ ನಾಯಕನಾಗಿ ಮುನ್ನಡೆದಿದ್ದಾಾನೆ. ಅನೇಕ ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಗೆದ್ದು ತಂದಿದ್ದಾಾನೆ.
4ನೆಯ ತರಗತಿಯಲ್ಲಿದ್ದಾಾಗ ಖೊಖೊ ಆರಂಭಿಸಿದ ದಿನೇಶ್, ನಂತರ ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ತರಬೇತಿ ಪಡೆದು ಯಶಸ್ವಿಿಯಾಗಿದ್ದಾಾನೆ. 7ನೆಯ ತರಗತಿಯ ನಂತರ ಭದ್ರಾಾವತಿಯ ಖೊಖೊ ಕ್ಲಬ್‌ಗೆ ಸೇರ್ಪಡೆಗೊಂಡು ಪ್ರತಿದಿನ ಸಂಜೆ ಅಲ್ಲಿ ಎರಡು ಗಂಟೆ ತರಬೇತು ಪಡೆದಿದ್ದಾಾನೆ. ತನ್ನ ಈ ಸಾಧನೆಗೆ ಶಿಕ್ಷಕರಾದ ಧನಂಜಯ ಮತ್ತು ನೂತನ್ ಅವರನ್ನು ಇಂದಿಗೂ ಸ್ಮರಿಸುತ್ತಾಾನೆ.
ಭದ್ರಾಾವತಿ ತಾಲೂಕು "ರಿಯೂರಿನ ತಾಂಡಾದ ವಾಸಿ ಕುಮಾರ್ ನಾಯ್‌ಕ್‌ ಮತ್ತು ಕಮಲೀಬಾು ಅವರ 3ನೆಯ ಪುತ್ರನಾಗಿರುವ ದಿನೇಶ್, ಮನೆಯಲ್ಲಿ ಕಿತ್ತು ತಿನ್ನುವ ಬಡತನ"ದ್ದರೂ ಕ್ರೀಡೆಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಛಲ ತೊಟ್ಟಿಿದ್ದಾಾನೆ. ಇದಕ್ಕಾಾಗಿ ದಾವಣಗೆರೆಯ ಕ್ರೀಡಾ ಹಾಸ್ಟೆೆಲಿನಲ್ಲಿ ಉಳಿದು ಒಂದು ವರ್ಷ ಅಂದರೆ ಎಸ್‌ಎಸ್‌ಎಲ್ಸಿಿತಯನ್ನು ಓದಿ ಬಂದಿದ್ದು, ಫಲಿತಾಂಶ ಕಾಯುತ್ತಿಿದ್ದಾಾನೆ.
ಕುಮಾರ್ ನಾಯ್‌ಕ್‌ ಮತ್ತು ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ಮನೆಯಲ್ಲಿ ಹೆಚ್ಚಿಿನ ಓದನ್ನು ಯಾರೂ ಮುಂದುವರೆಸದ ಕಾರಣ ಕ್ರೀಡೆಯಂತೆಯೇ ಓದಿನಲ್ಲೂ ಸಾಧಾರಣ ಚುರುಕಿರುವ ದಿನೇಶ್‌ನನ್ನು ಹೇಗಾದರೂ ಓದಿಸಿಸಲು ಪಾಲಕರು ನಿರ್ಧರಿಸಿದ್ದಾಾರೆ. ಕ್ರೀಡಾ ಖೋಟಾದಲ್ಲಿ ಸ್ಕಾಾಲರ್‌ಶಿಪ್ ಸಹ ಈತನಿಗೆ ದೊರೆಯುತ್ತಿಿದ್ದು, ಪಿಯು ಓದಿಗೆ ಸಾರ್ವಜನಿಕರ ನೆರವನ್ನು ಪಡೆಯಲು ಯೋಚಿಸಿದ್ದಾಾನೆ.
"ರಿಯೂರಿನಲ್ಲಿ ಸರ್ಕಾರಿ ಪ್ರಾಾಥ"ುಕ ಶಾಲೆಯನ್ನು ಮುಗಿಸಿದ ನಂತರ, ಎರಡು ವರ್ಷ ಭದ್ರಾಾವತಿಯ "ಶ್ವೇಶ್ವರಯ್ಯ ಹೈಸ್ಕೂಲಿನಲ್ಲಿ ಮುಗಿಸಿದ್ದಾಾನೆ. ಅಲ್ಲಿ ಚೆನ್ನಾಾಗಿ ಆರಂಭಿಕ ತರಬೇತಿ ಲಭಿಸಿದ್ದರಿಂದ ಖೊಖೊದಲ್ಲಿ ಸತತ ಸಾಧನೆಯ ಹಾದಿಯಲ್ಲಿದ್ದಾಾನೆ. ಈತ 14ರ ಒಳಗಿನ ರಾಜ್ಯ ತಂಡದ ನಾಯಕನಾಗಿ  ಒಡಿಶಾ, ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ನವದೆಹಲಿಯಲ್ಲಿ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾಾನೆ. ಇವುಗಳಲ್ಲೆೆಲ್ಲ ಗೆದ್ದು ""ಧ ಪದಕಗಳು ಲಭಿಸಿವೆ. ಮುಂದಿನ ತಿಂಗಳು ಕೊಲ್ಕೊೊತ್ತಾಾದಲ್ಲಿ ರ್ಟ್ರೋಯ ಕಿರಿಯರ ಖೊಖೊ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದಕ್ಕೆೆ ತಯಾರಿ ನಡೆಸಿದ್ದಾಾನೆ. ರಾಜ್ಯಮಟ್ಟದಲ್ಲೂ ಮೈಸೂರು, ಬೆಂಗಳೂರು, ದಾವಣಗೆರೆ, ಹಾವೇರಿ ಮತ್ತು ಬೀದರ್‌ನಲ್ಲಿ ನಡೆದ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿ ಜಯಶೀಲನಾಗಿದ್ದಾಾನೆ.  ಬಹುತೇಕ ಪಂದ್ಯಾಾವಳಿಗಳಲ್ಲಿ ಈತನಿಗೆ ಅಲ್‌ರೌಂಡರ್ ಪ್ರಶಸ್ತಿಿ ಸಹ ದಕ್ಕಿಿದೆ. ಇದು ಈತನ ಆಟದ ಸಾಮರ್ಥ್ಯಕ್ಕೆೆ ಸಿಕ್ಕ ಮನ್ನಣೆಯಾಗಿದೆ. 
ಪಿಯು ಓದುತ್ತಲೇ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಖೋಟಾದಿಂದಲೇ ಮುಂದೆ ಹುದ್ದೆೆ ಪಡೆಯಬೇಕೆಂಬ ಕನಸನ್ನು ಹೊತ್ತಿಿರುವ ದಿನೇಶ್‌ಗೆ ಕುಟುಂಬದ ಸಹಕಾರವೂ ಇದೆ. ಕೈಲಾದಷ್ಟು ನೆರವು ನೀಡಿ ಮಗನನ್ನು ಹರಸುತ್ತಿಿದ್ದಾಾರೆ. ಆದರೆ ಬಡವನಾಗಿರುವುದರಿಂದ ಟೂರ್ನಿಗಳಿಗೆ ತೆರಳಲು ಮತ್ತು ಹೆಚ್ಚಿಿನ "ದ್ಯಾಾಭ್ಯಾಾಸಕ್ಕೆೆ ದಾನಿಗಳ ಮೊರೆ ಹೋಗಿದ್ದಾಾನೆ.  ದಾನಿಗಳು ನೆರವನ್ನು ನೀಡುವ ಮೂಲಕ ಜಿಲ್ಲೆೆಯ ಅದರಲ್ಲೂ ಬಡಕುಟುಂಬದ ಬಾಲಕನ ಸಾಧನೆಗೆ, ಆಮೂಲಕ ಜಿಲ್ಲೆೆಗೆ ಹೆಸರು ತರಲು ಕಾರಣರಾಗಬೇಕಿದೆ
published on 4.5.19