Monday 21 January 2019

ಪ್ರಶಸ್ತಿಿಗಳ ಸರದಾರ
ಕೃಷ್ಣ  ಪ್ರಭು


ಮಕ್ಕಳು ಹಸಿ ಸಿಮೆಂಟ್‌ನಂತೆ. ಹಸಿ ಸಿಮೆಂಟ್ ಹೇಗೆ ಬಿದ್ದರೂ ಅದೊಂದು ಕಲಾಕೃತಿಯನ್ನು ನಿರ್"ುಸುತ್ತದೆ. ಮಕ್ಕಳೂ ಸಹ ತಾವು ಕಂಡಿದ್ದನ್ನು, ಕೇಳಿದ್ದನ್ನು ಚಿತ್ರವಾಗಿ ಬಿಡಿಸುತ್ತಾಾರೆ. ಹಾಡಾಗಿ ಹಾಡುತ್ತಾಾರೆ. ಈ ಪ್ರತಿಭೆಯನ್ನು ಪೋಷಕರು ಇನ್ನಷ್ಟು ಬೆಳೆಸಿದಾಗ ಅವರು ಕಲಾಕಾರನೋ, ಸಂಗೀತಗಾರನೋ, ನೃತ್ಯಗಾರನೋ ಆಗುತ್ತಾಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುತ್ತಾಾರೆ.
ನಗರದಲ್ಲಿ ಇಂತಹ ಅಪ್ರತಿಮ ಕಲಾಕಾರ "ದಾರ್ಥಿಯೊಬ್ಬನಿದ್ದಾಾನೆ. ಈತ ಚಿತ್ರಕಲೆ, ಸಂಗೀತ, ತಬಲಾ, ಭರತನಾಟ್ಯ, ನಾಟಕಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸುತ್ತಿಿದ್ದಾಾನೆ. ಈಗಾಗಲೇ ಸುಮಾರು 35 ""ಧ ಪ್ರಶಸ್ತಿಿಗಳನ್ನು ಧರಿಸಿದ್ದಾಾನೆ. ಇದಕ್ಕೆೆ ಪೂರಕವಾಗಿ ಪಾಲಕರು ಈತನಿಗೆ ಶಿಕ್ಷಣ ಕೊಡಿಸುತ್ತಿಿದ್ದಾಾರೆ. ಈತ ಆರ್‌ಎಂಎಲ್ ನಗರವಾಸಿ, ಭಾರತೀಯ "ದ್ಯಾಾಭವನದ 4ನೆಯ ತರಗತಿ "ದ್ಯಾಾರ್ಥಿ ಕೃಷ್ಣ ಪಿ. ಪ್ರಭು.
ಯುಕೆಜಿಯಲ್ಲಿರುವಾಗಲೇ ಕೃಷ್ಣ ಚಿತ್ರಗಳನ್ನು ತನ್ನಷ್ಟಕ್ಕೆೆ ತಾನೇ ಬರೆಯುತ್ತಿಿದ್ದನು. ಮುದ್ದಾಾಗಿ ಇರುತ್ತಿಿದ್ದ ಈ ಚಿತ್ರಗಳನ್ನು ಗಮನಿಸಿದವರು ಈತನನ್ನು ಚಿತ್ರಕಲಾ ಶಾಲೆಗೆ ಸೇರಿಸುವಂತೆ ಸೂಚಿಸಿದ್ದರು. ಪರಿಣಾಮವಾಗಿ, ಪಾಲಕರು ರ"ರ್ಮ ಚಿತ್ರಕಲಾ ಶಾಲೆಗೆ ಸೇರಿಸಿದರು. ಈಗ ರಾಜ್ಯ ಮತ್ತು ರ್ಟ್ರೋಯ ಸ್ಪರ್ಧೆಗಳಲ್ಲಿ ಪಾಲ್ಗೊೊಂಡು ಚಿನ್ನದ ಪದಕ ತರುತ್ತಿಿದ್ದಾಾನೆ.
ಇದರೊಟ್ಟಿಿಗೆ ಈತ ಶ್ರೀ"ಜಯ ಕಲಾನಿಕೇತನದಲ್ಲಿ  3 ವರ್ಷ ನೃತ್ಯಾಾಭ್ಯಾಾಸ ಕಲಿತಿದ್ದಾಾನೆ.  ಯಕ್ಷಗಾನ ಕಲಾ"ದೆ ಕಿರಣ್ ಪೈ ಅವರಲ್ಲಿ ತಬಲಾ ವಾದನ ಮತ್ತು ಭದ್ರಾಾವತಿಯ ಅಪರಂಜಿ ಅಭಿನಯ ಶಾಲೆಯಲ್ಲಿ ನಾಟಕ ತರಬೇತಿ ಪಡೆಯುತ್ತಿಿದ್ದಾಾನೆ. ಶನಿವಾರ ಮತ್ತು ಭಾನುವಾರ ಈತನ ಪಾಲಿಗೆ ಈ ಕಲೆಗಳನ್ನು ಕಲಿಯುವ ದಿನವಾಗಿದೆ. ಪಾಲಕರು ಈತನ್ನು ತರಬೇತಿಗೆ ಕರೆದೊಯ್ಯುತ್ತಿಿದ್ದಾಾರೆ. ಆದರೂ ಪ್ರೀತಿುಂದ ಮಗನನ್ನು ಬೆಳೆಸಿದ್ದರಿಂದ ಪಾಲಕರ ನಿರೀಕ್ಷೆಯನ್ನು ಹುಸಿಗೊಳಿಸದೆ ಮುಂದೆ ಸಾಗುತ್ತಿಿದ್ದಾಾನೆ.
ಮುಂಬೈನಲ್ಲಿರುವ ರ್ಟ್ರೋಯ ಶಿಕ್ಷಣ ಮತ್ತು  ಮಾನ ಸಂಪನ್ಮೂಲ ಇಲಾಖೆ  ಏರ್ಪಡಿಸಿದ್ದ ಸ್ವಚ್ಛಭಾರತ ಚಿತ್ರಕಲೆ ಸ್ಪರ್ಧೆಯಲ್ಲಿ ಕೃಷ್ಣ ರಾಷ್ಟ್ರಕ್ಕೆೆ ಮೊದಲ ಸ್ಥಾಾನಗಳಿಸುವುದರ ಜೊತೆ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಾನೆ.  ಔರಂಗಾಬಾದ್‌ನ ಇಂದಿರಾಗಾಂಧಿ ರ್ಟ್ರೋಯ ಜ್ಞಾಾನಪೀಠದವರಿಂದ ಪ್ರಥಮ ಬಹುಮಾನ, ಪಡೆದಿದ್ದಾಾನೆ. ನವದೆಹಲಿಯ ಆವಂತಿಕಾ ಒಲಿಂಪಿಯಾಡ್ ಕಾಲೇಜಿನವರು, ಕ್ಯಾಾ"್ಲುನ್ ಸಂಸ್ಥೆೆ ನಡೆಸಿದ ಸ್ಪರ್ಧೆಯಲ್ಲಿ  ಚಿನ್ನ ಮತ್ತು ಕಂಚಿನ ಪದಕ, ಚೆನ್ನೈನ ಸ್ಕೂಲ್‌ಸ್‌ ಇಂಡಿಯಾದವರ ಸ್ಪರ್ಧೆಯಲ್ಲಿ ಬೆಳ್ಳಿಿ ಪದಕ, ಗಳಿಸಿದ್ದಾಾನೆ.
ಜಿಲ್ಲಾಾ ಮಟ್ಟದಲ್ಲಿ "ಐಎಸ್‌ಎಲ್‌ನವರು  ಪರಿಸರ ದಿನಾಚರಣೆ ನಿ"ುತ್ತ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ, ಸಾಗರ ಲಯನ್‌ಸ್‌ ಕ್ಲಬ್, ರ"ವರ್ಮ ಚಿತ್ರಕಲಾ ಶಾಲೆ, ನಗರ ಕೇಂದ್ರ ಗ್ರಂಥಾಲಯ, ಪತಂಜಲಿ ಯೋಗ ಕೇಂದ್ರ, ಬಿಗ್ ಬಜಾರ್, ಎಲ್‌ಐಸಿ "ಭಾಗೀಯ ಕಚೇರಿ, ಅರಣ್ಯ ಇಲಾಖೆ, ರಾಮಕೃಷ್ಣ "ದ್ಯಾಾನಿಕೇತನ ಮೊದಲಾದ ಸಂಸ್ಥೆೆಗಳು ನಡೆಸಿದ ""ಧ ಚಿತ್ರಕಲಾ ಸ್ಪರ್ಧೆಯಲ್ಲೂ ಈತನಿಗೆ  ಬಹುಮಾನ ಬಂದಿದೆ.
ಸ"ತ ಒಟ್ಟೂ 35 ಪ್ರಶಸ್ತಿಿ ಗಳಿಸಿದ್ದಾಾನೆ. ಇದರಲ್ಲಿ 3 ಅಂತಾರ್ಟ್ರೋಯ ಪ್ರಶಸ್ತಿಿ, 7 ರ್ಟ್ರೋಯ, 2 ರಾಜ್ಯ ಮತ್ತು 18 ಜಿಲ್ಲಾಾ ಮಟ್ಟದ ಪ್ರಶಸ್ತಿಿಗಳು ಸೇರಿವೆ.
ರಾಜ್ಯ ಮಟ್ಟದ ಕಲಾಶೌಶಲ್ಯ ಪ್ರಶಸ್ತಿಿ ಈತನ ಮುಡಿಗೇರಿದೆ. ಕಥೆ ಹೇಳುವುದು, ಕೈ ಬರಹ, ಸಂಸ್ಕೃತ ಶ್ಲೋೋಕ ಪಠಣಗಳಲ್ಲೂ ಪ್ರಶಸ್ತಿಿಯನ್ನು ತನ್ನದಾಗಿಸಿದ್ದಾಾನೆ. ಓದಿನಲ್ಲೂ ಸದಾ ಮುಂದಿರುವುದರಿಂದ ಭಾರತೀಯ "ದ್ಯಾಾಭವನದವರು ಪ್ರಸಕ್ತ ಸಾಲಿನ ಪ್ರತಿಭಾ ಪುರಸ್ಕಾಾರ ನೀಡಿ ಗೌರ"ಸಿದ್ದಾಾರೆ.
ಈತನ ತಂದೆ ಪ್ರಸನ್ನ ಪ್ರಭು- ತಾು ರೂಪಾ. ತಂದೆ ಭಾಷಾಂತರ ತಜ್ಞರಾಗಿದ್ದು, ರಾಜ್ಯ ಸರ್ಕಾರದ ಭಾಷಾಂತರ ಇಲಾಖೆಯ ಕೆಲಸ ನಿರ್ವ"ಸುತ್ತಿಿದ್ದಾಾರೆ. ಮಗನ ಅಸಾಧಾರಣ ಪ್ರತಿಭೆ ಬಗ್ಗೆೆ ಮನದುಂಬಿ ರ್ಹಸುತ್ತಾಾರೆ.
published on Jan 19

....................................

No comments:

Post a Comment