Saturday 13 April 2019

ಚಿನ್ನದ ಪವರ್ ಲಿಫ್ಟರ್
ಮೆಕ್ಯಾಾನಿಕ್ ರಮೇಶ್


 ದೈ"ಕ ಶಕ್ತಿಿಯೊಡನೆ ಮಾನಸಿಕವಾಗಿಯೂ ಬಲಿಷ್ಠರಾಗಲು ಭಾರ ಎತ್ತು"ಕೆ ಅಥವಾ ಪವರ್ ಲಿಫ್ಟಿಿಂಗ್‌ನಂತಹ ಕಸರತ್ತು ಅವಶ್ಯ. ಇತ್ತೀಚಿನ ದಿನಗಳಲ್ಲಿ ಇಂತಹ ದೈ"ಕ ಹಾಗೂ ಮಾನಸಿಕ ಕ್ಷಮತೆ ಪಡೆಯಲು ಹೆಚ್ಚು ಪ್ರಮಾಣದಲ್ಲಿ ಯುವಕರು ಮುಂದಾಗುತ್ತಿಿದ್ದಾಾರೆ. ಈ ಮೂಲಕ ತಮ್ಮದೇ ಆದ ಸಾಧನೆಯನ್ನೂ ಮಾಡಲು ಮುಂದಾಗುತ್ತಿಿದ್ದಾಾರೆ.
ಶಿವಮೊಗ್ಗದಲ್ಲಿ ಪವರ್ ಲಿಫ್ಟಿಿಂಗ್ ಅಥವಾ ದೇಹದಾರ್ಡಯಕ್ಕೆೆ ಮೊದಲಿನಿಂದಲೂ ತನ್ನದೇ ಆದ ಖ್ಯಾಾತಿ ಇದೆ. ಹಲವು ಖ್ಯಾಾತನಾಮರು ಜಿಲ್ಲೆೆಯ ಹೆಸರು ಇಂದಿಗೂ ಈ ಕ್ಷೇತ್ರದಲ್ಲಿ "ುನುಗುವಂತೆ ಮಾಡಿದ್ದಾಾರೆ. ಇವರ ಶಿಷ್ಯರಾಗಿ ಕೆಲಸ ಮಾಡುತ್ತಿಿರುವವರು ಇಂದು ರಾಷ್ಟ್ರ, ಅಂತರರ್ಟ್ರೋಯ ಮಟ್ಟದಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಇದನ್ನು ಮುಂದುವರೆಸಿಕೊಂಡು ಹೋಗುತ್ತಿಿದ್ದಾಾರೆ.
 ಆರ್. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಪ್ರಮುಖ ಹೆಸರು. ನಗರದ ಬೊಮ್ಮನಕಟ್ಟೆೆ ಆಶ್ರಯ ಬಡಾವಣೆಯವರಾದ ಇವರು, ಸುಮಾರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದು, ಕಳೆದ ವಾರ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಪದಕ ಗೆದ್ದು ತರುವ ಮೂಲಕ ಜಿಲ್ಲೆೆಯ ಹೆಸರನ್ನು ಉನ್ನತಕ್ಕೇರಿಸಿದ್ದಾಾರೆ. 60ರ ಹರಯದಲ್ಲೂ ಯುವಕರಂತೆ ಕಟ್ಟುಮಸ್ತಾಾದ ದೇಹವನ್ನು ಹೊಂದಿ, ಯುವಕರೂ ಸಹ ನಾಚುವಂತೆ ಕೆಲಸ ಮಾಡುತ್ತಾಾರೆ.
ನಗರದ ಪುಲಿಕೇಶಿ ವ್ಯಾಾಯಾಮ ಶಾಲೆ ಸಾಧಕರಿಗೆಲ್ಲ ತವರುಮನೆುದ್ದಂತೆ. ಇಲ್ಲಿ ಕಲಿತ ಬಹುತೇಕರು ಸಾಧನೆ ಮಾಡಿ ತಮ್ಮ ಹೆಸರನ್ನು ಚಿರಸ್ಥಾುಗೊಳಿಸಿಕೊಂಡಿದ್ದಾಾರೆ. ಅವರ ಸಾಲಿಗೆ ಈಗ ರಮೇಶ್ ಸೇರುತ್ತಾಾರೆ. ರಮೇಶ್ ಪವರ್ ಲಿಫ್ಟಿಿಂಗ್‌ನಲ್ಲಿ ಮಾಡಿದ ಸಾಧನೆ ಅನನ್ಯ.  ಈವರೆಗೆ ಅವರು 5 ರಾಜ್ಯ ಪ್ರಶಸ್ತಿಿ, 4 ರ್ಟ್ರೋಯ ಪ್ರಶಸ್ತಿಿ ಮತ್ತು ಒಂದು ಅಂತರ್ಟ್ರಾಾಯ ಪ್ರಶಸ್ತಿಿಯನ್ನು ತಮ್ಮದಾಗಿಸಿಕೊಂಡಿದ್ದಾಾರೆ.
 ಕಳೆದ ವಾರ ಪಶ್ಚಿಿಮ ಬಂಗಾಳದ ಹೌರಾದಲ್ಲಿ ನಡೆದ ರ್ಟ್ರೋಯ ಪವರ್ ಲಿಫ್ಟಿಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಬಹುಮಾನ ಸ"ತ ಚಿನ್ನದ ಪದಕ ಧರಿಸಿ ಬಂದಿದ್ದಾಾರೆ. ಇದಕ್ಕೂ ಮುನ್ನ ಅವರು ಗಳಿಸಿದ ಪ್ರಶಸ್ತಿಿಗಳೆಂದರೆ- 2017ರಲ್ಲಿ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಮಟ್ಟದ ಚಾಂಪಿಯನ್ಶಿಿಪ್‌ನಲ್ಲಿ  ಪ್ರಥಮ ಬಹುಮಾನ, 2018ರಲ್ಲಿ  ಹೊಸಪೇಟೆಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2015ರಲ್ಲಿ ಹರಿಯಾಣದ ಸೋನೆಪತ್‌ನಲ್ಲಿ ಜರುಗಿದ  ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತೃತೀಯ ಬಹುಮಾನ, 2014ರಲ್ಲಿ  ಆಗ್ರ್ರಾಾದಲ್ಲಿ ನಡೆದ ರ್ಟ್ರೋಯ ಚಾಂಪಿಯನ್ಶಿಿಪ್‌ನಲ್ಲಿ ತೃತೀಯ, 2015ರಲ್ಲಿ ಇಂದೋರ್‌ನಲ್ಲಿ ನಡೆದ ರ್ಟ್ರೋಯ ಸ್ಪರ್ಧೆಯಲ್ಲಿ ದ್ವಿಿತೀಯ  ಮತ್ತು 2015ರಲ್ಲಿ ದಾವಣಗೆರೆಯಲ್ಲಿ ಜರುಗಿದ ರ್ಟ್ರೋಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮತ್ತು ಪದಕ ಗೆದ್ದಿದ್ದಾಾರೆ.
2017ರಲ್ಲಿ ಬ್ಯಾಾಂಕಾಕ್‌ನಲ್ಲಿ ನಡೆದ ಅಂತರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ  ಚಿನ್ನದ ಪದಕ ಸ"ತ ಪ್ರಥಮ ಸ್ಥಾಾನವನ್ನು ತಮ್ಮದಾಗಿಸಿಕೊಂಡಿದ್ದಾಾರೆ. ಇಂತಹ ಸಾಧಕ ನಗರದಲಿರುವುದು ನಿಜಕ್ಕೂ ಹೆಮ್ಮೆೆಯ ಸಂಗತಿ.  ಆಟೋ ಕಾಂಪ್ಲೆೆಕ್‌ಸ್‌‌ನಲ್ಲಿ ಮೆಕ್ಯಾಾನಿಕ್ ಆಗಿ ಕೆಲಸ ಮಾಡುತ್ತಿಿರುವ ರಮೇಶ್, ಇಂದಿಗೂ ತಮ್ಮ ಗುರು ಸ್ವಾಾ"ುನಾಥನ್ ಅವರನ್ನು ಸ್ಮರಿಸುತ್ತಾಾರೆ. ಅವರ ಮಾರ್ಗದರ್ಶನದಲ್ಲೇ ತಾನು ಬೆಳೆದು ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾಾರೆ.
ರಮೇಶ್ ಪ್ರತಿದಿನ ಬೆಳಿಗ್ಗೆೆ ಎರಡು ಗಂಟೆ ತಪ್ಪದೆ ಪವರ್‌ಲಿಫ್ಟಿಿಂಗ್ ತರಬೇತಿಯನ್ನು ಪಡೆಯುತ್ತಿಿದ್ದಾಾರೆ. ಜೊತೆಗೆ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾಾರೆ. ಜಿಲ್ಲೆೆಯ ಹಲವೆಡೆ ಮತ್ತು "ಶ್ವ"ದ್ಯಾಾಲಯ ಮಟ್ಟದಲ್ಲಿ ನಡೆಯುವ ಆಯ್ಕೆೆಗೆ, ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ತೆರಳುತ್ತಾಾರೆ.
 ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುವಾಗ ಮಾನಸಿಕ ಬಲವನ್ನು ಕಾಪಾಡಿಕೊಳ್ಳಬೇಕು. ಅತಿಕಠಿಣವಾಗಿ ತರಬೇತಿ ನಡೆಸಬೇಕು. ಸತತವಾಗಿ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊೊಳ್ಳುತ್ತಿಿರುವವರ "ರುದ್ಧ ಪ್ರಶಸ್ತಿಿಗಾಗಿ ಸೆಣೆಸಬೇಕು. ಇದು ಸುಲಭದ ಮಾತಲ್ಲ ಎನ್ನುತ್ತಾಾರೆ.
published on 13-4-2017

No comments:

Post a Comment