Tuesday, 7 May 2019

ರ್ಟ್ರೋಯ ಬಾಲ ಪ್ರತಿಭೆ
ದಿನೇಶ್ ನಾಯ್‌ಕ್‌
.............................


ಕ್ರೀಡೆಯಲ್ಲಿ ವಯಸ್ಸು ಮಹತ್ವವಲ್ಲ. ದೈ"ಕವಾಗಿ ಸದೃಢವಾಗಿರುವುದಕ್ಕಿಿಂತಲೂ ಬಲಿಷ್ಠ ಮನಸ್ಸಿಿರಬೇಕು. ಕಠಿಣ ಶ್ರಮ, ಹೋರಾಟದ ಮನೋಭಾವ ಅವಶ್ಯ. ಇಲ್ಲಿ ಬುದ್ಧಿಿವಂತಿಕೆಯ ಪ್ರದರ್ಶನಕ್ಕಿಿಂತ ಸವಾಲನ್ನು ಹೇಗೆ ಎದುರಿಸಬೇಕೆಂಬ ಜಾಣ್ಮೆೆ ಮುಖ್ಯ.
ಇಷ್ಟೆೆಲ್ಲ ಗುಣ ಹೊಂದಿದವರು ಮಾತ್ರ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ. ಭದ್ರಾಾವತಿಯ ಎಸ್‌ಎಸ್‌ಎಲ್‌ಸಿ "ದ್ಯಾಾರ್ಥಿ ದಿನೇಶ್ ನಾಯ್‌ಕ್‌ ರ್ಟ್ರೋಯ ಖೊಖೊ ಆಟಗಾರನಾಗಿ ಹೊರಹೊ"್ಮುದ್ದಾಾನೆ. ಪ್ರಾಾಥ"ುಕ ಶಾಲೆುಂದಲೇ ಅಥ್ಲೆೆಟಿಕ್‌ಸ್‌‌ನಲ್ಲಿ ಅಪಾರ ಸಾಧನೆ ಮಾಡುತ್ತ, ಪ್ರಶಸ್ತಿಿಗಳನ್ನು ಸೂರೆಮಾಡಲಾರಂಭಿಸಿದ ಈ ಬಾಲಕ ನಂತರದ ದಿನಗಳಲ್ಲಿ ಖೊಖೊವನ್ನು ಹೆಚ್ಚಾಾಗಿ ಆಡಲಾರಂಭಿಸಿ, ಈಗ ರ್ಟ್ರೋಯ ಜೂನಿಯರ್ ತಂಡದ ನಾಯಕನಾಗಿ ಮುನ್ನಡೆದಿದ್ದಾಾನೆ. ಅನೇಕ ಪದಕಗಳನ್ನು ರಾಷ್ಟ್ರಮಟ್ಟದಲ್ಲಿ ಗೆದ್ದು ತಂದಿದ್ದಾಾನೆ.
4ನೆಯ ತರಗತಿಯಲ್ಲಿದ್ದಾಾಗ ಖೊಖೊ ಆರಂಭಿಸಿದ ದಿನೇಶ್, ನಂತರ ಶಿಕ್ಷಕರ ಮಾರ್ಗದರ್ಶನದಲ್ಲಿ ಸತತ ತರಬೇತಿ ಪಡೆದು ಯಶಸ್ವಿಿಯಾಗಿದ್ದಾಾನೆ. 7ನೆಯ ತರಗತಿಯ ನಂತರ ಭದ್ರಾಾವತಿಯ ಖೊಖೊ ಕ್ಲಬ್‌ಗೆ ಸೇರ್ಪಡೆಗೊಂಡು ಪ್ರತಿದಿನ ಸಂಜೆ ಅಲ್ಲಿ ಎರಡು ಗಂಟೆ ತರಬೇತು ಪಡೆದಿದ್ದಾಾನೆ. ತನ್ನ ಈ ಸಾಧನೆಗೆ ಶಿಕ್ಷಕರಾದ ಧನಂಜಯ ಮತ್ತು ನೂತನ್ ಅವರನ್ನು ಇಂದಿಗೂ ಸ್ಮರಿಸುತ್ತಾಾನೆ.
ಭದ್ರಾಾವತಿ ತಾಲೂಕು "ರಿಯೂರಿನ ತಾಂಡಾದ ವಾಸಿ ಕುಮಾರ್ ನಾಯ್‌ಕ್‌ ಮತ್ತು ಕಮಲೀಬಾು ಅವರ 3ನೆಯ ಪುತ್ರನಾಗಿರುವ ದಿನೇಶ್, ಮನೆಯಲ್ಲಿ ಕಿತ್ತು ತಿನ್ನುವ ಬಡತನ"ದ್ದರೂ ಕ್ರೀಡೆಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಛಲ ತೊಟ್ಟಿಿದ್ದಾಾನೆ. ಇದಕ್ಕಾಾಗಿ ದಾವಣಗೆರೆಯ ಕ್ರೀಡಾ ಹಾಸ್ಟೆೆಲಿನಲ್ಲಿ ಉಳಿದು ಒಂದು ವರ್ಷ ಅಂದರೆ ಎಸ್‌ಎಸ್‌ಎಲ್ಸಿಿತಯನ್ನು ಓದಿ ಬಂದಿದ್ದು, ಫಲಿತಾಂಶ ಕಾಯುತ್ತಿಿದ್ದಾಾನೆ.
ಕುಮಾರ್ ನಾಯ್‌ಕ್‌ ಮತ್ತು ದಂಪತಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ಮನೆಯಲ್ಲಿ ಹೆಚ್ಚಿಿನ ಓದನ್ನು ಯಾರೂ ಮುಂದುವರೆಸದ ಕಾರಣ ಕ್ರೀಡೆಯಂತೆಯೇ ಓದಿನಲ್ಲೂ ಸಾಧಾರಣ ಚುರುಕಿರುವ ದಿನೇಶ್‌ನನ್ನು ಹೇಗಾದರೂ ಓದಿಸಿಸಲು ಪಾಲಕರು ನಿರ್ಧರಿಸಿದ್ದಾಾರೆ. ಕ್ರೀಡಾ ಖೋಟಾದಲ್ಲಿ ಸ್ಕಾಾಲರ್‌ಶಿಪ್ ಸಹ ಈತನಿಗೆ ದೊರೆಯುತ್ತಿಿದ್ದು, ಪಿಯು ಓದಿಗೆ ಸಾರ್ವಜನಿಕರ ನೆರವನ್ನು ಪಡೆಯಲು ಯೋಚಿಸಿದ್ದಾಾನೆ.
"ರಿಯೂರಿನಲ್ಲಿ ಸರ್ಕಾರಿ ಪ್ರಾಾಥ"ುಕ ಶಾಲೆಯನ್ನು ಮುಗಿಸಿದ ನಂತರ, ಎರಡು ವರ್ಷ ಭದ್ರಾಾವತಿಯ "ಶ್ವೇಶ್ವರಯ್ಯ ಹೈಸ್ಕೂಲಿನಲ್ಲಿ ಮುಗಿಸಿದ್ದಾಾನೆ. ಅಲ್ಲಿ ಚೆನ್ನಾಾಗಿ ಆರಂಭಿಕ ತರಬೇತಿ ಲಭಿಸಿದ್ದರಿಂದ ಖೊಖೊದಲ್ಲಿ ಸತತ ಸಾಧನೆಯ ಹಾದಿಯಲ್ಲಿದ್ದಾಾನೆ. ಈತ 14ರ ಒಳಗಿನ ರಾಜ್ಯ ತಂಡದ ನಾಯಕನಾಗಿ  ಒಡಿಶಾ, ಮಹಾರಾಷ್ಟ್ರ, ಆಂದ್ರಪ್ರದೇಶ ಮತ್ತು ನವದೆಹಲಿಯಲ್ಲಿ ರ್ಟ್ರೋಯ ಚಾಂಪಿಯನ್‌ಶಿಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದಾಾನೆ. ಇವುಗಳಲ್ಲೆೆಲ್ಲ ಗೆದ್ದು ""ಧ ಪದಕಗಳು ಲಭಿಸಿವೆ. ಮುಂದಿನ ತಿಂಗಳು ಕೊಲ್ಕೊೊತ್ತಾಾದಲ್ಲಿ ರ್ಟ್ರೋಯ ಕಿರಿಯರ ಖೊಖೊ ಚಾಂಪಿಯನ್‌ಶಿಪ್ ನಡೆಯಲಿದ್ದು, ಅದಕ್ಕೆೆ ತಯಾರಿ ನಡೆಸಿದ್ದಾಾನೆ. ರಾಜ್ಯಮಟ್ಟದಲ್ಲೂ ಮೈಸೂರು, ಬೆಂಗಳೂರು, ದಾವಣಗೆರೆ, ಹಾವೇರಿ ಮತ್ತು ಬೀದರ್‌ನಲ್ಲಿ ನಡೆದ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿ ಜಯಶೀಲನಾಗಿದ್ದಾಾನೆ.  ಬಹುತೇಕ ಪಂದ್ಯಾಾವಳಿಗಳಲ್ಲಿ ಈತನಿಗೆ ಅಲ್‌ರೌಂಡರ್ ಪ್ರಶಸ್ತಿಿ ಸಹ ದಕ್ಕಿಿದೆ. ಇದು ಈತನ ಆಟದ ಸಾಮರ್ಥ್ಯಕ್ಕೆೆ ಸಿಕ್ಕ ಮನ್ನಣೆಯಾಗಿದೆ. 
ಪಿಯು ಓದುತ್ತಲೇ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಖೋಟಾದಿಂದಲೇ ಮುಂದೆ ಹುದ್ದೆೆ ಪಡೆಯಬೇಕೆಂಬ ಕನಸನ್ನು ಹೊತ್ತಿಿರುವ ದಿನೇಶ್‌ಗೆ ಕುಟುಂಬದ ಸಹಕಾರವೂ ಇದೆ. ಕೈಲಾದಷ್ಟು ನೆರವು ನೀಡಿ ಮಗನನ್ನು ಹರಸುತ್ತಿಿದ್ದಾಾರೆ. ಆದರೆ ಬಡವನಾಗಿರುವುದರಿಂದ ಟೂರ್ನಿಗಳಿಗೆ ತೆರಳಲು ಮತ್ತು ಹೆಚ್ಚಿಿನ "ದ್ಯಾಾಭ್ಯಾಾಸಕ್ಕೆೆ ದಾನಿಗಳ ಮೊರೆ ಹೋಗಿದ್ದಾಾನೆ.  ದಾನಿಗಳು ನೆರವನ್ನು ನೀಡುವ ಮೂಲಕ ಜಿಲ್ಲೆೆಯ ಅದರಲ್ಲೂ ಬಡಕುಟುಂಬದ ಬಾಲಕನ ಸಾಧನೆಗೆ, ಆಮೂಲಕ ಜಿಲ್ಲೆೆಗೆ ಹೆಸರು ತರಲು ಕಾರಣರಾಗಬೇಕಿದೆ
published on 4.5.19

No comments:

Post a Comment