Saturday 25 May 2019

"ಟಿಯು ರ್ಯಾಾಂಕ್ ಸಾಧಕಿ
 ಸುೀದಾ ಆರ್ಶಿ ಫಾತಿಮಾ


ಸತತ ಪ್ರಯತ್ನ, ಛಲ ಮತ್ತು ಹಠ ಇದರ ಸ್ಥಾಾನವನ್ನು ಬೇರಾವುದೂ ತುಂಬಲು ಈ ಜಗತ್ತಿಿನಲ್ಲಿ ಸಾಧ್ಯ"ಲ್ಲ. ಇದರೊಟ್ಟಿಿಗೆ ದೃಢನಿರ್ಧಾರವೂ ಸೇರಿದರೆ ಆ ವ್ಯಕ್ತಿಿ ಸರ್ವಶಕ್ತನಾಗುತ್ತಾಾನೆ ಎನ್ನುವ ಮಾತಿದೆ.
ಶಿವಮೊಗ್ಗ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮಹತ್ವದ ಸ್ಥಾಾನವನ್ನು ಹೊಂದಿದೆ. ಇಲ್ಲಿನ "ದ್ಯಾಾರ್ಥಿಗಳು  ಸಾಕಷ್ಟು ಪ್ರತಿಭಾವಂತರು, ಅಸಾಧಾರಣ ಮೇಧಾ"ಗಳು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮ "ದ್ಯೆೆಯ ಪ್ರತಿಭೆಯನ್ನು ತೋರ್ಪಡಿಸಿದ್ದಾಾರೆ.   
ಆರ್ಶಿ ಫಾತಿಮಾ ನಗರದ ಪಿಇಎಸ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಎಂಬಿಎದಲ್ಲಿ "ಟಿಯುಗೆ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಅಪ್ರತಿಮ ಪ್ರತಿಭೆ ಮೆರೆದಿದ್ದಾಾರೆ. ಬಾಲ್ಯದಿಂದಲೂ ಪ್ರತಿಭಾವಂತ "ದ್ಯಾಾರ್ಥಿನಿಯಾಗಿರುವ ಇವರು, ಸತತ ಅಧ್ಯಯನ ಮತ್ತು ಓದಿನ ನಿಷ್ಠೆೆಯ ಮೂಲಕ ಈ ಸಾಧನೆ ಮಾಡಿದ್ದಾಾರೆ. "ಟಿಯುನಲ್ಲಿ ರ್ಯಾಾಂಕ್ ಗಳಿಸುವುದು ಸುಲಭದ ಕೆಲಸವಲ್ಲ. ಇಂತಹ ಅತಿ ಕಷ್ಟದ ಕೆಲಸವನ್ನು ಸಾಧಿಸಿ ಜಿಲ್ಲೆೆಗೆ ಮತ್ತು "ದ್ಯಾಾಸಂಸ್ಥೆೆಗೆ ಹಾಗೂ ಕುಟುಂಬಕ್ಕೆೆ ಕೀರ್ತಿ ತಂದಿದ್ದಾಾರೆ.
  ಸುೀದಾ ಎಸ್‌ಎಸ್‌ಎಲ್‌ಸಿಯವರೆಗೆ ಓದಿದ್ದು ವಾಸ" ಸ್ಕೂಲ್‌ನಲ್ಲಿ. ಆನಂತರ ಪಿಯುವನ್ನು ಡಿ"ಎಸ್ ಇಂಡಿಪೆಂಡೆಂಟ್ ಕಾಲೇಜಿನಲ್ಲಿ "ಜ್ಞಾಾನ "ಷಯದ ಮೂಲಕ ಓದಿ  ಶೇ. 70ರಷ್ಟು ಸಾಧನೆ ಮಾಡಿದರು. ಜೆಎನ್‌ಎನ್‌ಸಿಯಲ್ಲಿ "ಜ್ಞಾಾನದಿಂದ ಬಿಬಿಎಂಗೆ ಸೇರಿ ಅಲ್ಲಿ  ಶೇ. 94ರಷ್ಟು ಅಂಕ ಪಡೆದು ಕುವೆಂಪು ""ಗೆ ಎರಡನೆಯ ರ್ಯಾಾಂಕ್ ಪಡೆದ್ದಾಾರೆ. ಎಂಬಿಎಗೆ ಪಿಎಸ್‌ಎ ಸರಿ ಅಲ್ಲಿ 6ನೆಯ ರ್ಯಾಾಂಕ್ ಗಳಿಸುವ ಮೂಲಕ ಸಾಧನೆಯ ಹಾದಿಯನ್ನು ಮುಂದುವರೆಸಿದ್ದಾಾರೆ.
ನಗರದ ಆರ್‌ಎಂಎಲ್‌ನಗರದ ವಾಸಿಯಾಗಿರುವ ಸುೀದಾ ತಂದೆ ಸಯ್ಯದ್ ಫೈಜುಲ್ಲಾಾ ವ್ಯಾಾಪಾರೋದ್ಯ"ುಯಾಗಿದ್ದಾಾರೆ. ಇವರ ಅಣ್ಣನೂ ಸಹ ಪಿಇಎಸ್‌ನಲ್ಲಿ ಇಂಜಿನೀಯರಿಂಗ್‌ನ್ನು ಉನ್ನತ ಶ್ರೇಣಿಯಲ್ಲಿ ಮುಗಿಸಿ ಸೌದಿಯಲ್ಲಿ ಮೆಕ್ಯಾಾನಿಕಲ್ ಇಂಜಿನೀಯರ್ ಆಗಿ ಕೆಲಸದಲ್ಲಿದ್ದಾಾರೆ. ಸುೀದಾ ಈಗ ನಗರದ ಗ್ಯಾಾಲಘರ್ ಸಂಸ್ಥೆೆಯಲ್ಲಿ  ಸೀನಿಯರ್ ಇನ್ಶೂರೆನ್‌ಸ್‌ ಪ್ರೊಫೆಸರ್ ಆಗಿ ಕಾರ‌್ಯನಿರ್ವ"ಸುತ್ತಿಿದ್ದು, ಮುಂದೆ ಪಿಎಚ್‌ಡಿ ಮಾಡುವ ಆಸೆ ಹೊತ್ತಿಿದ್ದಾಾರೆ.
ಎಂಬಿಎ ಮುಗಿದ ನಂತರ ಬೆಂಗಳೂರಿನ ಪ್ರತ್ಠಿಿತ ಕಂಪನಿಯೊಂದರಲ್ಲಿ ಉನ್ನತ ಹುದ್ದೆೆ ಲಭಿಸಿದ್ದರೂ ಅಲ್ಲಿಗೆ ತೆರಳದೆ ನಗರದಲ್ಲೇ ಉದ್ಯೋೋಗ ಆಯ್ಕೆೆ ಮಾಡಿಕೊಂಡಿದ್ದಾಾರೆ. ಪ್ರತಿದಿನ ಕನಿಷ್ಟ ಎರಡೂವರೆ ಗಂಟೆ ಓದುತ್ತಿಿದ್ದೆೆ. ಅಂದಿನ ಕಲಿಕೆಯನ್ನು ಅಂದೇ ಓದಿ ಮುಗಿಸುತ್ತಿಿದ್ದೆೆ. ಕಾಲೇಜಿನ ವಾಚನಾಲಯದಿಂದ ಪುಸ್ತಕಗಳನ್ನು ತಂದು ಸ್ವತಃ ನೋಟ್‌ಸ್‌ ಸಿದ್ಧಮಾಡಿಕೊಳ್ಳುತ್ತಿಿದ್ದೆೆ. ಸತತ ಪರಿಶ್ರಮ ಮತ್ತು ನಿಷ್ಠೆೆ ಇದ್ದರೆ ಸಾಧನೆ ಮಾಡಬಹುದು ಎನ್ನುತ್ತಾಾರೆ ಅವರು.
ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಕರಿದ್ದುದರಿಂದ ಅವರ ಮಾರ್ಗದರ್ಶನವೂ ಸಾಕಷ್ಟು ನೆರವು ನೀಡಿತು. ಅಧ್ಯಯನದಲ್ಲಿ ಆತ್ಮ"ಶ್ವಾಾಸ ಮೂಡುವಂತೆ ಮಾಡುವ ಅಧ್ಯಾಾಪಕರು ತನ್ನೆೆಲ್ಲ ಸಾಧನೆಗೆ ಕಾರಣರಾದರೆಂದು ತುಂಬು ಅಭಿಮಾನದಿಂದ ಅವರನ್ನು ನೆನೆಪಿಸಿಕೊಳ್ಳುತ್ತಾಾರೆ.
  "ದ್ಯಾಾರ್ಥಿಗಳು ತಮ್ಮ ಆತ್ಮತೃಪ್ತಿಿಗಾಗಿ ಓದಬಾರದು. ನಮ್ಮ ಅಧ್ಯಯನದಿಂದ ಪಾಲಕರಿಗೆ ಕೀರ್ತಿ ಬರಬೇಕು. ನಮ್ಮನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಂತಾಗಬೇಕು. ಅಧ್ಯಾಾಪಕರ ಮಾರ‌್ಗದರ್ಶನದಂತೆ ನಿರಂತರ ಅಧ್ಯಯನ ಮತ್ತು ಅಂದಂದಿನ ಪಾಠವನ್ನು ಅಂದೇ ಓದುವುದರಿಂದ ಸಾಧನೆ ಸಾಧ್ಯವಾಗುತ್ತದೆ. "ದ್ಯಾಾರ್ಥಿ ದೆಸೆಯಲ್ಲಿ ಏನೇ ಮಾಡಿದರೂ ಸಾಧನೆ ಮಾಡಬೇಕು. ಕನಸನ್ನು ಕಂಡು ಅದನ್ನು ನನಸಾಗಿಸಲು ಯತ್ನಿಿಸಬೇಕು ಎನ್ನುತ್ತಾಾರೆ ಸುೀದಾ.   
ಪ್ರತಿಭಾನ್ವಿಿತರಾದ ಸುೀದಾ, ಅವರ ಸೋದರ ಮತ್ತು ಸಹೋದರಿ ಸಹ  ಓದಿನಲ್ಲಿ ಮುಂದು. ಇವರ ಪಾಲಕರೂ ಸಹ ಮಕ್ಕಳನ್ನು ಚೆನ್ನಾಾಗಿ ಓದಿಸಿ ಸತ್ಪ್ರಜೆಗಳನ್ನಾಾಗಿ, ಉತ್ತಮ ಸಂಸ್ಕಾಾರವಂತರನ್ನಾಾಗಿ ಮಾಡುವ ಗುರಿ ಹೊಂದಿದ್ದಾಾರೆ. ಮಕ್ಕಳು ಇದನ್ನು ಸಾಧಿಸಿ ತೋರಿಸುತ್ತಿಿದ್ದಾಾರೆ. ಶಿಕ್ಷಣದಿಂದ ಸಮಾಜದಲ್ಲಿ ಮುಂದೆ ಬಂದು ಉತ್ತಮ ಜೀವನ ನಡೆಸಬೇಕು, ಸ್ವಾಾವಲಂಬಿಗಳಾಗಬೇಕು ಎನ್ನುವುದು ಇವರ ಅಭಿಮತ. 

published on 25-5-2019
........................................

No comments:

Post a Comment