Monday 28 May 2018

ವಾಯ್‌ಸ್‌ ಆಫ್ ಶಿವಮೊಗ್ಗ 
ರಮ್ಯಶ್ರೀ ಪವಾರ್

 ..

ಎಲ್ಲಿ ಶಬ್ದಗಳು ಮಾತನಾಡಲಾರವೊ ಅಲ್ಲಿ ಸಂಗೀತ ಮಾತನಾಡುತ್ತದೆ ಎನ್ನುವ ಮಾತಿದೆ. ಸಂಗೀತ ಜಗತ್ತಿಿನ ಆತ್ಮ. ಮನಸ್ಸಿಿನ ರೆಕ್ಕೆೆ ಇದ್ದಂತೆ,  ಪ್ರತಿಯೊಂದರ ಜೀವ. ಈ ಕಲೆ ಸಿದ್ಧಿಿಸಿದವರಿಗೆ ಅದೇ ಜೀವನ. ಅದೇ ಉಸಿರು. ಸಂಗೀತ ಮತ್ತು ಹಾಡುಗಾರಿಕೆ ಒಂದೇ ನಾಣ್ಯದ ಎರಡು ಮುಖ. ತನ್ನ ಆತ್ಮಸಂತೋಷಕ್ಕಾಾಗಿ ಹಾಡುಗರ ಹಾಡುತ್ತಾಾನೆ. ಈ ಮೂಲಕ ಎಲ್ಲರನ್ನೂ ರಂಜಿಸುತ್ತಾಾನೆ. ತಮ್ಮ ಸುಖ-ದುಃಖವನ್ನು ಮರೆತು  ಎಲ್ಲರೂ ಇದನ್ನು ಆಸ್ವಾಾದಿಸುತ್ತಾಾರೆ.
ಯಾವುದೇ ರೀತಿಯಲ್ಲಿ ತರಬೇತಿ ಪಡೆಯದೆ ಹಾಡುವವರು ಒಂದೆಡೆಯಾದರೆ, ಸಂಗೀತ "ದ್ವಾಾಂಸರು, ಹಾಡುಗಾರರಿಂದ ಕಲಿತು ಹಾಡುವವರು ಇನ್ನೊೊಂದೆಡೆ. ಶಿವಮೊಗ್ಗದ "ದ್ಯಾಾರ್ಥಿನಿ ರಮ್ಯಶ್ರೀ ಪವಾರ್ ಎಲಿಯೂ ತರಬೇತಿ ಪಡೆಯದೆ ಹಾಡಿ ""ಧ ವಾ"ನಿಗಳ ರಿಯಾಲಿಟಿ ಶೋಗಳಲ್ಲಿ  ಹಾಡಿ, ಹೆಸರುಗಳಿಸಿ, ಇತ್ತೀಚೆಗೆ ಜರುಗಿದ ವಾಯ್‌ಸ್‌ ಆಫ್ ಶಿವಮೊಗ್ಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನವನ್ನು ತನ್ನದಾಗಿಸಿಕೊಂಡಿದ್ದಾಾಳೆ.
ರವ್ಯಶ್ರೀ  ಮೈಸೂರಿನ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯು ಕಾಲೇಜಿನಲ್ಲಿ ದ್ವಿಿತಿಯ ವರ್ಷದ ಇನ್ಫಾಾರ್ಮೇಶನ್ ಇಂಜಿನೀಯರಿಂಗ್ ಓದುತ್ತಿಿದ್ದಾಾಳೆ. ನಾಲ್ಕನೆಯ ತರಗತಿಯಲ್ಲಿರುವಾಗಲೇ  ಸಂಗೀತ ಸ್ಪರ್ಧೆಯಲ್ಲಿ ಭಾಗವ"ಸಲಾರಂಭಿಸಿದವಳು. ಈವರೆಗೆ ನೂರಾರು ಸ್ಪರ್ಧೆ ಎದುರಿಸಿ ಬಹುಮಾನದ ಜೊತೆಗ ಹೆಸರನ್ನೂ ಸಂಪಾದಿಸಿದ್ದಾಾಳೆ. ಮನೆಯಲ್ಲಿ ತಾು ಹಾಡುತ್ತಿಿದ್ದ ದೇವರನಾಮಗಳಿಂದ ಪ್ರಚೋದಿತಳಾಗಿ ತಾನು ಹಾಡಲಾರಂಭಿಸಿ, ಅದನ್ನೇ ಗಟ್ಟಿಿಯಾಗಿ ಕಲಿತು ಸ್ಪರ್ಧಾ ಕಣಕ್ಕೆೆ ಇಳಿದವಳು.
 ಎದೆ ತುಂಬಿ ಹಾಡುವೆನು, ಸೂಪರ್ ಸ್ಟಾಾರ್ ಸಿಂಗಿಂಗ್ ರಿಯಾಲಿಟಿ ಶೋ, ಕುಹು ಕುಹು ಕೋಗಿಲೆ, ಸರಿಗಮಪ ಸೀಸನ್- 8 ಮತ್ತು 9ರಲ್ಲಿ ಹಾಡುವ ಮೂಲಕ ರಾಜ್ಯದಲ್ಲಿ ಖ್ಯಾಾತಳಾಗಿದ್ದಾಾಳೆ. ವಾಯ್‌ಸ್‌ ಆಫ್ ಕರ್ನಾಟಕ ರಿಯಾಲಿಟಿ ಶೋ ನಲ್ಲಿ 3ನೆಯ ಸ್ಥಾಾನವನ್ನು ತನ್ನದಾಗಿಸಿಕೊಂಡಿರುವ ಶಿವಮೊಗ್ಗದ ಈ ಪ್ರತಿಭೆ,  ಅನೇಕ ಪ್ರಶಸ್ತಿಿಗಳನ್ನು ಪ್ರೌೌಢಶಾಲಾ ಮಟ್ಟದಲ್ಲೇ ಗಳಿಸಿದ್ದಾಾಳೆ.  "ದ್ಯಾಾನಗರದ ಐಡಿಯಲ್ ಪ್ರಾಾಥ"ುಕ ಶಾಲೆಯಲ್ಲಿ ಓದು ಆರಂಭಿಸಿ ಆದಿಚುಂಚನಗಿರಿ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಮುಂದುವರೆಸಿ ಈಗ  ಉನ್ನತ ವ್ಯಾಾಸಂಗಕ್ಕಾಾಗಿ ಮೈಸೂರಿನಲ್ಲಿದ್ದಾಾಳೆ.
 ಕುಹುಕುಹು ಕೋಗಿಲೆ ಮತ್ತು ಗಾನ ಕೋಗಿಲೆ ಎಂಬ ಪ್ರಶಸ್ತಿಿಯನ್ನು ಆಗಲೇ ಧರಿಸಿದ ನಂತರ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ದ್ಟೃುಂದ ನಗರದ ಹೆಸರಾಂತ "ಂದೂಸ್ಥಾಾನಿ ಸಂಗೀತಜ್ಞ ಉಸ್ತಾಾದ್ ಹುಮಾಯೂನ್ ಹರ್ಲಾಪುರ ಅವರಲ್ಲಿ 3 ವರ್ಷ ಸಂಗೀತವನ್ನು ಅಭ್ಯಸಿಸಿದರಾದರೂ ಓದಿನ ಕಾರಣ ಅದನ್ನು ಸರಿಯಾಗಿ ಮುಂದುವರೆಸಲಿಲ್ಲ. ಆದರೆ ಹಾಡುಗಾರಿಕೆಯನ್ನು ಬಿಡದೆ ಇಂದಿಗೂ ಮುಂದುವರೆಸಿದ್ದಾಾರೆ. ಹೆಜ್ಜೆೆ ನಾದ ಡಾನ್‌ಸ್‌ ಮತ್ತು ಹಾಡಿನ ತಂಡದ ಸದಸ್ಯೆೆಯಾಗಿ ರಾಜ್ಯದ ಹಲವು ಜಿಲ್ಲೆೆಗಳಲ್ಲಿ ಮತ್ತು ಪ್ರಮುಖ ಉತ್ಸವಗಳಲ್ಲಿ ಕಾರ್ಯಕ್ರಮ ನೀಡಿದ್ದಾಾರೆ. ಸದ್ಯ  ಓದಿನ ಮಧ್ಯೆೆಯೂ ಮೈಸೂರಿನಲ್ಲಿ ಪಂಡಿತ್ "ೀರಭದ್ರಯ್ಯ "ರೇಮಠ ಅವರಲ್ಲಿ ಮತ್ತೆೆ "ಂದೂಸ್ಥಾಾನಿ ಗಾಯನ ಕಲಿಯುತ್ತಿಿದ್ದಾಾರೆ. ಶಿವಮೊಗ್ಗದಲ್ಲಿ ಮೇ ಮೊದಲ ವಾರ ಜರುಗಿದ ವಾಯ್‌ಸ್‌ ಆಫ್ ಶಿವಮೊಗ್ಗ ಹಾಡಿನ ಶೋ ದಲ್ಲಿ ಮೊದಲ ಸ್ಥಾಾನಿಯಾಗಿ ಹೊರಹೊ"್ಮುದ್ದಾಾರೆ.
 ಸಂಗೀತವೇ ನನ್ನ ಜೀವನ ಶೈಲಿ, ನನ್ನ ಜೀವನ, ನನ್ನ ಪ್ರೀತಿ. "ದ್ಯಾಾಭ್ಯಾಾಸದ ನಂತರ ವೃತ್ತಿಿಪರ "ನ್ನೆೆಲೆ ಗಾಯಕಿಯಾಗಬೇಕೆಂಬ ಹಂಬಲ ತನ್ನದು. ಸಂಗೀತ ಕ್ಷೇತ್ರದಲ್ಲಿ ಜೀವನ ನಡೆಸಬೇಕೆನ್ನುವುದು ಗುರಿ. ಏನಾದರೂ ಸಾಧನೆ ಮಾಡಬೇಕೆನ್ನುವುದಿದ್ದರೆ ಅದು ಇದೇ ಕ್ಷೇತ್ರದಲ್ಲಿ ಎನ್ನುತ್ತಾಾಳೆ ಗಾಯಕಿ ಶ್ರೇಯಾ ಘೋಷಾಲ್ ಅವರ ದೊಡ್ಡ ಅಭಿಮಾನಿಯಾಗಿರುವ ರಮ್ಯಶ್ರೀ.
ಅಸಾಧ್ಯವಾದ ಸಾಧನೆ ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಬೇಕು ಎನ್ನುವ ರಮ್ಯಶ್ರೀ ಈಗಾಗಲೇ ರಾಜ್ಯಮಟ್ಟದಲ್ಲಿ "ುಂಚುತ್ತಿಿದ್ದು ಅದರಾಚೆ ಇನ್ನಷ್ಟು ಬೆಳೆಯಬೇಕಿದೆ. ಅವಳ ಪ್ರತಿಭೆಗೆ ಎಲ್ಲೆೆಡೆ ಪ್ರೋತ್ಸಾಾಹ ಸಿಗಬೇಕಿದೆ.
publishesd on May 26
 .........................

No comments:

Post a Comment