Monday 26 November 2018

ಕುಸುರಿ ಕಲೆಯ
ವರುಣ್ ಆಚಾರಿ


 ಸಾಧನೆ ಮಾಡುವಾಗ ಅಡ್ಡಿಿ ಎದುರಾಗುವುದು ಸಹಜ. ಆದರೆ, ಅದರಿಂದ "ಂದಡಿ ಇಡಬಾರದು. ಓಡುವಾಗ ಗೋಡೆ ಎದುರಾದರೆ ಅಲ್ಲಿಗೆ ನಿಲ್ಲದೆ ಗೋಡೆಯನ್ನು ಏರುವ ಸಾಹಸ ಮಾಡಬೇಕು. ಗೋಡೆಯಾಚೆ ಮತ್ತೆೆ ದಾರಿ ಇರುತ್ತದೆ ಎನ್ನುವ ಆಂಗ್ಲ ಮಾತಿದೆ.
ಭದ್ರಾಾವತಿಯ ವರುಣ್ ಆಚಾರಿ ಗುರು"ನ ಸಹಾಯ"ಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸು ಗಳಿಸಬಹುದೆನ್ನುವುದನ್ನು ತೋರಿಸಿಕೊಟ್ಟಿಿದ್ದಾಾರೆ. ಈ ಪ್ರಯತ್ನ ಮಾಡುವಾಗ ಅವರು ಹಲವು ಬಾರಿ ವೈಫಲ್ಯ ಅನುಭ"ಸಿದ್ದಾಾರೆ. ಆದರೆ ಎದೆಗುಂದದೆ ಸತತ ಪ್ರಯತ್ನ ಮಾಡುವ ಮೂಲಕ ಯಶಸ್ಸು ಸಾಧಿಸಿದ್ದಾಾರೆ. ವರುಣ್ ಕುಸುರಿಕಲೆಯಲ್ಲಿ ತನ್ನ ಹೆಸರನ್ನು ಖ್ಯಾಾತಿಗೊಳಿಸಿಕೊಂಡಿದ್ದಾಾನೆ. ಪೆನ್ಸಿಿಲ್, ಸೀಮೆಸುಣ್ಣ, ಅಕ್ಕಿಿಕಾಳು, ಗೋಬಿ ಸ್ಟಿಿಕ್ ಮೇಲೆ ಈ ಕಲೆಯನ್ನು ಮೂಡಿಸುತ್ತಿಿದ್ದಾಾರೆ.
ಭದ್ರಾಾವತಿಯ ಕಾಳಿಕಾಪರಮೇಶ್ವರಿ ಸಹಕಾರ ಸಂಘದಲ್ಲಿ ಕಲಸ ನಿರ್ವ"ಸುತ್ತಿಿರುವ ವರುಣ್ 25ರ ಹರಯದವರು. ಟಿ" ಚಾನೆಲ್‌ನಲ್ಲಿ ಬರುತ್ತಿಿದ್ದ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಒಬ್ಬರು ಕುಸುರಿ ಕಲೆಯನ್ನು ಪ್ರದರ್ಶಿಸಿದ್ದರು. ಇದರಿಂದ ಪ್ರಭಾ"ತನಾದ ವರುಣ್, ತಾನೇಕೆ ಇದನ್ನು ಮಾಡಬಾರದೆಂದು ಯೋಚಿಸಿ, ಸತತ ಪ್ರಯತ್ನದ ಮೂಲಕ ಗೆಲುವು ಸಾಧಿಸಿದ್ದಾಾರೆ. ಈಗ ಅವರಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯ ಕುಸುರಿ ಕಲೆಯ ವೈ"ಧ್ಯತೆ ಇದೆ.
ಈ ಕಲೆಯಲ್ಲಿ ಇನ್ನೂ ಹೆಚ್ಚಿಿನ ಸಾಧನೆಗೆ ಯೂಟ್ಯೂಬ್‌ನ್ನೂ  ಸಹ ನೋಡಿ ಕಲಿತಿದ್ದಾಾರೆ. ಮೈಕ್ರೊೊ ಆರ್ಟ್‌ನಲ್ಲಿ ಈಗ ವರುಣ್ ಎತ್ತಿಿದ ಕೈ. ಮ್ಯಾಾಚ್‌ಬಾಕ್‌ಸ್‌ ಸ್ಟಿಿಕ್‌ಸ್‌, ವೆಡ್ಡಿಿಂಗ್ ಕಾಡ್ ರ್, ಸೇಂಗಾಬೀಜದ ಮೇಲೂ ಕುಸುರಿಕಲೆಯನ್ನು ನಿರೂಪಿಸಿದ್ದಾಾರೆ. ಅಕ್ಕಿಿಕಾಳಿನ ಮೇಲೆ ಇಂಗ್ಲಿಿಷ್‌ನಲ್ಲಿ 82 ಅಕ್ಷರ ಬರೆದಿದ್ದಾಾರೆ. ಸೇಂಗಾಬೀಜದ ಮೇಲೆ ಕನ್ನಡ ವರ್ಣಮಾಲೆಯನ್ನು ರಚಿಸಿದ್ದಾಾರೆ. ಸೀಮೆಸುಣ್ಣದಿಂದ ಅಟಲ್ ಬಿಹಾರಿ ವಾಜಪೇು, ಅಬ್ದುಲ್ ಕಲಾಂ, ನಟಿ ಶ್ರೀದೇ" ಚಿತ್ರ ಬರೆದಿದ್ದಾಾರೆ. ಪೆನ್ಸಿಿಲ್ ಮೇಲೆ ಐಫೆಲ್ ಟವರ್, ಎ ಟು ಝಡ್ ಅಕ್ಷರಗಳನ್ನು, ಲಕ್ಷ್ಮೀ, ಗಣಪತಿಯನ್ನು ಬಿಡಿಸಿದ್ದಾಾರೆ. ಇಂತಹ ನೂರಾರು ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಮನಸೆಳೆಯುತ್ತಿಿದ್ದಾಾರೆ.
ವೆಡ್ಡಿಿಂಗ್ ಕಾರ್ಡಿನಿಂದ ನಾಲ್ಕು ಕಂಬಗಳುಳ್ಳ ಒಂದು "ುಲಿ"ುೀಟರ್‌ನ ಎತ್ತರದ ಮನೆಯನ್ನು ತಯಾರಿಸಿದ್ದಾಾರೆ. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಜಮಹಲ್‌ನ್ನು ಪೆನ್ಸಿಿಲ್‌ನಲ್ಲಿ ಕೆತ್ತಲು ತೀರ್ಮಾನಿಸಿದ್ದಾಾರೆ.
ಭದ್ರಾಾವತಿ ಹಳೆನಗರ ವಾಸಿಯಾಗಿರುವ ಇವರು, ಸರ್ ಎಂ. ". ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪದ" ಓದಿದ ಬಳಿಕ  ಸಹಕಾರಿ ಸಂಘದಲ್ಲಿ ಕೆಲಸಕ್ಕೆೆ ಸೇರಿ, ರಜಾ ದಿನದಂದು ಕುಸುರಿ ಕಲೆಯನ್ನು ರೂಢಿ ಮಾಡಿಕೊಂಡು ಕರಗತ ಮಾಡಿಕೊಂಡಿದ್ದಾಾರೆ. ಇದರೊಟ್ಟಿಿಗೆ ಪೇಂಡಿಂಗ್ ಸಹ ಮಾಡುತ್ತಾಾರೆ. ಪ್ರೌೌಢಶಾಲೆಗೆ ತೆರಳುವ ಸಂದರ್ಭದಲ್ಲಿ ಡ್ರಾುಂಗ್‌ನ್ನೂ ಸಹ ಸ್ವಯಂ ಆಗಿ ಕಲಿತಿರುವ ವರುಣ್, ಆ ಮೂಲಕ ಕುಸುರಿ ಕಲೆಯನ್ನೂ ಯಾರ ನೆರವೂ ಇಲ್ಲದೆ ಕಲಿತು ಎರಡೂವರೆ ವರ್ಷದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾಾರೆ. ಡಿಸೆಂಬರ್ ಮೊದಲ ವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನವೊಂದರಲ್ಲಿ ಈ ಮಾದರಿಗಳನ್ನು ಪ್ರದರ್ಶಿಸಲು ಇವರಿಗೆ ಆಹ್ವಾಾನ ಬಂದಿದೆ. ಇದರಂತೆ ಜಿಲ್ಲೆೆಯಲ್ಲೂ ""ಧ ಸಂದರ್ಭಗಳಲ್ಲಿ ಇದನ್ನು ಪ್ರದರ್ಶಿಸಲು ನಿರ್ಧರಿಸಿದ್ದಾಾರೆ.
ಇವರ ತಂದೆ-ತಾು ಮಗನ ಕೌಶಲ್ಯವನ್ನು ಬೆನ್ನು ತಟ್ಟಿಿ ಪ್ರೋತ್ಸಾಾ"ಸುತ್ತಿಿದ್ದಾಾರೆ. ಮನೆಯಲ್ಲಿ ಯಾರೂ ಮಾಡದ ಸಾಧನೆಯನ್ನು ಮಾಡುತ್ತಿಿರುವ ಬಗ್ಗೆೆ ಅವರಿಗೆ ತುಂಬಾ ಸಂತಸವಾಗಿದೆ. ವರುಣ್ ಸಹ ಇದನ್ನು ಇನ್ನಷ್ಟು ಗಟ್ಟಿಿಯಾಗಿ ಬೆಳೆಸಿ, ಈ ಕ್ಷೇತ್ರದಲ್ಲಿ ಹೆಚ್ಚಿಿನ ಸಾಧನೆ ಮಾಡಲು ಮುಂದಡಿ ಇಟ್ಟಿಿದ್ದಾಾರೆ. ವರುಣ್ ವೃತ್ತಿಿಯ ಜೊತೆಗೆ ಇದನ್ನು ಪ್ರವೃತ್ತಿಿಯನ್ನಾಾಗಿ ಮಾಡಿಕೊಂಡು ಇನ್ನಷ್ಟು ಬೆಳೆಸಲು ಮುಂದಾಗಿದ್ದಾಾರೆ. ಈ ಮೂಲಕ ಜಿಲ್ಲೆೆಯ ಅಪೂರ್ವ ಯುವ ಸಾಧಕನಾಗಿದ್ದಾಾನೆ. 
published on nov 24
...............................

No comments:

Post a Comment