Monday 17 December 2018

ಹೆಸರಿಗೆ ತಕ್ಕ ಕಲಾ"ದೆ 
ನಾಟ್ಯಶ್ರೀ 


ಜೀವನದಲ್ಲಿ ಅವಕಾಶಗಳು ಸಂಭ"ಸುವುದಿಲ್ಲ, ನಾವು ಅದನ್ನು ಸ್ಟೃಸಿಕೊಳ್ಳಬೇಕು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಾಗ ಪ್ರತಿಭೆ ಹೊರಹೊ"್ಮುಸಲು ಸಾಧ್ಯವಾಗುತ್ತದೆ. ಶಿವಮೊಗ್ಗದ "ದಾರ್ಥಿನಿ ನಾಟ್ಯಶ್ರೀ ಇಂತಹ ಲಭ್ಯ ವೇದಿಕೆಯನ್ನೇ ಬಳಸಿಕೊಂಡು ಹೆಸರಿಗೆ ತಕ್ಕಂತೆ ನಾಟ್ಯಕಲಾ"ದೆಯಾಗಿದ್ದಾಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ "ುನುಗುತ್ತಿಿದ್ದಾಾರೆ.
 ಕಳೆದ ವಾರ ಜರುಗಿದ ರಾಜ್ಯ ಯುವಜನ ಮೇಳದಲ್ಲಿ ಮೂರನೆಯ ಸ್ಥಾಾನಿಯಾಗಿ ಹೊರಹೊ"್ಮುದ್ದಾಾರೆ. ಡಿ. 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಡಾನ್‌ಸ್‌ ಆಫ್ ಕರ್ನಾಟಕದಲ್ಲಿ ನೃತ್ಯದಲ್ಲಿ ಜಿಲ್ಲೆೆಯನ್ನು ಪ್ರತಿನಿಧಿಸಲಿದ್ದಾಾರೆ. ನಗರದ ನಟನಂ ನಾಟ್ಯ ಕೇಂದ್ರ "ದ್ವಾಾನ್ ಕೇಶವ್‌ಕುಮಾರ್ ಪಿಳ್ಳೈ- ವಂದನಾ ಅವರ ಪುತ್ರಿಿಯಾಗಿರುವ ನಾಟ್ಯಶ್ರೀ, 20 ವರ್ಷಗಳಿಂದ ತಂದೆ-ತಾು ಅವರ ಸಮರ್ಥ ಮಾರ್ಗದರ್ಶನ್ ಮತ್ತು ನಿರ್ದೇಶನದಲ್ಲೇ  ಭರತನಾಟ್ಯ ಅಭ್ಯಾಾಸ ಮಾಡುತ್ತಿಿದ್ದಾಾರೆ. 2013ರಲ್ಲಿ ರಂಗಪ್ರವೇಶ ಮಾಡಿದ್ದಾಾರೆ.
  ನಗರದ ಜೆಎನ್‌ಎನ್‌ಸಿಯಲ್ಲಿ ಎಂಸಿಎ ಓದುತ್ತಿಿರುವ ಇವರು, ಭರತನಾಟ್ಯ "ದ್ವತ್, ಭರತನಾಟ್ಯ ಅಲಂಕಾರ್ ಪರೀಕ್ಷೆ, ಸಂಗೀತ ಜ್ಯೂನಿಯರ್ ಮತ್ತು ಎಂ. ಡಾನ್‌ಸ್‌‌ನಲ್ಲಿ ತೇರ್ಗಡೆ ಹೊಂದಿದವರಾಗಿದ್ದಾಾರೆ. ಸಂಗೀತ ಅಭ್ಯಾಾಸವನ್ನು ಶೃಂಗೇರಿ ಎಸ್. ನಾಗರಾಜ್ ಅವರಲ್ಲಿ ಮಾಡುತ್ತಿಿದ್ದಾಾರೆ. ಜೊತೆಗೆ ಚಿತ್ರಕಲೆ, ಕರಕುಶಲ ಕಲೆಯನ್ನೂ ಕರಗತಮಾಡಿಕೊಂಡಿದ್ದಾಾರೆ. ಭರತನಾಟ್ಯ ಕಲಿಕೆ ಆರಂಭಿಸಿದ ಎರಡನೆಯ ವರ್ಷದಲ್ಲೇ ನೃತ್ಯರೂಪಕದ ಮೂಲಕ ವೇದಿಕೆ ಏರಿ, ಇಲ್ಲಿಯವರೆಗೆ ಸುಮಾರು 550ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾಾರೆ.
2016ರಲ್ಲಿ ಆರ್ಟ್ ಆಫ್ ಲಿ"ಂಗ್‌ನ ರ"ಶಂಕರ್ ಗುರೂಜಿ ಅವರು ದೆಹಲಿಯಲ್ಲಿ ಏರ್ಪಡಿಸಿದ್ದ "ಶ್ವ ಸಾಂಸ್ಕೃತಿಕ ಉತ್ಸವದಲ್ಲಿ ನೃತ್ಯ ಪ್ರದರ್ಶನ, ದೆಹಲಿ, ಗೋವಾ, ರಾಜಸ್ಥಾಾನ, ಭೋಪಾಲ್, ಮಧ್ಯಪ್ರದೇಶ, "ಶಾಖಪಟ್ಟಣ,  ಆಂಧ್ರ, ಇಂದೋರ್ ಮೊದಲಾದೆಡೆ ನಡೆದ ಅಂತಾರ್ಟ್ರೋಯ ಮಕ್ಕಳ ಮೇಳದಲ್ಲಿ ವೈ"ಧ್ಯಮಯ ನೃತ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದ್ದು. ರಾಜ್ಯಮಟ್ಟದ ಪ್ರತಿಭಾಕಾರಂಜಿ ಮತ್ತು ಭರತನಾಟ್ಯ ಸ್ಪರ್ಧೆಯಲ್ಲಿ ಹತ್ತು ಹಲವು ಬಾರಿ ಭಾಗವ"ಸಿ ಬಹುಮಾನ ಗಿಟ್ಟಿಿಸಿದ್ದಲ್ಲದೆ, ಅತಿ ಪುಟ್ಟ ಬಾಲಪ್ರತಿಭೆ ಎಂಬ ಪ್ರತಿಭಾ ಪುರಸ್ಕಾಾರವನ್ನೂ ಪಡೆದಿದ್ದಾಾರೆ.  ಅಂಂತಾರಾಜ್ಯ ಸಾಂಸ್ಕೃತಿಕ "ುಲನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಕೀರ್ತಿ ಇವರದ್ದು. ದೆಹಲಿಯ ನಾ ್ಯಶನಲ್ ಬಾಲಭವನ್‌ದಲ್ಲಿ ತಮ್ಮ 4ನೆಯ ವಯಸ್ಸಿಿನಲ್ಲಿ ನೃತ್ಯ ಪ್ರದರ್ಶಿಸಿದ್ದಾಾರೆ. ಉತ್ತರ ಪ್ರದೇಶದ ಮರ್ಹ ಆಶ್ರಮದಲ್ಲಿ, ಭೋಪಾಲ್ ಕನ್ನಡ ಸಂಘದಲ್ಲಿ, ದೆಹಲಿಯ ಕನ್ನಡ ಎಜುಕೇಶನ್ ಸೊಸೈಟಿಯಲ್ಲಿ, ಕನ್ನಡ ಭವನದಲ್ಲಿ ಕಾರ್ಯಕ್ರಮ ನೀಡಿದ್ದಾಾರೆ.
ತಂದೆಯ ಜೊತೆಗೆ ಮಂಗೋಲಿಯಾ, ಉಜ್ಬೆೆಕಿಸ್ಥಾಾನ್, ರಶ್ಯಾಾ, ಮಾರಿಶಸ್, ನೇಪಾಳ, ಚೀನಾ, ಶ್ರೀಲಂಕಾದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದಾಾರೆ. ""ಧೆಡೆ ನೃತ್ಯ ತರಬೇತಿ, ಸಾಂಸ್ಕೃತಿಕ "ನಿಮಯದಲ್ಲೂ ಭಾಗವ"ಸಿದ್ದಾಾರೆ. ಚಂದನ ವಾ"ನಿಯ ಮಧುರ ಮಧುರ"ೀ ಮಂಜುಳ ಗಾನದಲ್ಲಿ, ಶಂಕರ್ ಟಿ"ಯ ಹೆಜ್ಜೆೆ ಗೆಜ್ಜೆೆಯಲ್ಲಿ ಪ್ರಥಮ ಸ್ಥಾಾನ, ಡಿಯು ದ್ವೀಪದ "ದ್ಯಾಾರ್ಥಿಗಳೊಂದಿಗೆ, ನೃತ್ಯ ನಾಟಕ, ಜಾನಪದ ನೃತ್ಯದಲ್ಲಿ, ""ಧ ಶಿಬಿರಗಳಲ್ಲಿ ಪಾಲ್ಗೊೊಂಡ "ರಿಮೆ ಇವರದ್ದು.
ಗಣೇಶೋತ್ಸವ, ದಸರಾ, ರಾಮೋತ್ಸವ, ರಾಜ್ಯದ ""ಧ ಜಿಲ್ಲೆೆಗಳಲ್ಲಿ ನಡೆಯುವ ಉತ್ಸವಗಳಲ್ಲಿ ಕನ್ನಡ, ಸಂಸ್ಕೃತಿ ಇಲಾಖೆಯ ಕಾರ್ಯಕ್ರಮದಲ್ಲಿ, ಕನ್ನಡ ಸಾ"ತ್ಯ ಸಮ್ಮೇಳನ, ಕರ್ನಾಟಕ ಸಾಂಸ್ಕೃತಿಕ ದಿಬ್ಬಣ, ಜಾನಪದ ಜಾತ್ರೆೆ, ರಾಜ್ಯೋೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾಾರೆ. ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಎಂಬ ಚಲನಚಿತ್ರದಲ್ಲಿ ಒಂದು ಹಾಡಿಗೆ ನರ್ತಿಸಿದ್ದಾಾರೆ. ಮಾಜಿ ಸಿಎಂ ಬಂಗಾರಪ್ಪ, ಬಿ ಎಸ್ ಯಡಿಯೂರಪ್ಪ ಅವರಿಂದ ಸನ್ಮಾಾನ ಸ್ವೀಕರಿಸಿದ್ದಾಾರೆ. 
ಭರತನಾಟ್ಯ ಶ್ರೀಮಂತವಾದ ಕಲೆ. ಪ್ರೇಕ್ಷಕರನ್ನು ತನ್ಮಯತೆುಂದ "ಡಿದಿಟ್ಟುಕೊಳ್ಳಬಲ್ಲ ಶಕ್ತಿಿ ಅದಕ್ಕಿಿದೆ. ಎಷ್ಟು ತನ್ಮಯತೆ, ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾಾರೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನುಸಲು ಅವರು ಶಕ್ತರಾಗುತ್ತಾಾರೆ ಎನ್ನುವುದು ನಾಟ್ಯಶ್ರೀ ಅವರ ಅಭಿಪ್ರಾಾಯ.

15.12.18

...................................
  

No comments:

Post a Comment