Saturday 22 December 2018

ಸದ್ದಿಲ್ಲದ ಸಾಧಕ
ಡಿ. ಎಂ. ರಾಜಕುಮಾರ್

 ಕಲಾ"ದನಿಗೆ  ಸಿನಿಮಾ ಪ್ರಸಿದ್ಧಿಿಯನ್ನು, ಟಿ" ಮಾಧ್ಯಮ ಶ್ರೀಮಂತಿಕೆಯನ್ನು ತಂದುಕೊಟ್ಟರೆ, ರಂಗಭೂ"ು ಉತ್ತಮನನ್ನಾಾಗಿ ರೂಪಿಸುತ್ತದೆ ಎನ್ನುವ ಮಾತಿದೆ. ಎಲ್ಲಾಾ ಕಲಾ ಮಾಧ್ಯಮಗಳಿಗಿಂತ "ಶಿಷ್ಟ ಸ್ಥಾಾನ ಪಡೆದಿರುವ ರಂಗಭೂ"ು, ಕಲಾ"ದನನ್ನು ಕ್ರಿಿಯಾಶೀಲನನ್ನಾಾಗಿ, ಪರಿಪೂರ್ಣ ವ್ಯಕ್ತಿಿತ್ವದವನನ್ನಾಾಗಿ ಪರಿವರ್ತಿಸುತ್ತದೆ. ಶಿವಮೊಗ್ಗದ ಪರಿಪೂರ್ಣ ರಂಗಕಲಾ"ದರಲ್ಲಿ ಡಿ. ಎಂ. ರಾಜಕುಮಾರ್ ಒಬ್ಬರು.
 ಶಿವಮೊಗ್ಗದ ರಂಗಭೂ"ುಯ ಪುಟಗಳಲ್ಲಿ ತಮ್ಮದೇ ಆದ ಅಧ್ಯಾಾಯವನ್ನು ಬರೆದ ಈ ರಂಗನಟ, ಈ ಬಾರಿಯ ಕರ್ನಾಟಕ ನಾಟಕ ಅಕಾಡೆ"ುಯ ರ್ವಾಕ ಪ್ರಶಸ್ತಿಿಗೆ ಭಾಜನರಾಗಿದ್ದಾಾರೆ. ಅಭಿನಯ, ಪ್ರಸಾಧನ ಮತ್ತು ಬೆಳಕು "ಭಾಗದಲ್ಲೂ ತಮ್ಮನನ್ನು ಗುರುತಿಸಿಕೊಂಡಿದ್ದಾಾರೆ. ಒಂದೇ ಕ್ಷೇತ್ರದಲ್ಲಿ ಈ ರೀತಿ "ಭಿನ್ನ ಕೆಲಸದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಜನ್ಮಜಾತವಲ್ಲದಿದ್ದರೂ ಸ್ವತಃ ಎಲ್ಲವನ್ನೂ ಕಲಿತೇ ಈ ಸಾಧನೆ ಮಾಡಿದ್ದಾಾರೆ. 
ಮೂಲತಃ ಹೊನ್ನಾಾಳಿ ತಾಲೂಕು ದಿಡಗೂರಿನವರಾದ ಇವರು, ತಮ್ಮ ಶಾಲಾ ದಿನಗಳಲ್ಲೇ ಅಂದರೆ 1974-75ರ  ವೇಳೆಯೇ ನಾಟಕಗಳಲ್ಲಿ ಅಭಿನಯ ಆರಂಭಿಸಿದರು. ಇದನ್ನೇ ಮುಂದುವರೆಸಿದ್ದರಿಂದ ನಾಟಕದ ಗೀಳು ಹೆಚ್ಚುತ್ತಾಾ ಹೋುತು. ಸಿಕ್ಕ ಸಂದರ್ಭವನ್ನೆೆಲ್ಲಾಾ ಬಳಸಿಕೊಳ್ಳುತ್ತಾಾ ಹೋದರು. ಈ ಯುವಕನಲ್ಲಿ ನಾಟಕದ ಹುಚ್ಚು ಮತ್ತು ಸಾಧಿಸಬೇಕೆಂಬ ಗೀಳಿರುವುದನ್ನು ಕಂಡು ಅಂದಿನ ನಿರ್ದೇಶಕರು ವೇದಿಕೆ ಕಲ್ಪಿಿಸಿಕೊಟ್ಟರು. 1978ರಲ್ಲಿ ಶಿವಮೊಗ್ಗದ ಪರಿಮಳ ಕಲಾಸಂಘದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಟರಾಗಿ ಬಣ್ಣಹಚ್ಚಿಿದರು. ಆನಂತರ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವ"ಸಿದರು. ಇಲ್ಲಿಂದ ರಂಗಭೂ"ುಗೆ ಪೂರ್ಣ ಪ್ರಮಾಣದಲ್ಲಿ ಪ್ರವೇಶ ಮಾಡಿ, ವೃತ್ತಿಿಜೀವನದಲ್ಲಿ ನೂರಾರು ನಾಟಕಗಳಲ್ಲಿ ಅಭಿನುಸಿದರು.   
ಪಿಯುಸಿವರೆಗೆ ಓದಿರುವ ಇವರು, ನಗರಾಭಿವೃದ್ಧಿಿ ಇಲಾಖೆಯಲ್ಲಿ ನೌಕರರಾಗಿ ಸದ್ಯ ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಸಾಗರ ಪುರಸಭೆಯಲ್ಲಿ ಕೆಲಸ ಮಾಡುವಾಗ ಅಲ್ಲಿನ ರಂಗತಂಡಗಳೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರಿಂದ ಅಲ್ಲಿಯೂ ನಾಟಕದಲ್ಲಿ ಅಭಿನುಸುವ ಅವಕಾಶ ಸಿಕ್ಕಿಿತು. ಇದರಿಂದ ಅಲ್ಲಿಯೂ ಜನಪ್ರಿಿಯತೆ ಪಡೆದರು.
ನಾಟಕ ನಿರ್ದೇಶನ ಮಾಡಿ ಬಹುಮಾನ ಗಳಿಸಿದ್ದಾಾರೆ. ಶಿವಮೊಗ್ಗದ ರಾಘವೇಂದ್ರ ಕಲಾ ಸಂಘ,  ಗೆಳೆಯರ ಬಳಗ,  ಅಭಿನಯ, ಕಲಾಜ್ಯೋೋತಿ, ಸಹ್ಯಾಾದ್ರಿಿ ರಂಗ ತರಂಗ, ನಮ್ ಟೀಮ್, ಹೊಂಗಿರಣ, ಸ್ಟೃ, ಸಾಗರದ ಉದಯ ಕಲಾ"ದರು ಮತ್ತು ಸ್ಪಂದನ ತಂಡಗಳಲ್ಲಿ ಪ್ರಮುಖ ರಂಗಕಲಾ"ದರಾಗಿ ಸೇವೆ ಸಲ್ಲಿಸಿದ್ದಾಾರೆ.   
ಪ್ರಮುಖ ರಂಗ ನಿರ್ದೇಶಕರಾದ  ಟಿ. ". ಹೆಗಡೆ, ಪ್ರಸನ್ನ, ಗುರುರಾವ್ ಬಾಪಟ್, ಎಸ್. ಮಾಲತಿ, ಎಸ್. ಆರ್. ಗಿರೀಶ್, ಮಂಜುನಾಥ ಹೆಗಡೆ, ಪ್ರೊ. ಗೌರಿಶಂಕರ್, ಕಾಂತೇಶ್ ಕದರಮಂಡಲಗಿ,  ಎಂ. ". ಪ್ರತಿಭಾ, ಹೊ. ನಾ. ಸತ್ಯ, ಸಾಸ್ವೆೆಹಳ್ಳಿಿ ಸತೀಶ್, ವೈದ್ಯನಾಥ, ಮಧುಸೂದನ್ ಘಾಟೆ, "ಜಯಲಕ್ಷ್ಮೀ, ಎಂ. ಗಣೇಶ್ ಮೊದಲಾದವರ ಪ್ರಮುಖ ನಾಟಕಗಳಲ್ಲಿ ಅಭಿನುಸಿ ಪ್ರೇಕ್ಷಕರ ಮನಗೆದ್ದಿದ್ದಾಾರೆ.
ಇವರು ಅಭಿನುಸಿದ ಕೆಲವು ಪ್ರಮುಖ ನಾಟಕಗಳೆಂದರೆ, ಶಾಲಭಂಜಿಕೆ, ಆದ್ರೇಸಿ- ಪರದೇಸಿಯಾದ,  ಇದೇನು ನಡೆಯುತ್ತಿಿದೆ, ಬಯಲುಸೀಮೆಯ ಕಟ್ಟೆೆ ಪುರಾಣ,  ಕಡಿದಾಳು ಶಾಮಣ್ಣ, ಖರೇ ಖರೇ ಸಂಗ್ಯಾಾಬಾಳ್ಯಾಾ, ಸೂರ್ಯನ ಕುದುರೆ ಮೊದಲಾದವು. 
ಧಾರಾವಾ"ಯಲ್ಲೂ ಅಭಿನುಸಿರುವ ರಾಜಕುಮಾರ್, ಕಿರುಚಿತ್ರವೊಂದರ ಅಭಿನಯಕ್ಕೆೆ ಹೈದ್ರಾಾಬಾದ್‌ನಲ್ಲಿ ಪ್ರಶಸ್ತಿಿ ಪಡೆದಿದ್ದಾಾರೆ. ಮಕ್ಕಳ ನಾಟಕವನ್ನೂ ಸಹ ನಿರ್ದೇಶಿಸಿದ ಕೀರ್ತಿ ಇವರದ್ದು.
ಯಾವುದೇ ಪ್ರಚಾರಕ್ಕೆೆ ಜೋತುಬೀಳದೆ ತಾನಾುತು, ತನ್ನ ನಾಟಕವಾುತು, ಕೆಲಸವಾುತು ಎಂಬ ಮನೋಭಾದ ರಾಜಕುಮಾರ್, ಸದಾ ಹಸನ್ಮುಖಿ, ಎಲ್ಲರಿಗೂ ಆಪ್ತರು. ಇಂತಹ ಸದ್ದಿಲ್ಲದ ಸಾಧಕನನ್ನು ಅಕಾಡೆ"ು ಪ್ರಶಸ್ತಿಿಗೆ ಗುರುತಿಸಿರುವುದಕ್ಕೆೆ ನಗರದ ಇಡೀ ರಂಗಸಮೂಹವೇ ಖುಪಟ್ಟಿಿದೆ.   
published on 22-12.18
.................................



No comments:

Post a Comment