Saturday 13 July 2019

ತಾಳಮದ್ದಲೆಯ ಕಳ
ಶಾಂತಾರಾಮ ಪ್ರಭು  
 


ಕೆಲವರು  ವೃತ್ತಿುಂದ ನಿವೃತ್ತರಾದ ನಂತರ ತಟಸ್ಥರಾಗುತ್ತಾಾರೆ. ಆರಾಮವಾಗಿ ಮನೆಯಲ್ಲೇ ಕುಳಿತುಬಿಡುತ್ತಾಾರೆ. ಇನ್ನೂ ಕೆಲವರು  ಇನ್ನಷ್ಟು ಕ್ರಿಿಯಾಶೀಲರಾಗುತ್ತಾಾರೆ, ಹೊಸ ಕೆಲಸ ಕೈಗೆತ್ತಿಿಕೊಳ್ಳುತ್ತಾಾರೆ. ಅಥವಾ ತಮ್ಮ ಪ್ರವೃತ್ತಿಿಯನ್ನು ಚುರುಕಾಗಿಸುತ್ತಾಾರೆ.
ಶಾಂತಾರಾಮ ಪ್ರಭು  ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ತಾಳಮದ್ದಲೆ ಮತ್ತು ಸಾ"ತ್ಯ ಕ್ಷೇತ್ರ. ಶಿಕ್ಷಣ ಕ್ರೇತ್ರದಲ್ಲಿ ಅಪಾರ ಅನುಭವ ಹೊಂದಿದ, ಸಾ"ತ್ಯ ಪರಿಷತ್‌ನಲ್ಲಿ ಸಕ್ರಿಿಯವಾಗಿ ತೊಡಗಿಸಿಕೊಂಡ, ಬಹುಭಾಷಾ ಪ್ರ"ೀಣ, ಉತ್ತಮ ಭಾಷಣಕಾರ, ಲೇಖಕ. ಇಂತಹ ನಿರಂತರ ಕಲಿಕೆಯ, ಬಹು ಕ್ಷೇತದ್ರ ಸಾಧಕ  ಪ್ರಭು ಅವರಿಗೆ ಯಕ್ಷಗಾನ ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಕಾರಣ ಯಕ್ಷಗಾನ ಮತ್ತು ಬಯಲಾಟ ಅಕಾಡೆ"ು ಕೊಡಮಾಡುವ ಅಕಾಡೆ"ು ಪ್ರಶಸ್ತಿಿ ಘೋತವಾಗಿದೆ. ಇವರು ನಿವೃತ್ತಿಿಯ ನಂತರ ಇನ್ನಷ್ಟು ಸಾಧಕರಾದವರು. 
  33 ವರ್ಷಗಳ ಕಾಲ ಕನ್ನಡ, ಇಂಗ್ಲೀಷ್ ಉಪನ್ಯಾಾಸಕರಾಗಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿಿ. ಜತೆಗೆ ತಾಳಮದ್ದಲೆಯ ಉತ್ತಮ ವಾಗ್ಮಿಿಯಾಗಿ ಹೆಸರು ಮಾಡಿದವರು. ಪಿ. ಶಾಂತಾರಾಮ ಪ್ರಭು ಹೊಸನಗರ ತಾಲೂಕು ನಿಟ್ಟೂರಿನವರು. ನಿವೃತ್ತ ಉಪನ್ಯಾಾಸಕರಾಗಿಯೂ ಅಧ್ಯಾಾಪನ ವೃತ್ತಿಿ ಮುಂದುವರೆಸುತ್ತಿಿದ್ದಾಾರೆ. 46 ವರ್ಷಗಳ ಸುದೀರ್ಘ ಕಾಲದ ಶಿಕ್ಷಕರು. (1971 ರಿಂದ) ಪ್ರಾಾಥ"ುಕ ಹಂತದಿಂದ ಪದ"ಯವರೆಗೆ ತೀರ್ಥಹಳ್ಳಿಿಯಲ್ಲಿ ಓದು. ಕರ್ನಾಟಕ ""ುಂದ ಕನ್ನಡ ಮತ್ತು ಮೈಸೂರು ""ುಂದ ಇಂಗ್ಲಿಿಷ್ ಎಂ.ಎ. ಪದ" ಪಡೆದರು. ಆನಂತರ ಸಾ"ತಿ ಎ.ಎನ್. ಮೂರ್ತಿರಾವ್ ಅವರ ಸಮಗ್ರ ಸಾ"ತ್ಯದ ಮೇಲೆ ಪಿಎಚ್‌ಡಿ ಪಡೆದರು. ""ಧ ಭಾಷೆಗಳ ಮೇಲಿನ ಡಿಪ್ಲೋಮೊ ಕೋರ್ಸ್‌ಗಳು, ಹಲವು ಭಾಷೆಗಳ ಮೇಲಿನ ಅಧ್ಯಯನ, "ೀಗೆ ನಿತ್ಯ ನಿರಂತರ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು.
  ಶಾಂತಾರಾಂ ಪ್ರಭು ಅಪ್ಪಟ್ಟ ಗ್ರಾಾ"ುೀಣ ಬದುಕಿನೊಂದಿಗೆ ಹಾಸುಹೊಕ್ಕಾಾದವರು. "ಶ್ವ ರಾಮಾಯಣ ಕಥಾವಾ"ನಿ ಎಂಬ ಗ್ರಂಥದ ರಚನೆಯ ಮೂಲಕ ದೇಶ "ದೇಶಗಳಲ್ಲಿ ನಮ್ಮ ರಾಮಾಯಣ ಪೌರಾಣಿಕ ಗ್ರಂಥಗಳ ಕುರಿತ "ಚಾರಗಳು ಹೇಗೆ ಸಾಮ್ಯತೆ ಪಡೆದಿದೆ ಎನ್ನುವುದನ್ನು ನಿರೂಪಿಸಿದ್ದಾಾರೆ. ಪ್ರಪಂಚದಾದ್ಯಂತ ಇರುವ ರಾಮನ ಕುರಿತಾದ ಗ್ರಂಥಗಳ ಬಗ್ಗೆೆ ಬರೆದ ಕೃತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ.  ಅನೇಕ ಚಿಂತನಾ ಬರಹ, ಕಥೆ, ಲೇಖನ ಸಂಗ್ರಹ ಇವರೊಟ್ಟಿಿಗೆ ಬೆಸೆದುಕೊಂಡಿದೆ. ಇದಕ್ಕೆೆಲ್ಲ ಕಳಶ"ಟ್ಟಂತೆ ಒಳ್ಳೆೆಯ ಅರ್ಥಗಾರಿಕೆ ಇವರ "ರಿಮೆ. ಅದಕ್ಕೆೆ ಅಕಾಡೆ"ುಯ ಪ್ರಶಸ್ತಿಿ ಸಲ್ಲುತ್ತಿಿದೆ.
  ತಾಳಮದ್ದಲೆಯಲ್ಲಿ ಸೌಮ್ಯ ಪಾತ್ರ ನಿರ್ವಹಣೆಯಲ್ಲಿ ಸಿದ್ದಹಸ್ತರು. ಧರ್ಮರಾಜ, ರಾಮ, "ಷ್ಣು, ಕೃಷ್ಣ, "ಧುರ, ಭೀಷ್ಮ, ದಶರಥ ಮುಂತಾದ ಪಾತ್ರಕ್ಕೆೆ ಒಳ್ಳೆೆಯ ಅಧ್ಯಾಾಯನ"ರುವುದು ಇವರ "ರಿಮೆ. ಆದಿ ನಾರಾಯಣ ದರ್ಶನದ "ಷ್ಣು ಇವರ ಬಹಳ ಪ್ರಸಿದ್ಧ ಪಾತ್ರ. ಹಂದಲಸು ಲಕ್ಷ್ಮೀನಾರಾಯಣ ಭಟ್ಟರ ಶಿಷ್ಯರಾಗಿ 1971 ರಿಂದಲೂ ತಾಳಮದ್ದಲೆಯಲ್ಲಿ ತೊಡಗಿಸಿಕೊಂಡ ಪ್ರಭು, ತಾಳಮದ್ದಲೆಯ ಎಲ್ಲ ಪ್ರದರ್ಶನದಲ್ಲೂ ಪರಿಚಿತರು. ಗೋಪಾಲಕೃಷ್ಣ ಶ್ರೇಣಿ, ಸಾಮಗ, ಆನಂದ ಮಾಸ್ತರ್, ಪೆರ್ಲ, ರಾಮದಾಸ ಸಾಮಗರಂತಹ "ರಿಯರ ಒಡನಾಟ"ರುವವರು.
ಕೊಂಕಣಿ, ಕನ್ನಡ, ಇಂಗ್ಲಿಿಷ್, ಸಂಸ್ಕೃತ, "ಂದಿ, ಮಲಯಾಳಂ, ಮರಾಠಿ, ತುಳು "ೀಗೆ 8 ಭಾಷೆಗಳನ್ನು ನಿರ್ಗಳವಾಗಿ ಮಾತನಾಡಬಲ್ಲರು. ಬೇರೆ ಭಾಷೆಗಳಲ್ಲಿಯೂ ಸಾ"ತ್ಯ ರಚಿಸಿದ್ದಾಾರೆ. ಕನ್ನಡ ಸಾ"ತ್ಯ ಪರಿಷತ್ತಿಿನ ಹೊಸನಗರ ತಾಲೂಕು ಅಧ್ಯಕ್ಷರಾಗಿ ಪ್ರಪ್ರಥಮ ಕನ್ನಡ ಸಾ"ತ್ಯ ಸಮ್ಮೇಳನ ಮಾಡಿದ "ರಿಮೆ ಇವರದ್ದು. ಈಗ ಇಳಿವಯಸ್ಸಿಿನಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿಿದ್ದಾಾರೆ. ಮಾತ್ರವಲ್ಲ, ಎಲ್ಲಿಯೇ ಯಕ್ಷಗಾನ ತಾಳಮದ್ದಲೆಗೆ ಕರೆ ಬಂದರೂ ಅಲ್ಲಿಗೆ ತೆರಳುತ್ತಾಾರೆ. ಪಾದರಸದ ವ್ಯಕ್ತಿಿತ್ವದ ಇವರಿಗೆ ಹಲವರು ಗೌರವ, ಸನ್ಮಾಾನಗಳು ದಕ್ಕಿಿವೆ.

published on 13 july 2019
..................................

No comments:

Post a Comment