Saturday 29 June 2019

ವಾಗ್ಮಿಿ, ಸಂಪನ್ಮೂಲ ವ್ಯಕ್ತಿಿ
ಶುಭಾ ಮರವಂತೆ


 ವಾಗ್ಮಿಿಯು ತನ್ನ ಭಾಷಣವನ್ನು ಕೇಳುಗರ ಹೃದಯದ ಮೇಲೆ ಬರೆಯುತ್ತಾಾನೆ, ಕಾಗದದ ಮೇಲಲ್ಲ ಎನ್ನುವ ಪ್ರಸಿದ್ಧ ಉಕ್ತಿಿ ಆಂಗ್ಲ ಭಾಷೆಯಲ್ಲಿದೆ. ಶಬ್ದಕ್ಕೆೆ ಅಷ್ಟೊೊಂದು ಅಸಾಧಾರಣ ಶಕ್ತಿಿ ಇದೆ. ಇಂತಹ ಅಪ್ರತಿಮ ಭಾಷಣಕಾರ ಎಲ್ಲರಿಂದ ಗುರುತಿಸಲ್ಪಡುತ್ತಾಾನೆ, ಗೌರ"ಸಲ್ಪಡುತ್ತಾಾನೆ, ಜನರಲ್ಲಿ "ಚಾರ ಪ್ರಚೋದನೆಗೆ ಕಾರಣನಾಗುತ್ತಾಾನೆ.   
ಈ ಮಾತು ನಗರದ ಸಹ್ಯಾಾದ್ರಿಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ, "ಂದಿ, ಉರ್ದು ಮತ್ತು ಸಂಸ್ಕೃತ ಭಾಷೆಯ ಮುಖ್ಯಸ್ಥರಾಗಿರುವ ಶುಭಾ ಮರವಂತೆ ಅವರಿಗೆ ನೂರರಷ್ಟು ಸರಿಹೊಂದುತ್ತದೆ. ಶಿವಮೊಗ್ಗ ಸುತ್ತಮುತ್ತ ಚಿರಪರಿಚಿತ ಹೆಸರು. ಬಹುಮುಖ ಪ್ರತಿಭೆ ಇವರದ್ದು. ಉತ್ತಮ ವಾಗ್ಮಿಿಯಾಗಿ, ಸಂಪನ್ಮೂಲ ವ್ಯಕ್ತಿಿಯಾಗಿ, ಸಾ"ತ್ಯ ಕ್ಷೇತ್ರದಲ್ಲಿ ಮತ್ತು ಪ್ರಾಾಧ್ಯಾಾಪಕರಾಗಿ ವೃತ್ತಿಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರು. ನಾಡು- ನುಡಿ, ಸಾ"ತ್ಯ- ಸಂಸ್ಕೃತಿ, ಬದುಕು- ಕಲೆಯ ಬಗ್ಗೆೆ ನಿರರ್ಗಳವಾಗಿ ಮಾತನಾಡಬಲ್ಲ ಕಲೆ ಇವರಲ್ಲಿದೆ. ಪ್ರಬುದ್ಧ ಭಾಷೆಯ ಬಳಕೆ, ಮಾತಿನ ಲಯ, "ಶಿಷ್ಟ ಶೈಲಿಯ ಮೂಲಕ ಜನಮನ ಗೆಲ್ಲುತ್ತಾಾರೆ.
ಯಕ್ಷಗಾನದಲ್ಲಿ ಅಪೂರ್ವ ಸೇವೆ ಸಲ್ಲಿಸಿರುವ ಮರವಂತೆ ದಾಸ್ ಭಾಗವತರ ಕುಟುಂಬದಲ್ಲಿ ಜನಿಸಿದವರು ಶುಭಾ. ತಂದೆ ಶ್ರೀನಿವಾಸ ದಾಸ್ ಭಾಗವತರು. ತಾು ಮಹಾಲಕ್ಷ್ಮೀ ದಾಸ್. ಬಾಲ್ಯದ ಶಿಕ್ಷಣವನ್ನು ಹುಟ್ಟೂರು ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಮುಗಿಸಿ, ಧಾರವಾಡದ ಕರ್ನಾಟಕ "ಶ್ವ"ದ್ಯಾಾಲಯದಲ್ಲಿ ಕನ್ನಡ ಸ್ನಾಾತಕೋತ್ತರ ಪದ"ಯನ್ನು ರ್ಯಾಾಂಕ್‌ನೊಂದಿಗೆ ಪಡೆದಿದ್ದಾಾರೆ. ಶಿವರಾಮ ಕಾರಂತರ ಕಾದಂಬರಿಯಲ್ಲಿ ಸ್ತ್ರೀ ಸಂವೇದನೆ ಎನ್ನುವ "ಷಯದ ಬಗ್ಗೆೆ ಪಿಎಚ್‌ಡಿ ಮಾಡಿದ್ದಾಾರೆ. ಭಾಷಾ "ಜ್ಞಾಾನ, ಮ"ಳಾ ಅಧ್ಯಯನ. ಬಸವ ಅಧ್ಯಯನ, ಪ್ರಾಾಚ್ಯ ಲೇಖನ, ಪ್ರಾಾಕೃತ ಅಧ್ಯಯನಗಳಲ್ಲಿ ಪಿ. ಜಿ. ಡಿಪ್ಲೋಮಾ ಪಡೆದಿದ್ದಾಾರೆ. ಪತ್ರಿಿಕೋದ್ಯಮದಲ್ಲೂ ಎಂ ಎ ಮುಗಿಸಿದ್ದಾಾರೆ.
ಇದಕ್ಕೂ ಮುನ್ನ ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು ಧಾರವಾಡದ ಕರ್ನಾಟಕ ಕಾಲೇಜಿನಲ್ಲೂ ಸೇವೆ ಸಲ್ಲಿಸಿರುವ ಇವರು, ಬಾಲ್ಯದಿಂದಲೇ ಸಾ"ತ್ಯ ಪ್ರೀತಿ ಬೆಳೆಸಿಕೊಂಡವರು. ಹತ್ತನೆಯ ತರಗತಿಯಲ್ಲಿರುವಾಗಲೇ ತೊದಲು ಎನ್ನುವ ಕಾವ್ಯ ಸಂಕಲನ ಹೊರತಂದಿದ್ದಾಾರೆ. ಶರಧಿ ಶಯನನೆ ನಮ್ಮ ವರಾಹ ಸ್ವಾಾ"ುಯೇ ಎನ್ನುವ ಭಕ್ತಿಿಗೀತೆಗಳ ಸಿಡಿಯೊಂದನ್ನು ರಚಿಸಿ ಹೊರತಂದಿದ್ದಾಾರೆ. 
ತಮ್ಮ ಕಥೆ, ಕವನ, ಹನಿಗವನ ಮತ್ತು ಲೇಖನಗಳಿಗೆ  ರಾಜ್ಯಮಟ್ಟದ ಹಲವರು ಬಹುಮಾನಗಳನ್ನು ಪಡೆದಿದ್ದಾಾರೆ. ಆತ್ಮರಾಜ ಮತ್ತು ಇತರ ಕಥನಗಳು, ಪದಸಂತತಿ, ಕನಕದಾಸರ ಮಧ್ಯಕಾಲೀನ ಚರಿತೆಯ ಪುನರಚನೆ, ಮರಳಿ ಹೆಣ್ಣಿಿಗೆ, ಚಂದ್ರಶೇಖರ ಕಂಬಾರ ಮೊದಲಾದ ಕೃತಿಗಳನ್ನು ರಚಿಸಿದ್ದಾಾರೆ. ಇವರ ಹಲವಾರು ಲೇಖನಗಳು ನಾಡಿನ ಪತ್ರಿಿಕೆಗಳಲ್ಲಿ ಪ್ರಕಟಗೊಂಡಿವೆ. ಮಂಗಳೂರು "ಶ್ವ"ದ್ಯಾಾಲಯದ ಮೊದಲ "ದ್ಯಾಾರ್ಥಿ ಸಾ"ತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆೆಯಾದ ಹೆಮ್ಮೆೆ ಇವರದ್ದು.
. ಇವರು ರಾಜ್ಯ, ರಾಷ್ಟ್ರಮಟ್ಟದ ಅನೇಕ ಕಾರ‌್ಯಕ್ರಮಗಳಲ್ಲಿ ಉಪನ್ಯಾಾಸ ನೀಡಿದ್ದಾಾರೆ. ನೀಡಿದ ಉಪನ್ಯಾಾಸಗಳ ಸಂಖ್ಯೆೆ ಸಾ"ರ ದಾಟುತ್ತವೆ. ಉದಯ ಟಿ"ಯ ಹರಟೆ ಕಾರ‌್ಯಕ್ರಮದಲ್ಲಿ ಭಾಗವ"ಸಿದ್ದಾಾರೆ. ಪೀಸ್ ಆಫ್ ಮೈಂಡ್ ಚಾನೆಲ್‌ನಲ್ಲಿ ಇವರ ಕಾರ‌್ಯಕ್ರಮದ ಸರಣಿ ಪ್ರಸಾರವಾಗುತ್ತಿಿದೆ.
ಮುಂಬೈನ ಸುಶೀಲಾ ಶೆಟ್ಟಿಿ ಕಥಾ ಪ್ರಶಸ್ತಿಿ, "ಶ್ವಕಲಾರತ್ನ ಪ್ರಶಸ್ತಿಿ, ಕರ್ನಾಟಕ ಸರಕಾರದಿಂದ ಕನಕದಾಸ ಫೆಲೋಶಿಪ್, ಗೋಕಾಕ್ ಫೆಲೋಶಿಪ್, ಸಂಶೋಧನೆಗೆ ಯುಜಿಸಿ ಅನುದಾನವನ್ನೂ ಇವರು ಪಡದಿದ್ದಾಾರೆ.
ಬಲ್ಲಿರೇನಯ್ಯ ಎನ್ನುವ ಯಕ್ಷಗಾನ ಮಾಸಿಕ ಪತ್ರಿಿಕೆಯಲ್ಲಿ ತಮ್ಮ ಕುಟುಂಬದ ಯಕ್ಷಪಯಣದ ಸ್ಮತಿಚಿತ್ರವನ್ನು ಅಂಕಣವಾಗಿ ಬರೆಯುತ್ತಿಿದ್ದಾಾರೆ. ಯಕ್ಷಗಾನ ಮತ್ತು ಗಮಕ ಕಲಾ"ದೆಯೂ ಆಗಿರುವ ಇವರು, ಪ್ರಸ್ತುತ 9 "ದ್ಯಾಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡುತ್ತಿಿದ್ದಾಾರೆ. 

published on 29-june2019
..................................

No comments:

Post a Comment