Saturday 28 September 2019

ಶಿಕ್ಷಕರಿಗೆ ಮಾದರಿ
ರತ್ನಾಾಕುಮಾರಿ


ವಿಜ್ಞಾಾನ ಮತ್ತು ತಂತ್ರಜ್ಞಾಾನದ ಕಾಲದಲ್ಲಿರುವ ನಾವು ನಮ್ಮ ಮಕ್ಕಳಿಗೆ ಅತ್ಯಾಾಧುನಿಕ ಮಾದರಿಯಲ್ಲಿ ಶಿಕ್ಷಣ ಕೊಡಿಸುವಲ್ಲಿ ವಿಫಲರಾಗಿದ್ದೇವೆ. ಆದರೆ ಕೆಲವು ಗ್ರಾಾಮಾಂತರ ಶಾಲೆಗಳಲ್ಲಿ ನಾವಿನ್ಯವಾಗಿ ಮತ್ತು ಕ್ರಿಿಯಾತ್ಮಕವಾಗಿ ಕಲಿಸುವುದರ ಮೂಲಕ, ಶಾಲೆಯ ಅಭಿವೃಧಿಯನ್ನೂ ಸಹ ಶಿಕ್ಷಕರು ಮಾಡುತ್ತಿಿದ್ದಾಾರೆ. ತಮ್ಮದೇ ಶಾಲೆ ಎಂಬಂತೆ ಮಮತೆಯಿಂದ ನೋಡಿಕೊಳ್ಳುತ್ತಿಿದ್ದಾಾರೆ. ಇಂತಹ ಉತ್ತಮ ವಾತಾವರಣ ಸೃಷ್ಟಿಿದ್ದರಿಂದ ಇಂದು ಸರಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆೆ ನಿಧಾನವಾಗಿ ಏರತೊಡಗಿದೆ.
ಎಸ್. ರತ್ನಾಾಕುಮಾರಿ ಹೊಸನಗರ ತಾಲೂಕಿನ ಸಮಟಗಾರು ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲಾ ಮುಖ್ಯಶಿಕ್ಷಕಿ. ಇವರು ಈ ಶಾಲೆಯ ಅಭಿವೃದ್ಧಿಿಗೆ ತಮ್ಮನ್ನು ಸಮರ್ಪಿಸಿಕೊಂಡವರು. ಸತತ ಯತ್ನದಿಂದ ಇಂದು ಈ ಶಾಲೆ ಹಲವು ಪ್ರಶಸ್ತಿಿಗಳನ್ನು ಬಾಚಿಕೊಂಡಿದೆ. ಇಷ್ಟೇ ಅಲ್ಲ, ಈ ಬಾರಿಯ ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿಿ ರತ್ನಾಾಕುಮಾರಿ ಅವರಿಗೆ ನೀಡಲ್ಪಟ್ಟಿಿದೆ.
ಒಬ್ಬ ಶಿಕ್ಷಕಿ ಮನಸ್ಸು ಮಾಡಿದರೆ ಯಾವರೀತಿ ಶಾಲೆಯನ್ನು ಅಭಿವೃದ್ಧಿಿಗೊಳಿಸಬಹುದು ಎನ್ನುವುದಕ್ಕೆೆ ರತ್ನಾಾಕುಮಾರಿ ಉದಾಹರಣೆ. ಇವರ ಆಸಕ್ತಿಿಯ ಪರಿಣಾಮವಾಗಿ  ಶಾಲಾಆವರಣ ಇಂದು ಹಸಿರಿನಿಂದ ಕಂಗೊಳಿಸುತ್ತಿಿದೆ. ಪರಿಸರದ ಬಗ್ಗೆೆ ಕಾಳಜಿ ಮತ್ತು ಜಾಗೃತಿಯನ್ನು ಮಕ್ಕಳಲ್ಲಿ ಹುಟ್ಟುಹಾಕಿದ್ದರಿಂದ ಮಕ್ಕಳೂ ಸಹ ಪರಿಸರಾತ್ಮಕವಾಗಿ ಬೆಳೆಯುತ್ತಿಿದ್ದಾಾರೆ. ಉತ್ತಮ ಔಷಧ ವನವನ್ನು ಸೃಷ್ಟಿಿಸಿದ್ದರಿಂದ  ಧನ್ವಂತರಿ ಪ್ರಶಸ್ತಿಿ ಈ ಶಾಲೆಗೆ ಕೊಡಲ್ಪಟ್ಟಿಿದೆ. ಪರಿಸರಮಿತ್ರ ಪ್ರಶಸ್ತಿಿಯೂ ದಕ್ಕಿಿದೆ. ಶಾಲೆಯಲ್ಲಿ ಮಕ್ಕಳಿಗೆ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ಒಂದನೆಯ ತರಗತಿಯಿಂದಲೇ ಆರಂಭಿಸಲಾಗಿದೆ. ಶಾಲೆಗೆ ಲೇಖನ ಸಾಮಗ್ರಿಿಗಳನ್ನು ಪ್ರತಿವರ್ಷ ಬೆಂಗಳೂರು ಮತ್ತು ತೀರ್ಥಹಳ್ಳಿಿಯ ಹಲವು ಸಂಘ-ಸಂಸ್ಥೆೆಗಳ ನೆರವಿನಿಂದ ಉಚಿತವಾಗಿ ಕೊಡಿಸುತ್ತಿಿದ್ದಾಾರೆ. ಮಕ್ಕಳಲ್ಲಿ ಸಾಂಸ್ಕೃತಿಕ ವಾತಾವರಣವನ್ನೂ ಸಹ ಬಿತ್ತುತ್ತಿಿದ್ದಾಾರೆ. 
ಮಕ್ಕಳಿಗೆ ಉತ್ತಮ ಪ್ರಾಾಥಮಿಕ ಶಿಕ್ಷಣ ದೊರೆಯಬೇಕೆಂಬ ಕನಸನ್ನು ಹೊತ್ತಿಿರುವ ಇವರು, ಅದಕ್ಕಾಾಗಿ ಹೆಜ್ಜೆೆ ಇಟ್ಟಿಿದ್ದಾಾರೆ. ಸಹೋದ್ಯೋೋಗಿ ಶಿಕ್ಷಕರು ಮತ್ತು ಗ್ರಾಾಮಸ್ಥರು  ಮತ್ತು ಎಸ್‌ಡಿಎಂಸಿಯವರ ನೆರವನ್ನು ಇದಕ್ಕಾಾಗಿ ಪಡೆಯುತ್ತಿಿದ್ದಾಾರೆ. ಶಾಲೆಯ ಅಭಿವೃದ್ಧಿಿಗೆ ಸುಮಾರು 11 ಲಕ್ಷ ರೂ. ಗಳನ್ನು  ದೇಣಿಗೆಯಾಗಿ ಸಂಗ್ರಹಿಸಿದ್ದಾಾರೆ. ಹಳೆಯ ವಿದ್ಯಾಾರ್ಥಿಗಳು, ಕೆಲವು ಕಂಪನಿಗಳು ಇಲ್ಲಿಯ ಶಾಲಾ ಪರಿಸರವನ್ನು ಗಮನಿಸಿ ಈ ನೆರವು ನೀಡಿದ್ದಾಾರೆ.
17 ವರ್ಷಗಳಿಂದ ಇಲ್ಲಿ ಶಿಕ್ಷಕಿಯಾಗಿರುವ ರತ್ನಾಾಕುಮಾರಿ, ಶಾಲೆಯನ್ನು ಜಿಲ್ಲೆೆಯಲ್ಲೇ ಮಾದರಿಯನ್ನಾಾಗಿ ಮಾಡಿದ್ದಾಾರೆ. ಕಲಿಕೆ ಎನ್ನುವುದು ಕೇವಲ ನಾಲ್ಕು ಗೋಡೆಯ ಮಧ್ಯಕ್ಕಷ್ಟೇ ಸೀಮಿತವಾಗಬಾರದು. ವಿವಿಧ ವಿಧಾನದ ಕಲಿಕೆಗೆ ಒತ್ತು ಕೊಡಬೇಕು. ಸುಮಾರು 32 ರೀತಿಯ ಕಲಿಕಾ ಸಾಮರ್ಥ್ಯಗಳನ್ನು ಕೊಠಡಿಯ ಹೊರಗೆ ಶಾಲೆಯಲ್ಲಿ ತಮ್ಮ ಶಾಲೆಯಲ್ಲಿ ಕಲಿಸಲಾಗುತ್ತಿಿದೆ ಎನ್ನುತ್ತಾಾರೆ.
ಈ  ಶಾಲೆ ಒಂದು ಹಂತದಲ್ಲಿ ಮಕ್ಕಳಿಲ್ಲದೆ ಮುಚ್ಚುವ ಸ್ಥಿಿತಿ ತಲುಪಿತ್ತು. ಆಗ ಇದಕ್ಕೆೆ ಉತ್ತರವಾಗಿ ರತ್ನಾಾಕುಮಾರಿ ಅವರು ಮಾಡಿದ ನಾನಾ ಕಸರತ್ತುಗಳು ಫಲಕೊಟ್ಟಿಿವೆ. 1ರಿಂದ 7ನೆಯ ತರಗತಿಯವರೆಗೆ ಇಲ್ಲಿ  47 ಮಕ್ಕಳಿರುವರಾದರೂ, ಇವರಲ್ಲಿ 8-10 ಕಿ. ಮೀ ದೂರದಿಂದ ಬರುವ ಮಕ್ಕಳೇ ಹೆಚ್ಚು. ಕಳೆದ ವರ್ಷ ಇವರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಆದರೆ ಮಕ್ಕಳು ಮತ್ತು ಗ್ರಾಾಮಸ್ಥರು ಪ್ರತಿಭಟನೆ ನಡೆಸಿ ಶಿಕ್ಷಕಿಯನ್ನು ಮತ್ತೆೆ ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಿಯಾಗಿದ್ದಾಾರೆ. ಶಿಕ್ಷಕಿಯ ಸಮರ್ಪಣಾ ಭಾವ, ಶಾಲೆಯ ಪ್ರಗತಿಗೆ ತಮ್ಮನ್ನು ಅರ್ಪಿಸಿಕೊಂಡಿರುವುದು  ಇದಕ್ಕೆೆ ಕಾರಣ.
ಇವರ ಸಾಧನೆ ಗಮನಿಸಿ ಬೆಂಗಳೂರಿನ ಟೈಮ್‌ಸ್‌ ಬಳಗದ ಇನೋವೇಟಿವ್ ಟೀಚರ್ ಪ್ರಶಸ್ತಿಿ, ತಾಲೂಕು ಶಿಕ್ಷಕ ಪ್ರಶಸ್ತಿಿ, ಜಿಲ್ಲಾಾ ಶಿಕ್ಷಕ ಪ್ರಶಸ್ತಿಿ ಇವರಿಗೆ ಸಂದಿದೆ.
14 sept,2019
.................................
   

No comments:

Post a Comment