Saturday 28 September 2019



ಅಡಿಕೆ "ಷಯದಲ್ಲಿ ಡಿ.ಲಿಟ್ 
ಕಡಿದಾಳ್ ಗೋಪಾಲ್


 ಕೃಯ ಬಗ್ಗೆೆ ಇಂದು ಆಸಕ್ತಿಿ ಕಡಿಮೆಯಾಗುತ್ತಿಿರುವ ವೇಳೆಯೇ ಅದರಲ್ಲಿ "ಶೇಷ ಕಾಳಜಿ ಹೊಂದಿ, ತಮ್ಮ ಅಪಾರ ಅನುಭವದೊಂದಿಗೆ ಸಮಗ್ರ ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿದ ನಗರದ ಅಡಿಕೆ ವರ್ತಕ ಕಡಿದಾಳ್ ಗೋಪಾಲ್ ಹಂಪಿ ಕನ್ನಡ "ಶ್ವ"ದ್ಯಾಾಲಯದಿಂದ ಗೌರವ ಡಾಕ್ಟರೆಟ್ (ಡಿ. ಲಿಟ್) ಪಡೆದಿದ್ದಾಾರೆ. ಕರ್ನಾಟಕದಲ್ಲಿ ಅಡಿಕೆ ಕೃ: ಆರ್ಥಿಕ ಮತ್ತು ಸಾಂಸ್ಕೃತಿಕ ಅಧ್ಯಯನ ಎಂಬ ಈ ಗ್ರಂಥ ಅಡಿಕೆ ಬೆಳೆಯುವ ಪ್ರದೇಶದ ಯುವ ಜನಾಂಗಕ್ಕೆೆ ದಾರಿದೀಪವಾಗಿದೆ.
ಕಡಿದಾಳ್ ಗೋಪಾಲ್ ಹೆಸರು ಜಿಲ್ಲೆೆಯಲ್ಲಿ ಚಿರಪರಿಚಿತ. ತೀರ್ಥಹಳ್ಳಿಿ ತಾಲೂಕು ಹಾರೊಗೊಳಿಗೆ ಗ್ರಾಾಮದವರಾದ ಇವರು ಕೃಕ ಕುಟುಂಬದವರು. ಎಸ್ ಎಸ್‌ಎಲ್‌ಸಿಯವರೆಗೆ ಓದಿದ ನಂತರ "ದ್ಯಾಾಭ್ಯಾಾಸಕ್ಕೆೆ ಗುಡ್‌ಬೈ ಹೇಳಿ  ಅಡಿಕೆ ಕೃಗೆ ತಮ್ಮನ್ನು ತೊಡಗಿಸಿಕೊಂಡವರು. ಶಿವಮೊಗ್ಗ ಗ್ರಾಾಮಾಂತರ ಪ್ರದೇಶದಲ್ಲಿ ಅಡಿಕೆ ಕೃ ಮುಂದುವರೆಸುತ್ತಲೇ ಸುಮಾರು 50 ವರ್ಷದಿಂದ ಪ್ರಸಿದ್ಧ ಅಡಿಕೆ ವ್ಯಾಾಪಾರಸ್ಥರಾಗಿಯೂ ಹೆಸರುಗಳಿಸಿದ್ದಾಾರೆ. 
ಪ್ರಗತಿಪರ ಅಡಿಕೆ ಕರಕರಾಗಿರುವ ಗೋಪಾಲ್, ಮಾಜಿ ಮುಖ್ಯಮಂತ್ರಿಿ ಕಡಿದಾಳ್ ಮಂಜಪ್ಪ ಅವರ ಕುಟುಂಬದವರು, ಅಷ್ಟೇ ಅಲ್ಲ, ಹೋರಾಟಗಾರ, ಚಿಂತಕ, ಬರಹಗಾರ, ಕೃಕ ಕಡಿದಾಳು ಶಾಮಣ್ಣ ಅವರ ಸಹೋದರರೂ ಹೌದು. ಇವರು ಅಡಿಕೆ ಬೆಳೆಗಾರರ ನೂರಾರು ಸಮಾವೇಶದಲ್ಲಿ ಭಾಗವ"ಸಿದವರು. ಸಾಕಷ್ಟು ಸ್ಥಳಗಳಲ್ಲಿ ಅಡಿಕೆ ಬಗ್ಗೆೆ ಕಾರ್ಯಾಾಗಾರ, ಗ್ಠೋೋ ನಡೆಸಿಕೊಟ್ಟವರು. ತಮ್ಮ ಅನುಭವದ ಆಧಾರದಲ್ಲಿ ಮತ್ತು ಸ್ನೇ"ತರ ಮನ"ಯ ಮೇರೆಗೆ ಅಡಿಕೆ ಕೃಯ, ಮಾರುಕಟ್ಟೆೆಯ ಬಗ್ಗೆೆ ಗ್ರಂಥ ಬರೆದು ಅದಕ್ಕೆೆ ಜನಮನ್ನಣೆ ಸಿಗುವಂತೆ ಮಾಡಿದ್ದಾಾರೆ.
ಗೋಪಾಲ್ ತಮ್ಮ 65ನೆಯ ವಯಸ್ಸಿಿನಲ್ಲಿ ಮೈಸೂರಿನ ಕರ್ನಾಟಕ ಮುಕ್ತ ""ುಂದ ಎಂಎಯನ್ನು ಪ್ರಥಮ ದರ್ಜೆಯಲ್ಲಿ ಮುಗಿಸಿದ್ದಾಾರೆ.  ಇದರೊಟ್ಟಿಿಗೆ ಅಡಿಕೆ ಬಗ್ಗೆೆ ಚಿಕ್ಕಂದಿನಿಂದಲೂ ಕಾಳಜಿ ಇದ್ದುದರಿಂದಲೋ ಏನೋ, ಅದರ ಅಧ್ಯಯನಕ್ಕಾಾಗಿ, ಮಾರುಕಟ್ಟೆೆ, ಉಪಉತ್ಪನ್ನ, ಆಧುನಿಕ ಕೃ ಪದ್ದತಿ ಅರಿಯಲು ಅಡಿಕೆ ಬೆಳೆಯುವ ಹತ್ತಾಾರು ದೇಶಗಳಿಗೆ ತೆರಳಿ ಮಾ"ತಿ ಪಡೆದುಕೊಂಡು ಬಂದಿದ್ದಾಾರೆ. ತಮ್ಮ ಅನುಭವಗಳನ್ನು ಗ್ರಂಥದಲ್ಲಿ ದಾಖಲಿಸಿದ್ದಾಾರೆ. ಈ ಗ್ರಂಥವನ್ನು ಬರೆಯುವಲ್ಲಿ ಮತ್ತು ಶೈಕ್ಷಣಿಕವಾಗಿ ಇದನ್ನು ತಯಾರು ಮಾಡುವಲ್ಲಿ ಅವರಿಗೆ ನೆರವಾದವರು ಶಿವಮೊಗ್ಗ ಕೃ, ತೋಟಗಾರಿಕಾ  "ಶ್ವ"ದ್ಯಾಾಲಯದ ಮಾಜಿ  ಡೀನ್ ಪ್ರೊ. "ಘ್ನೇಶ್ ಮಂಚಾಲೆ ಅವರು.
ಜಿಲ್ಲಾಾ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ, ಶ್ರೀನಿಧಿ ಎಜುಕೇಶನ್ ಸಂಸ್ಥೆೆಯ ಸಂಸ್ಥಾಾಪಕರಾಗಿ, ರೋಟರಿ ಸೇರಿದಂತೆ ""ಧ ಸಾಮಾಜಿಕ ಸೇವಾಸಂಸ್ಥೆೆಗಳಲ್ಲಿ ಕೆಲಸ ಮಾಡುತ್ತಿಿರುವ ಇವರು, ಯಾವುದೇ ರೀತಿಯ ಹೆಸರಿಗಾಗಲಿ, ಪದ" ಪಡೆಯುವ ಉದ್ದೇಶಕ್ಕಾಾಗಲಿ ತಾನು ಈ ಗ್ರಂಥ ಬರೆದಿಲ್ಲ. ಅಡಿಕೆ ಬೆಳಯುವ ಪ್ರದೇಶದವರಿಗೆ ಮತ್ತು ಯುವಜನರು ಈ ಕೃಯಲ್ಲಿ ತೊಡಗಿಕೊಳ್ಳಲು ಅನುವಾಗಲಿ, ತನ್ನಲ್ಲಿರುವ ಮಾ"ತಿ ಇತರರಿಗೆ ತಲುಪಲಿ ಎಂಬ "ನ್ನೆೆಲೆಯಲ್ಲಿ ಸ್ವತಂತ್ರವಾಗಿ ಅಧ್ಯಯನ ಮಾಡಿ ಬರೆದಿದ್ದಾಾಗಿ ಹೇಳುತ್ತಾಾರೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದದ ಅಡಿಕೆ ಇಂದಿಗೂ ಸಮಸ್ಯೆೆಗಳ ಸುಳಿಯಲ್ಲೇ ಇದೆ. ಇದರ ಐತಿಹಾಸಿಕ, ಸಾಂಸ್ಕೃತಿಕ, ಚಾರಿತ್ರಿಿಕ ಮಹತ್ವವನ್ನು ಜನರಲ್ಲಿ ಮೂಡಿಸುವುದು, ಸಂಸ್ಕರಣೆ, ಮಾರಾಟ, ವೈಜ್ಞಾಾನಿಕ ಪದ್ದತಿ, ಸರ್ಕಾರದ ನೀತಿಯ ಬಗ್ಗೆೆ ಅರಿವು ಉಂಟುಮಾಡುವ "ಚಾರಗಳನ್ನು ಈ ಗ್ರಂಥದಲ್ಲಿ ಅವರು ಪ್ರಸ್ತಾಾಪಿಸಿದ್ದಾಾರೆ. ಪ್ರಸ್ತುತ ಕಾಲಕ್ಕೆೆ ಇಂತಹ ಗ್ರಂಥದ ಅವಶ್ಯಕತೆ ಇದೆ. ಕೃ ಸಮಸ್ಯೆೆ ಗಂಭೀರವಾಗಿದೆ. ಇದನ್ನು ನೋಡಿಕೊಳ್ಳುವವರೇ ಇಲ್ಲದ ಸ್ಥಿಿತಿ ನಿರ್ಮಾಾಣವಾಗುತ್ತಿಿದೆ. ಆಧುನಿಕತೆಯನ್ನು ಅಳವಡಿಸಿಕೊಳ್ಳಲು ಸಣ್ಣ ರೈತರಿಗೆ ಸಾಧ್ಯವಾಗದ ಸ್ಥಿಿತಿ ಇದೆ. ಬೆಲೆಯ ಏರುಪೇರು ಈ ಎಲ್ಲ "ಚಾರಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ  ಇದರಲ್ಲಿ ದಾಖಲಿಸಿದ್ದಾಾರೆ. 
28-9-2014
,,,,,,,,,,,,,,,,,,,,,,,,,,,,,,,,,,,

No comments:

Post a Comment