Saturday 9 November 2019

ಸರಳ, ಜನಪ್ರಿಿಯ ಅಧಿಕಾರಿ
ಬ್ರಿಿಜೆಟ್ ವರ್ಗೀಸ್ 


ಸಜ್ಜನರಿಗೆ ಅವರ ನಡವಳಿಕೆಯೇ ಭೂಷಣ ಎನ್ನುವ ಸಂಸ್ಕೃತದ ಉಕ್ತಿುದೆ. ಅವರ ಮಾತು, ಕೃತಿ, ನಡೆ-ನುಡಿ ಎಲ್ಲವೂ  ಶೋಭಿಸುತ್ತವೆ. ಮಾತು ಕಡಿಮೆ , ಕೆಲಸ ಹೆಚ್ಚು ಎನ್ನುವ ಮಾತಿಗೆ ಬದ್ಧರಾಗಿರುತ್ತಾಾರೆ. ಇವರು ಯಾರನ್ನೂ ನೋುಸದೆ, ಗೌರವದಿಂದ ಕಾಣುತ್ತಾಾರೆ. ಎಲ್ಲರಿಗೂ ಬೇಕಾದವರಾಗುತ್ತಾಾರೆ. ಈ ಮೂಲಕ "ಶ್ವಾಾಸಾರ್ಹತೆಗೆ ಪಾತ್ರರಾಗುತ್ತಾಾರೆ. 
ಅದರಲ್ಲೂ "ಶೇಷವಾಗಿ, ಸರಕಾರಿ ಅಧಿಕಾರಿಗಳ ಬಗ್ಗೆೆ ಜನರಲ್ಲಿ ಒಳ್ಳೆೆಯ ಭಾವನೆ ಏಕಾಏಕಿ ಮೂಡುವುದಿಲ್ಲ. ಎಷ್ಟೇ ಸದ್ಗುಣ ಸಂಪನ್ನ, ಜನೋಪಕಾರಿ ಅಧಿಕಾರಿಯಾದರೂ ಜನರ "ಶ್ವಾಾಸ ಗಳಿಸುವುದು ಮತ್ತು ಅದನ್ನು ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಇಂತಹುದರಲ್ಲಿ ನಗರದಲ್ಲಿ ಕೆಲಸ ಮಾಡುತ್ತಿಿರುವ ಅಧಿಕಾರಿಣಿಯೊಬ್ಬರು ಎಲ್ಲರ ಪಾಲಿಗೆ ಅಚ್ಚುಮೆಚ್ಚಿಿನವರಾಗಿದ್ದಾಾರೆ. ಯಾವುದೇ ಹಮ್ಮು- ಬಿಮ್ಮು ಇಲ್ಲದೆ, ತೀರಾ ಸರಳ ನಡೆ-ನುಡಿಯೊಂದಿಗೆ ಬೆರೆಯುವ ಇವರ ಹೆಸರು ಬ್ರಿಿಜೆಟ್ ವರ್ಗೀಸ್.
ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಇವರ ಹೆಸರು ಚಿರಪರಿಚಿತ. ಸದಾ ನಗುಮೊಗ, ಸರಳ ಸಜ್ಜನಿಕೆಯ ವ್ಯಕ್ತಿಿತ್ವ ಇವರದ್ದು. ಅಂಕಿ-ಸಂಖ್ಯೆೆ ಇಲಾಖೆಯ ಜಿಲ್ಲಾಾಧಿಕಾರಿಯಾಗಿ ಕೆಲಸ ಮಾಡುತ್ತಿಿರುವ ಇವರು. ಮೂಲತಃ ಕೇರಳದ ತ್ರಿಿಶ್ಯೂರು ಜಿಲ್ಲೆೆಯ ಹಳ್ಳಿಿಯೊಂದರ ಕೃ ಕುಟುಂಬದವರು. ಆದರೆ ಓದಿದ್ದು, ಬೆಳೆದಿದ್ದು ಕೆಲಸಕ್ಕೆೆ ಸೇರಿದ್ದು, ಕೆಲಸ ಮಾಡಿದ್ದೆೆಲ್ಲ ಶಿವಮೊಗ್ಗದಲ್ಲಿ. ಆದ್ದರಿಂದಲೇ ಅವರು ಕೇರಳಿಗರೆನಿಸಿಕೊಳ್ಳದೆ ಅಪ್ಪಟ ಶಿವಮೊಗ್ಗದವರಾಗಿ, ಮಲೆನಾಡಿನಲ್ಲಿ ಗುಣಗಳನ್ನೆೆಲ್ಲಾಾ ಮೈಗೂಡಿಸಿಕೊಂಡಿದ್ದಾಾರೆ. ಮೂಲಭಾಷೆ ಮಲಯಾಳಂ ಆದರೂ ಸ್ಫುಟವಾಗಿ ಕನ್ನಡ ಮಾತನಾಡುತ್ತಾಾರೆ.
ತೀರ್ಥಹಳ್ಳಿಿ ಸರಕಾರಿ ಬಾಲಕಿಯರ ಪ್ರೌೌಢಶಾಲೆಯಲ್ಲಿ ಹೈಸ್ಕೂಲು ಮುಗಿಸಿ, ತುಂಗಾ ಕಾಲೇಜಿನಿಂದ ಬಿಕಾಂ ಪದ" ಪಡೆದು, ಮೈಸೂರು ""ಯಲ್ಲಿ ಎಂಕಾಮ್ ಮುಗಿಸಿ, ಚಿಕ್ಕಮಗಳೂರಿನ ಸಂಜೆ ಕಾಲೇಜಿನಲ್ಲಿ ಓದಿ ಎಲ್‌ಎಲ್‌ಬಿ ಪದ" ಪಡೆದಿದ್ದಾಾರೆ. 1984ರಲ್ಲಿ ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಟೆಲಿಗ್ರಾಾಫಿಸ್‌ಟ್‌ ಆಗಿ ಬೆಂಗಳೂರಲ್ಲಿ ಕೆಲಸಕ್ಕೆೆ ಸೇರಿದರು. ಇದೇ ವೇಳೆ ರಾಜ್ಯದ ""ಧ ಇಲಾಖೆಗಳಲ್ಲಿ ಟೈಪಿಸ್‌ಟ್‌ ಹುದ್ದೆೆಗೆ ಅರ್ಜಿ ಆಹ್ವಾಾನಿಸಿದಾಗ ಅದರಲ್ಲಿ ಆಯ್ಕೆೆಯಾಗಿ ತೀರ್ಥಹಳ್ಳಿಿಯ ಕೃ ಇಲಾಖೆಯಲ್ಲಿ 1985ರಲ್ಲಿ ಕೆಲಸಕ್ಕೆೆ ಸೇರ್ಪಡೆಗೊಂಡರು. ಅಲ್ಲಿಂದ ಅಂಕಿ-ಸಂಖ್ಯೆೆ ಇಲಾಖೆಯಲ್ಲಿ  ಸಹಾಯಕ ಅಂಕಿಸಂಖ್ಯಾಾ ಅಧಿಕಾರಿಯಾಗಿ ನೇಮಕಗೊಂಡು 2 ವರ್ಷ, ವಯಸ್ಕರ ಶಿಕ್ಷಣ ಇಲಾಖೆಯಲ್ಲಿ ಕೆಲವು ಕಾಲ ಹಾಗೂ ಜಿಪಂನಲ್ಲಿ 12 ವರ್ಷ ಕೆಲಸ ನಿರ್ವ"ಸಿದ್ದಾಾರೆ.
2012ರಲ್ಲಿ ಜಿಲ್ಲಾಾ ಅಂಕಿಸಂಖ್ಯೆೆ ಅಧಿಕಾರಿಯಾಗಿ ಬಡ್ತಿಿಗೊಂಡು, 2015ರಲ್ಲಿ ಉಪ ನಿರ್ದೇಶಕರಾಗಿ, ಈಗ ಇಲಾಖೆಯ ಜಿಲ್ಲಾಾ ಅಧಿಕಾರಿಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಕೇವಲ ಸರಕಾರಿ ಕೆಲಸ ಮಾತ್ರವಲ್ಲ, ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾಾರೆ. ಕೇರಳ ಸಮಾಜಂನ ಸಮನ್ವಯ ಮ"ಳಾ ಸಮಾಜದ ಉಪಾಧ್ಯಕ್ಷರಾಗಿ ಸಮಾಜಮುಖಿ ಕೆಲಸಗಳನ್ನು ಈ ಮೂಲಕ ಮಾಡುತ್ತಿಿದ್ದಾಾರೆ. ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ, ಹಾಲಿ ಸರ್ಕಾರಿ ನೌಕರರ ಗೃಹ ನಿರ್ಮಾಾಣ ಸಹಕಾರ ಸಂಘದ ನಿರ್ದೇಶಕರಾಗಿದ್ದಾಾರೆ. 
ಇವರ ದಕ್ಷತೆ ಮತ್ತು ಸೇವಾ ಮನೋಭಾವವನ್ನು ಗಮನಿಸಿ ಜಿಲ್ಲಾಾಡಳಿತ 2019ರಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿಿ ನೀಡಿ ಗೌರ"ಸಿದೆ. ಇತ್ತೀಚೆಗೆ ಜರುಗಿದ ಕೇರಳ ಸಮಾಜಂ ಮ"ಳಾ ಸಮಾಜದ ರ್ವಾಕೋತ್ಸವದಲ್ಲೂ ಇವರ ಸೇವೆ ಮತ್ತು ಜನಪ್ರಿಿಯತೆಯನ್ನು ಮನ್ನಿಿಸಿ ಗೌರ"ಸಲಾಗಿದೆ. ಸರಕಾರಿ ನೌಕರರ ಹೊರತಾಗಿ ಸಾರ್ವಜನಿಕ ವಲಯದಲ್ಲಿಯೂ ಅಚ್ಚುಮೆಚ್ಚಿಿನವರಾಗಿರುವುದರಿಂದ ವರ್ಗೀಸ್ ಮೇಡಂ ಎಂದೇ ಜನಪ್ರಿಿಯರಾಗಿದ್ದಾಾರೆ.
ಜನಸೇವೆ ಮೂಲಕ "ಶ್ವಾಾಸ ಗಳಿಸಿದ್ದೇನೆ. ಇದನ್ನು ಜನರು ಮತ್ತು ನೌಕರರು ಗುರುತಿಸಿದ್ದಾಾರೆ. ಅವರಿಟ್ಟ ನಂಬಿಕೆಯನ್ನು ಮುಂದುವರೆಸಿಕೊಂಡು ಹೋಗುವುದೇ ತನ್ನ ಮುಂದಿರುವ ಗುರಿ ಎನ್ನುತ್ತಾಾರೆ ಬ್ರಿಿಜೆಟ್. 

published on 9-11-19
..................................       

No comments:

Post a Comment