ಡಾನ್ಸ್ ಸ್ಪೋೋರ್ಟ್ಸ್ ಚಾಂಪಿಯನ್
ನಿಧಿ ಸುರೇಶ್
ಜಿಲ್ಲೆೆಯ ಮಟ್ಟಿಿಗೆ ಈ ಬಾಲೆಯದ್ದು ವಿಶೇಷ ಸಾಧನೆ. ಇನ್ನೂ ಹಲವರು ಕೇಳರಿಯದ ಡ್ಯಾಾನ್ಸ್ ಸ್ಪೋೋರ್ಟ್ಸ್ ಕಲೆ ಇದು. ಇದನ್ನು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಸುಲಭದ ಮಾತೇನಲ್ಲ. ಓದಿನ ಜೊತೆಗೆ ಅಷ್ಟೇ ಸಮಯವಿಟ್ಟು, ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಾಳೆ. ಈಕೆಯ ಹೆಸರು ನಿಧಿ ಸುರೇಶ್.
ನೃತ್ಯದಲ್ಲಿ ಜಿಲ್ಲೆೆಯ ಹಲವು ಪ್ರತಿಭೆಗಳು ರಾಜ್ಯ-ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಹಿರಿಮೆಯನ್ನು ಹೆಚ್ಚಿಿಸಿದ್ದಾಾರೆ. ನೃತ್ಯದ
ಲ್ಲೇ ವಿವಿಧ ಪ್ರಾಾಕಾರಗಳಿದ್ದು, ಅವುಗಳ ಮೂಲಕ ವಿಶಿಷ್ಟ ಸಾಧನೆಯನ್ನು ಈಗಿನ ಯುವಕ-ಯುವತಿಯರು ಮಿಂಚುತ್ತಿಿದ್ದಾಾರೆ. ಅಂತಹ ನೃತ್ಯದ ವಿಶೇಷ ವಿಭಾಗವಾದ ಡ್ಯಾಾನ್ಸ್ ಸ್ಪೋೋರ್ಟ್ಸ್ ಈಗ ಹೆಚ್ಚು ಪ್ರಚಲಿತವಾಗತೊಡಗಿದೆ. ಈ ವಿಭಾಗದಲ್ಲಿ ತೀರ್ಥಹಳ್ಳಿಿಯ ಈ ಬಾಲಕಿ ದಕ್ಷಿಣ ಭಾರತದ ಮಟ್ಟದ ಚಿನ್ನದ ಪದಕ ಗೆದ್ದಿದ್ದಾಾಳೆ.
ನಿಧಿ ಬಾಲ್ಯದಿಂದಲೂ ಡಾನ್ಸ್ನಲ್ಲಿ ಪರಿಣಿತೆ. ಆದ್ದರಿಂದ ಈ ಕಲೆಯನ್ನು ಕಲಿಯಲು ವಿಶೇಷ ತೊಂದರೆ ಎದುರಾಗಲೇ ಇಲ್ಲ. ಆದರೆ ಕೆಲವೊಂದು ಟ್ರಿಿಕ್ಸ್ಗಳನ್ನು ಮಾತ್ರ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಇದನ್ನು ಅತಿ ಸುಲಭದಲ್ಲಿ ಕಲಿತು ಕರಗತ ಮಾಡಿಕೊಂಡಿದ್ದು ನಿಜಕ್ಕೂ ಶ್ಲಾಾಘನೀಯವೇ ಸರಿ. ವಿಶೇಷವಾಗಿ ಮಹಾನ್ ನಗರಗಳಲ್ಲಿ ಮಾತ್ರ ಇದು ಕಾಣಸಿಗುವ ಕಲೆ ಇದು. ಇನ್ಸ್ಟಾಾಗ್ರಾಾಮ್ನಲ್ಲಿ ಇದನ್ನು ನೋಡಿದ ನಿಧಿ, ಆಡಿಶನ್ಗಾಗಿ ಆಹ್ವಾಾನಿಸಿದ್ದನ್ನು ಗಮನಿಸಿ ಹೋಗಿದ್ದಳು. ಅಲ್ಲಿ ಆಯ್ಕೆೆಯೂ ಆದಳು. ಆದರೆ ತರಬೇತಿ ಅವಶ್ಯಕತೆ ಇತ್ತು. ಮಾಸ್ಟರ್ ತರುಣ್ ಎನ್ನುವವರು ಮೂರು ದಿನ ತರಬೇತಿ ನೀಡಿದ್ದರು. ಆನಂತರ ಒಂದು ತಿಂಗಳ ಕಾಲ ಮನೆಯಲ್ಲೇ ಇದನ್ನು ಸತತವಾಗಿ ಅಭ್ಯಸಿಸಿ ಚಾಂಪಿಯನ್ಶಿಪ್ಗೆ ಆಯ್ಕೆೆಯಾದಳು.
ಗೋವಾದಲ್ಲಿ ಕಳೆದ ತಿಂಗಳು ದಕ್ಷಿಣ ಭಾರತ ಮಟ್ಟದ ಚಾಂಪಿಯನ್ಶಿಪ್ ನಡೆದಾಗ ನಿಧಿ ಅದರಲ್ಲಿ ಚಿನ್ನದ ಪದಕ ಧರಿಸಿದ್ದಳು. 15 ವರ್ಷ ಮೇಲ್ಪಟ್ಟವರ ಸ್ಪರ್ಧೆ ಇದಾಗಿತ್ತು. ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರೂ ನಿಧಿ ಗೋಲ್ಡ್ ವಿನ್ನರ್ ಆಗಿ ಹೊರಹೊಮ್ಮಿಿದ್ದಾಾಳೆ. ಡಾನ್ಸ್ ಸ್ಪೋೋರ್ಟ್ಸ್ ಕೌನ್ಸಿಿಲ್ ಆಫ್ ಇಂಡಿಯಾ ಇದನ್ನು ಏರ್ಪಡಿಸಿತ್ತು. ಈಗ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಆಯ್ಕೆೆಯಾಗಿರುವುದರಿಂದ ಇನ್ನೂ ಹೆಚ್ಚಿಿನ ತರಬೇತಿ ಪಡೆಯುತ್ತಿಿದ್ದಾಾಳೆ. ಕೋಲ್ಕತ್ತಾಾದಲ್ಲಿ ಇದು ನಡೆಯಲಿದೆ. ಇದರಲ್ಲಿ ಇನ್ನೂ ಹೆಚ್ಚಿಿನ ಸಾಧನೆ ಮಾಡಬೇಕಿರುವುದರಿಂದ ವಿಶೇಷ ಶ್ರಮವನ್ನು ಹಾಕಿ ಅಭ್ಯಾಾಸ ಮಾಡುತ್ತಿಿದ್ದಾಾಳೆ.
ನಿಧಿ ತೀರ್ಥಹಳ್ಳಿಿಯ ಕಾಂಗ್ರೆೆಸ್ ಮುಖಂಡ ಆಮ್ರಪಾಲಿ ಸುರೇಶ್ ಮತ್ತು ನಾಗಮಣಿ ದಂಪತಿಯ ಪುತ್ರಿಿ. ಬಾಲ್ಯದಿಂದಲೂ ಬೆಂಗಳೂರಿನಲ್ಲಿಯೇ ವಿದ್ಯಾಾಭ್ಯಾಾಸ ಮಾಡುತ್ತಿಿದ್ದು, ಸದ್ಯ ಪ್ರಥಮ ಪಿಯುನಲ್ಲಿ ಅಲ್ಲಿಯೇ ಓದು ಮುಂದುವರೆಸಿದ್ದಾಾಳೆ. ಈ ನೃತ್ಯದಲ್ಲಿ ಇನ್ನಷ್ಟು ಕಲಿಕೆಯನ್ನು ಹೆಚ್ಚಿಿಸುವ ಇಚ್ಛೆೆ ಹೊಂದಿರುವ ನಿಧಿ, ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆೆ ಇಡುವುದಾಗಿ ಹೇಳುತ್ತಾಾಳೆ. ಏರೊನಾಟಿಕ್ಸ್ ಇಂಜಿನೀಯರ್ ಆಗುವ ಗುರಿ ಈಕೆಯದಾಗಿದೆ.
ಈ ಕಲೆಯ ಜೊತೆ ಕರಾಟೆ ಪಟುವೂ ಆಗಿರುವ ನಿಧಿ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ದ್ವಿಿತೀಯ ಸ್ಥಾಾನಿಯಾಗಿ ಹೊರಹೊಮ್ಮಿಿದ್ದಾಾಳೆ. ಕಬಡ್ಡಿಿ ಆಟಗಾರ್ತಿಯಾಗಿಯೂ ತಾನು ಓದುತ್ತಿಿರುವ ಶಾಲೆಯನ್ನು ಪ್ರತಿನಿಧಿಸುತ್ತಿಿದ್ದಾಾಳೆ. ಉತ್ತಮ ದೇಹದಾರ್ಢ್ಯಕ್ಕೆೆ ಕ್ರೀಡೆ ಅತ್ಯವಶ್ಯ. ಈ ಮೂಲಕ ಸಾಧನೆ ಮಾಡಿ ಏರ್ಫೋರ್ಸ್ ಸೇರಬೇಕೆನ್ನುವ ಮಹದಾಸೆ ಹೊಂದಿದ್ದೇನೆ. ಪಾಲಕರು ತನ್ನ ಸಾಧನೆಯ ಕನಸನ್ನು ನನಸು ಮಾಡಲು ಎಲ್ಲಾಾ ರೀತಿಯ ನೆರವು ನೀಡುತ್ತಿಿದ್ದಾಾರೆ ಎನ್ನುತ್ತಾಾಳೆ ನಿಧಿ.
published on 8-6-2019
........................................
ನಿಧಿ ಸುರೇಶ್
ಜಿಲ್ಲೆೆಯ ಮಟ್ಟಿಿಗೆ ಈ ಬಾಲೆಯದ್ದು ವಿಶೇಷ ಸಾಧನೆ. ಇನ್ನೂ ಹಲವರು ಕೇಳರಿಯದ ಡ್ಯಾಾನ್ಸ್ ಸ್ಪೋೋರ್ಟ್ಸ್ ಕಲೆ ಇದು. ಇದನ್ನು ಕಲಿತು ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಸುಲಭದ ಮಾತೇನಲ್ಲ. ಓದಿನ ಜೊತೆಗೆ ಅಷ್ಟೇ ಸಮಯವಿಟ್ಟು, ಸತತ ಪರಿಶ್ರಮದಿಂದ ಈ ಸಾಧನೆ ಮಾಡಿದ್ದಾಾಳೆ. ಈಕೆಯ ಹೆಸರು ನಿಧಿ ಸುರೇಶ್.
ನೃತ್ಯದಲ್ಲಿ ಜಿಲ್ಲೆೆಯ ಹಲವು ಪ್ರತಿಭೆಗಳು ರಾಜ್ಯ-ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಹಿರಿಮೆಯನ್ನು ಹೆಚ್ಚಿಿಸಿದ್ದಾಾರೆ. ನೃತ್ಯದ
ಲ್ಲೇ ವಿವಿಧ ಪ್ರಾಾಕಾರಗಳಿದ್ದು, ಅವುಗಳ ಮೂಲಕ ವಿಶಿಷ್ಟ ಸಾಧನೆಯನ್ನು ಈಗಿನ ಯುವಕ-ಯುವತಿಯರು ಮಿಂಚುತ್ತಿಿದ್ದಾಾರೆ. ಅಂತಹ ನೃತ್ಯದ ವಿಶೇಷ ವಿಭಾಗವಾದ ಡ್ಯಾಾನ್ಸ್ ಸ್ಪೋೋರ್ಟ್ಸ್ ಈಗ ಹೆಚ್ಚು ಪ್ರಚಲಿತವಾಗತೊಡಗಿದೆ. ಈ ವಿಭಾಗದಲ್ಲಿ ತೀರ್ಥಹಳ್ಳಿಿಯ ಈ ಬಾಲಕಿ ದಕ್ಷಿಣ ಭಾರತದ ಮಟ್ಟದ ಚಿನ್ನದ ಪದಕ ಗೆದ್ದಿದ್ದಾಾಳೆ.
ನಿಧಿ ಬಾಲ್ಯದಿಂದಲೂ ಡಾನ್ಸ್ನಲ್ಲಿ ಪರಿಣಿತೆ. ಆದ್ದರಿಂದ ಈ ಕಲೆಯನ್ನು ಕಲಿಯಲು ವಿಶೇಷ ತೊಂದರೆ ಎದುರಾಗಲೇ ಇಲ್ಲ. ಆದರೆ ಕೆಲವೊಂದು ಟ್ರಿಿಕ್ಸ್ಗಳನ್ನು ಮಾತ್ರ ಹೆಚ್ಚುವರಿಯಾಗಿ ಕಲಿಯಬೇಕಾಯಿತು. ಇದನ್ನು ಅತಿ ಸುಲಭದಲ್ಲಿ ಕಲಿತು ಕರಗತ ಮಾಡಿಕೊಂಡಿದ್ದು ನಿಜಕ್ಕೂ ಶ್ಲಾಾಘನೀಯವೇ ಸರಿ. ವಿಶೇಷವಾಗಿ ಮಹಾನ್ ನಗರಗಳಲ್ಲಿ ಮಾತ್ರ ಇದು ಕಾಣಸಿಗುವ ಕಲೆ ಇದು. ಇನ್ಸ್ಟಾಾಗ್ರಾಾಮ್ನಲ್ಲಿ ಇದನ್ನು ನೋಡಿದ ನಿಧಿ, ಆಡಿಶನ್ಗಾಗಿ ಆಹ್ವಾಾನಿಸಿದ್ದನ್ನು ಗಮನಿಸಿ ಹೋಗಿದ್ದಳು. ಅಲ್ಲಿ ಆಯ್ಕೆೆಯೂ ಆದಳು. ಆದರೆ ತರಬೇತಿ ಅವಶ್ಯಕತೆ ಇತ್ತು. ಮಾಸ್ಟರ್ ತರುಣ್ ಎನ್ನುವವರು ಮೂರು ದಿನ ತರಬೇತಿ ನೀಡಿದ್ದರು. ಆನಂತರ ಒಂದು ತಿಂಗಳ ಕಾಲ ಮನೆಯಲ್ಲೇ ಇದನ್ನು ಸತತವಾಗಿ ಅಭ್ಯಸಿಸಿ ಚಾಂಪಿಯನ್ಶಿಪ್ಗೆ ಆಯ್ಕೆೆಯಾದಳು.
ಗೋವಾದಲ್ಲಿ ಕಳೆದ ತಿಂಗಳು ದಕ್ಷಿಣ ಭಾರತ ಮಟ್ಟದ ಚಾಂಪಿಯನ್ಶಿಪ್ ನಡೆದಾಗ ನಿಧಿ ಅದರಲ್ಲಿ ಚಿನ್ನದ ಪದಕ ಧರಿಸಿದ್ದಳು. 15 ವರ್ಷ ಮೇಲ್ಪಟ್ಟವರ ಸ್ಪರ್ಧೆ ಇದಾಗಿತ್ತು. ಸುಮಾರು 250ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರೂ ನಿಧಿ ಗೋಲ್ಡ್ ವಿನ್ನರ್ ಆಗಿ ಹೊರಹೊಮ್ಮಿಿದ್ದಾಾಳೆ. ಡಾನ್ಸ್ ಸ್ಪೋೋರ್ಟ್ಸ್ ಕೌನ್ಸಿಿಲ್ ಆಫ್ ಇಂಡಿಯಾ ಇದನ್ನು ಏರ್ಪಡಿಸಿತ್ತು. ಈಗ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಆಯ್ಕೆೆಯಾಗಿರುವುದರಿಂದ ಇನ್ನೂ ಹೆಚ್ಚಿಿನ ತರಬೇತಿ ಪಡೆಯುತ್ತಿಿದ್ದಾಾಳೆ. ಕೋಲ್ಕತ್ತಾಾದಲ್ಲಿ ಇದು ನಡೆಯಲಿದೆ. ಇದರಲ್ಲಿ ಇನ್ನೂ ಹೆಚ್ಚಿಿನ ಸಾಧನೆ ಮಾಡಬೇಕಿರುವುದರಿಂದ ವಿಶೇಷ ಶ್ರಮವನ್ನು ಹಾಕಿ ಅಭ್ಯಾಾಸ ಮಾಡುತ್ತಿಿದ್ದಾಾಳೆ.
ನಿಧಿ ತೀರ್ಥಹಳ್ಳಿಿಯ ಕಾಂಗ್ರೆೆಸ್ ಮುಖಂಡ ಆಮ್ರಪಾಲಿ ಸುರೇಶ್ ಮತ್ತು ನಾಗಮಣಿ ದಂಪತಿಯ ಪುತ್ರಿಿ. ಬಾಲ್ಯದಿಂದಲೂ ಬೆಂಗಳೂರಿನಲ್ಲಿಯೇ ವಿದ್ಯಾಾಭ್ಯಾಾಸ ಮಾಡುತ್ತಿಿದ್ದು, ಸದ್ಯ ಪ್ರಥಮ ಪಿಯುನಲ್ಲಿ ಅಲ್ಲಿಯೇ ಓದು ಮುಂದುವರೆಸಿದ್ದಾಾಳೆ. ಈ ನೃತ್ಯದಲ್ಲಿ ಇನ್ನಷ್ಟು ಕಲಿಕೆಯನ್ನು ಹೆಚ್ಚಿಿಸುವ ಇಚ್ಛೆೆ ಹೊಂದಿರುವ ನಿಧಿ, ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಎಚ್ಚರಿಕೆಯಿಂದ ಹೆಜ್ಜೆೆ ಇಡುವುದಾಗಿ ಹೇಳುತ್ತಾಾಳೆ. ಏರೊನಾಟಿಕ್ಸ್ ಇಂಜಿನೀಯರ್ ಆಗುವ ಗುರಿ ಈಕೆಯದಾಗಿದೆ.
ಈ ಕಲೆಯ ಜೊತೆ ಕರಾಟೆ ಪಟುವೂ ಆಗಿರುವ ನಿಧಿ, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಕರಾಟೆಯಲ್ಲಿ ದ್ವಿಿತೀಯ ಸ್ಥಾಾನಿಯಾಗಿ ಹೊರಹೊಮ್ಮಿಿದ್ದಾಾಳೆ. ಕಬಡ್ಡಿಿ ಆಟಗಾರ್ತಿಯಾಗಿಯೂ ತಾನು ಓದುತ್ತಿಿರುವ ಶಾಲೆಯನ್ನು ಪ್ರತಿನಿಧಿಸುತ್ತಿಿದ್ದಾಾಳೆ. ಉತ್ತಮ ದೇಹದಾರ್ಢ್ಯಕ್ಕೆೆ ಕ್ರೀಡೆ ಅತ್ಯವಶ್ಯ. ಈ ಮೂಲಕ ಸಾಧನೆ ಮಾಡಿ ಏರ್ಫೋರ್ಸ್ ಸೇರಬೇಕೆನ್ನುವ ಮಹದಾಸೆ ಹೊಂದಿದ್ದೇನೆ. ಪಾಲಕರು ತನ್ನ ಸಾಧನೆಯ ಕನಸನ್ನು ನನಸು ಮಾಡಲು ಎಲ್ಲಾಾ ರೀತಿಯ ನೆರವು ನೀಡುತ್ತಿಿದ್ದಾಾರೆ ಎನ್ನುತ್ತಾಾಳೆ ನಿಧಿ.
published on 8-6-2019
........................................
No comments:
Post a Comment