ಬತ್ತದ ಕ್ರೀಡೋತ್ಸಾಾಹ
ಕೆ. ಎಸ್. ಶಶಿಕಲಾ
ಗುಂಪಿನಲ್ಲಿ ಸಾಗುವ ಮ"ಳೆ ಎಂದೂ ಗುಂಪಿಗಿಂತ ಮುಂದೆ ಹೋಗಲಾರಳು. ಆದರೆ, ಒಬ್ಬಂಟಿಯಾಗಿ ಸಾಗುವ ಹೆಣ್ಣು ಯಾರೂ ಈವರೆಗೆ ಮಾಡದಷ್ಟು ಸಾಧನೆಯನ್ನು ಮಾಡಬಲ್ಲಳು ಎನ್ನುವುದು ಅಲ್ಬರ್ಟ್ ಐನ್ಸ್ಟಿಿನ್ನ ಮಾತು. ಈ ಮಾತನ್ನು ಸತ್ಯಗೊಳಿಸಿದವರು ನಗರದವರೇ ಆದ "ರಿಯ ಮ"ಳಾ ಕ್ರೀಡಾಪಟು ಕೆ. ಎಸ್. ಶಶಿಕಲಾ.
ಶಶಿಕಲಾ ಅರಣ್ಯ ಇಲಾಖೆಯಲ್ಲಿ ಉದ್ಯೋೋಗ ಮಾಡಿ, ಈ ವರ್ಷದ ಜನವರಿಯಲ್ಲಿ ನಿವೃತ್ತರಾಗಿದ್ದಾಾರೆ. ಅವರ ಕ್ರೀಡಾ ಜೀವನದ ಹಾದಿಯನ್ನು ಗಮನಿಸಿದವರು ಇವರೊಬ್ಬ ಅಸಾಧಾರಣ ಮ"ಳೆ ಎನ್ನದಿರಲಾರರು. ಏಕೆಂದರೆ ತಮ್ಮ 34 ವರ್ಷದ ಸರ್ಕಾರಿ ನೌಕರಿಯ ಕಾಲದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ನಿರ್"ುಸಿದ್ದಾಾರೆ. ಇವರು ಗಳಿಸಿದ ಪದಕಗಳ ಸಂಖ್ಯೆೆಯೇ ಲೆಕ್ಕಕ್ಕೆೆ ಸಿಗದ್ಟದೆ. ರ್ಟ್ರೋಯ ಮತ್ತು ಅಂತಾರ್ಟ್ರೋಯ ಕ್ರೀಡೆಗಳಲ್ಲಿ ಪದಕದ ಜೊತೆಗೆ ವೈಯಕ್ತಿಿಕ ಪ್ರಶಸ್ತಿಿಯನ್ನೂ ಸಾಧನೆ ಮೆರೆದ ಸಾಹಸಿ ಮ"ಳೆ ಇವರು.
2002ರಿಂದ 9 ಬಾರಿ ರ್ಟ್ರೋಯ ಕ್ರೀಡಾಕೂಟದಲ್ಲಿ ಜುಸಿ ದಾಖಲೆ ಮೆರೆದಿದ್ದಾಾರೆ. ಕ್ರೀಡೆಯಲ್ಲಿ ಒಂದಲ್ಲ ಒಂದು ಹೊಸ ಸಾಧನೆ ಮಾಡಿರುವ ಇವರು, ಈಗ ಇಂಡಿಯನ್ ಮಾಸ್ಟರ್ಸ್ ಅಥ್ಲೆೆಟಿಕ್ಸ್ನ ಜಿಲ್ಲಾಾಧ್ಯಕ್ಷೆ ಆಗಿ ಕೆಲಸ ಮಾಡುತ್ತಿಿದ್ದಾಾರೆ. ಸರ್ಕಾರಿ ಕೆಲಸ ಎಂದಾಕ್ಷಣ ಇಲಾಖೆಯ ಕೆಲಸದಲೇ ಮುಳುಗಿ ಹೋಗುವವರೇ ಅಧಿಕ. ಅದರಲೂ ಒಬ್ಬ ಮ"ಳೆಯಾಗಿ ಬಾಲ್ಯದಿಂದಲೂ ಅಂಟಿಸಿಕೊಂಡು ಬಂದ ಕ್ರೀಡಾ ಕ್ಷೇತ್ರವನ್ನು ಬಿಡದೆ ಮುಂದುವರೆಸಿ ನಿವೃತ್ತಿಿಯಾದರೂ ಸಾಧನೆ ಮಾಡುತ್ತಲೇ ಯಶಸ್ಸಿಿನ ಮೆಟ್ಟಿಿಲೇರುತ್ತಿಿದ್ದಾಾರೆ ಶಶಿಕಲಾ.
ಮೂಲತಃ ಉಡುಪಿಯವರಾದರೂ ತಮ್ಮ ಶಿಕ್ಷಣವನ್ನು ಶಿವಮೊಗ್ಗದ ಡಿ"ಎಸ್ "ದ್ಯಾಾಸಂಸ್ಥೆೆಯಲ್ಲಿ ಮತ್ತು ಧಾರವಾಡದಲ್ಲಿ ಮುಗಿಸಿ ಮೈಸೂರು ""ುಂದ ಎಂಎ ಪದ" ಪಡೆದಿರುವ ಇವರು, ಕೊಪ್ಪ, ತೀರ್ಥಹಳ್ಳಿಿ ಮತ್ತು ಶಿವಮೊಗ್ಗದ ಅರಣ್ಯ ಇಲಾಖೆಯ ""ಧ ಕಚೇರಿಯಲ್ಲಿ ಕೆಲಸ ಮಾಡಿದ್ದಾಾರೆ. ಇವರ ಇಡೀ ಕುಟುಂಬವೇ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
""ಧ ಸಂಘ-ಸಂಸ್ಥೆೆಗಳಲ್ಲೂ ಸಕ್ರಿಿಯರಾಗಿರುವ ಶಶಿಕಲಾ, ಜೆಸಿಐ ಸದಸ್ಯೆೆಯಾಗಿ ಶರಾವತಿನಗರದ ಶ್ರೀಲಕ್ಷ್ಮೀ ಭಜನಾ ಮಂಡಳಿಯ ಸದಸ್ಯೆೆಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಚಿತ್ರಕಲೆ, ರಂಗೋಲಿ, ಹಾಡುಗಾರಿಕೆ, ಡ್ರಾುಂಗ್, ಕಸೂತಿ, ತೋಟಗಾರಿಕೆ ಮತ್ತು ನಾಣ್ಯ-ಅಂಚೆ ಚೀಟಿ ಸಂಗ್ರಹ,..."ೀಗೆ ಹತ್ತು ಹಲವು ಹವ್ಯಾಾಸಗಳಲ್ಲಿ ನಿರತರಾಗುವ ಮೂಲಕ ನಿವೃತ್ತಿಿ ಜೀವನವನ್ನು ಅತ್ಯಂತ ಸಂತಸದಿಂದ ಕಳೆಯುತ್ತಾಾರೆ. ಇವರ ಸಮಾಜ ಸೇವೆಯ ಪಟ್ಟಿಿಯೂ ಸಾಕ್ಟದೆ. ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲ್ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾಾರ, ಬಡಮಕ್ಕಳಿಗೆ ಉಚಿತ ಪಠ್ಯ,ಪುಸ್ತಕ ನೋಟ್ ಬುಕ್, ಇತರೇ ವಸ್ತುಗಳ "ತರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಾಹ, ಬಹುಮಾನ ನೀಡುವುದು ಮೊದಲಾದವನ್ನು 12 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾಾರೆ.
ಮುಂಬರುವ ಡಿಸೆಂಬರ್ನಲ್ಲಿ ರ್ಟ್ರೋಯ ಮಾಸ್ಟರ್ಸ್ ಅಥ್ಲೆೆಟಿಕ್ಸ್ ಕ್ರೀಡಾಕೂಟವನ್ನು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದ್ದಾಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಹೊಸಕೋಟೆ ಮತ್ತು ಮಂಗಳೂರಿನಲ್ಲಿ ಜರುಗಿದ ರ್ಟ್ರೋಯ ಅಥ್ಲೆೆಟಿಕ್ಸ್ನಲ್ಲಿ ಪದಕಗಳನ್ನು ಧರಿಸಿ ಬಂದಿದ್ದಾಾರೆ. ಜೊತೆಗೆ ತಮ್ಮ ತಂಡವನ್ನು ಗೆಲ್ಲಿಸಿಕೊಂಡು ಬಂದಿದ್ದಾಾರೆ. ಸೆಪ್ಟೆೆಂಬರ್ನಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಅಂತಾರ್ಟ್ರೋಯ ಮಾಸ್ಟಸ್ ಅಥ್ಲೆೆಟಿಕ್ಸ್ಗೆ ಇವರು ಆಯ್ಕೆೆಯಾಗಿದ್ದು, ಅದರ ಸಕಲ ಸಿದ್ದತೆಯಲ್ಲಿದ್ದಾಾರೆ. ""ಧ ಸಂಘಟನೆಗಳು ಇವರ ಸಾಧನೆ ಗಮನಿಸಿ ಗೌರ"ಸಿವೆ. "ಶೇಷವಾಗಿ ಜೆಸಿಐ ಮತು ಶಿವಮೊಗ್ಗ ನಗರಸಭೆ ದಸರಾ ಸಂದರ್ಭದಲ್ಲಿ ಹಾಗೂ ಸರ್ಕಾರಿ ನೌಕರರ ಸಂಘದ ವತಿುಂದ ಮತ್ತು ""ಧ ಮ"ಳಾ ಸಂಘಟನೆಗಳೂ ಇವರನ್ನು ಇವರನ್ನು ಸನ್ಮಾಾನಿಸಿವೆ.
60ರ ಹರಯದಲ್ಲೂ ಕ್ರೀಡೋತ್ಸಾಾಹವನ್ನು ಜೀವಂತವಾಗಿಟ್ಟುಕೊಂಡು ಸಕ್ರಿಿಯವಾಗಿ ಕ್ರೀಡೆಯಲ್ಲಿ ಪಾಲ್ಗೊೊಳ್ಳುತ್ತಿಿರುವ ಶಶಿಕಲಾ ಅವರಲ್ಲಿರುವ ಕ್ರೀಡಾಚಿಲುಮೆ ಬತ್ತದೆ ಹಾಗೆಯೇ ಇನ್ನಷ್ಟು ಕಾಲ ಹೊರಹೊಮ್ಮಬೇಕಿದೆ. ಯುವ ಅಥ್ಲೆೆಟಿಕ್ಸ್ಪಟುಗಳು ಇವರ ಮಾರ್ಗದರ್ಶನ ಪಡೆಯಬೇಕಿದೆ.
Published on 21-4.2-18
....................................
ಕೆ. ಎಸ್. ಶಶಿಕಲಾ
ಗುಂಪಿನಲ್ಲಿ ಸಾಗುವ ಮ"ಳೆ ಎಂದೂ ಗುಂಪಿಗಿಂತ ಮುಂದೆ ಹೋಗಲಾರಳು. ಆದರೆ, ಒಬ್ಬಂಟಿಯಾಗಿ ಸಾಗುವ ಹೆಣ್ಣು ಯಾರೂ ಈವರೆಗೆ ಮಾಡದಷ್ಟು ಸಾಧನೆಯನ್ನು ಮಾಡಬಲ್ಲಳು ಎನ್ನುವುದು ಅಲ್ಬರ್ಟ್ ಐನ್ಸ್ಟಿಿನ್ನ ಮಾತು. ಈ ಮಾತನ್ನು ಸತ್ಯಗೊಳಿಸಿದವರು ನಗರದವರೇ ಆದ "ರಿಯ ಮ"ಳಾ ಕ್ರೀಡಾಪಟು ಕೆ. ಎಸ್. ಶಶಿಕಲಾ.
ಶಶಿಕಲಾ ಅರಣ್ಯ ಇಲಾಖೆಯಲ್ಲಿ ಉದ್ಯೋೋಗ ಮಾಡಿ, ಈ ವರ್ಷದ ಜನವರಿಯಲ್ಲಿ ನಿವೃತ್ತರಾಗಿದ್ದಾಾರೆ. ಅವರ ಕ್ರೀಡಾ ಜೀವನದ ಹಾದಿಯನ್ನು ಗಮನಿಸಿದವರು ಇವರೊಬ್ಬ ಅಸಾಧಾರಣ ಮ"ಳೆ ಎನ್ನದಿರಲಾರರು. ಏಕೆಂದರೆ ತಮ್ಮ 34 ವರ್ಷದ ಸರ್ಕಾರಿ ನೌಕರಿಯ ಕಾಲದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನೇ ನಿರ್"ುಸಿದ್ದಾಾರೆ. ಇವರು ಗಳಿಸಿದ ಪದಕಗಳ ಸಂಖ್ಯೆೆಯೇ ಲೆಕ್ಕಕ್ಕೆೆ ಸಿಗದ್ಟದೆ. ರ್ಟ್ರೋಯ ಮತ್ತು ಅಂತಾರ್ಟ್ರೋಯ ಕ್ರೀಡೆಗಳಲ್ಲಿ ಪದಕದ ಜೊತೆಗೆ ವೈಯಕ್ತಿಿಕ ಪ್ರಶಸ್ತಿಿಯನ್ನೂ ಸಾಧನೆ ಮೆರೆದ ಸಾಹಸಿ ಮ"ಳೆ ಇವರು.
2002ರಿಂದ 9 ಬಾರಿ ರ್ಟ್ರೋಯ ಕ್ರೀಡಾಕೂಟದಲ್ಲಿ ಜುಸಿ ದಾಖಲೆ ಮೆರೆದಿದ್ದಾಾರೆ. ಕ್ರೀಡೆಯಲ್ಲಿ ಒಂದಲ್ಲ ಒಂದು ಹೊಸ ಸಾಧನೆ ಮಾಡಿರುವ ಇವರು, ಈಗ ಇಂಡಿಯನ್ ಮಾಸ್ಟರ್ಸ್ ಅಥ್ಲೆೆಟಿಕ್ಸ್ನ ಜಿಲ್ಲಾಾಧ್ಯಕ್ಷೆ ಆಗಿ ಕೆಲಸ ಮಾಡುತ್ತಿಿದ್ದಾಾರೆ. ಸರ್ಕಾರಿ ಕೆಲಸ ಎಂದಾಕ್ಷಣ ಇಲಾಖೆಯ ಕೆಲಸದಲೇ ಮುಳುಗಿ ಹೋಗುವವರೇ ಅಧಿಕ. ಅದರಲೂ ಒಬ್ಬ ಮ"ಳೆಯಾಗಿ ಬಾಲ್ಯದಿಂದಲೂ ಅಂಟಿಸಿಕೊಂಡು ಬಂದ ಕ್ರೀಡಾ ಕ್ಷೇತ್ರವನ್ನು ಬಿಡದೆ ಮುಂದುವರೆಸಿ ನಿವೃತ್ತಿಿಯಾದರೂ ಸಾಧನೆ ಮಾಡುತ್ತಲೇ ಯಶಸ್ಸಿಿನ ಮೆಟ್ಟಿಿಲೇರುತ್ತಿಿದ್ದಾಾರೆ ಶಶಿಕಲಾ.
ಮೂಲತಃ ಉಡುಪಿಯವರಾದರೂ ತಮ್ಮ ಶಿಕ್ಷಣವನ್ನು ಶಿವಮೊಗ್ಗದ ಡಿ"ಎಸ್ "ದ್ಯಾಾಸಂಸ್ಥೆೆಯಲ್ಲಿ ಮತ್ತು ಧಾರವಾಡದಲ್ಲಿ ಮುಗಿಸಿ ಮೈಸೂರು ""ುಂದ ಎಂಎ ಪದ" ಪಡೆದಿರುವ ಇವರು, ಕೊಪ್ಪ, ತೀರ್ಥಹಳ್ಳಿಿ ಮತ್ತು ಶಿವಮೊಗ್ಗದ ಅರಣ್ಯ ಇಲಾಖೆಯ ""ಧ ಕಚೇರಿಯಲ್ಲಿ ಕೆಲಸ ಮಾಡಿದ್ದಾಾರೆ. ಇವರ ಇಡೀ ಕುಟುಂಬವೇ ಕ್ರೀಡಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
""ಧ ಸಂಘ-ಸಂಸ್ಥೆೆಗಳಲ್ಲೂ ಸಕ್ರಿಿಯರಾಗಿರುವ ಶಶಿಕಲಾ, ಜೆಸಿಐ ಸದಸ್ಯೆೆಯಾಗಿ ಶರಾವತಿನಗರದ ಶ್ರೀಲಕ್ಷ್ಮೀ ಭಜನಾ ಮಂಡಳಿಯ ಸದಸ್ಯೆೆಯಾಗಿ ಕೆಲಸ ಮಾಡುತ್ತಿಿದ್ದಾಾರೆ. ಚಿತ್ರಕಲೆ, ರಂಗೋಲಿ, ಹಾಡುಗಾರಿಕೆ, ಡ್ರಾುಂಗ್, ಕಸೂತಿ, ತೋಟಗಾರಿಕೆ ಮತ್ತು ನಾಣ್ಯ-ಅಂಚೆ ಚೀಟಿ ಸಂಗ್ರಹ,..."ೀಗೆ ಹತ್ತು ಹಲವು ಹವ್ಯಾಾಸಗಳಲ್ಲಿ ನಿರತರಾಗುವ ಮೂಲಕ ನಿವೃತ್ತಿಿ ಜೀವನವನ್ನು ಅತ್ಯಂತ ಸಂತಸದಿಂದ ಕಳೆಯುತ್ತಾಾರೆ. ಇವರ ಸಮಾಜ ಸೇವೆಯ ಪಟ್ಟಿಿಯೂ ಸಾಕ್ಟದೆ. ಶಿವಮೊಗ್ಗ ತಾಲೂಕಿನ ಉಂಬ್ಳೇಬೈಲ್ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾಾರ, ಬಡಮಕ್ಕಳಿಗೆ ಉಚಿತ ಪಠ್ಯ,ಪುಸ್ತಕ ನೋಟ್ ಬುಕ್, ಇತರೇ ವಸ್ತುಗಳ "ತರಣೆ, ಕ್ರೀಡಾಪಟುಗಳಿಗೆ ಪ್ರೋತ್ಸಾಾಹ, ಬಹುಮಾನ ನೀಡುವುದು ಮೊದಲಾದವನ್ನು 12 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾಾರೆ.
ಮುಂಬರುವ ಡಿಸೆಂಬರ್ನಲ್ಲಿ ರ್ಟ್ರೋಯ ಮಾಸ್ಟರ್ಸ್ ಅಥ್ಲೆೆಟಿಕ್ಸ್ ಕ್ರೀಡಾಕೂಟವನ್ನು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದ್ದಾಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ಹೊಸಕೋಟೆ ಮತ್ತು ಮಂಗಳೂರಿನಲ್ಲಿ ಜರುಗಿದ ರ್ಟ್ರೋಯ ಅಥ್ಲೆೆಟಿಕ್ಸ್ನಲ್ಲಿ ಪದಕಗಳನ್ನು ಧರಿಸಿ ಬಂದಿದ್ದಾಾರೆ. ಜೊತೆಗೆ ತಮ್ಮ ತಂಡವನ್ನು ಗೆಲ್ಲಿಸಿಕೊಂಡು ಬಂದಿದ್ದಾಾರೆ. ಸೆಪ್ಟೆೆಂಬರ್ನಲ್ಲಿ ಮಲೇಶಿಯಾದಲ್ಲಿ ನಡೆಯಲಿರುವ ಅಂತಾರ್ಟ್ರೋಯ ಮಾಸ್ಟಸ್ ಅಥ್ಲೆೆಟಿಕ್ಸ್ಗೆ ಇವರು ಆಯ್ಕೆೆಯಾಗಿದ್ದು, ಅದರ ಸಕಲ ಸಿದ್ದತೆಯಲ್ಲಿದ್ದಾಾರೆ. ""ಧ ಸಂಘಟನೆಗಳು ಇವರ ಸಾಧನೆ ಗಮನಿಸಿ ಗೌರ"ಸಿವೆ. "ಶೇಷವಾಗಿ ಜೆಸಿಐ ಮತು ಶಿವಮೊಗ್ಗ ನಗರಸಭೆ ದಸರಾ ಸಂದರ್ಭದಲ್ಲಿ ಹಾಗೂ ಸರ್ಕಾರಿ ನೌಕರರ ಸಂಘದ ವತಿುಂದ ಮತ್ತು ""ಧ ಮ"ಳಾ ಸಂಘಟನೆಗಳೂ ಇವರನ್ನು ಇವರನ್ನು ಸನ್ಮಾಾನಿಸಿವೆ.
60ರ ಹರಯದಲ್ಲೂ ಕ್ರೀಡೋತ್ಸಾಾಹವನ್ನು ಜೀವಂತವಾಗಿಟ್ಟುಕೊಂಡು ಸಕ್ರಿಿಯವಾಗಿ ಕ್ರೀಡೆಯಲ್ಲಿ ಪಾಲ್ಗೊೊಳ್ಳುತ್ತಿಿರುವ ಶಶಿಕಲಾ ಅವರಲ್ಲಿರುವ ಕ್ರೀಡಾಚಿಲುಮೆ ಬತ್ತದೆ ಹಾಗೆಯೇ ಇನ್ನಷ್ಟು ಕಾಲ ಹೊರಹೊಮ್ಮಬೇಕಿದೆ. ಯುವ ಅಥ್ಲೆೆಟಿಕ್ಸ್ಪಟುಗಳು ಇವರ ಮಾರ್ಗದರ್ಶನ ಪಡೆಯಬೇಕಿದೆ.
Published on 21-4.2-18
....................................
No comments:
Post a Comment