Wednesday 18 April 2018

ಸಂಗೀತವೇ ಜೀವನ
ಶೃಂಗೇರಿ ನಾಗರಾಜ್

   ಸಂಗೀತಕ್ಕಾಾಗಿ ಜೀವನವನ್ನು "ುೀಸಲಿಟ್ಟವರು "ರಳ. ಕೇವಲ ಸಂಗೀತವನ್ನು ಮಾತ್ರ ಹೇಳಿಕೊಡದೆ ""ಧ ಪಕ್ಕವಾದ್ಯ ಮತ್ತು ದೇವರನಾಮಗಳನ್ನು ಕಲಿಸುವವರು ಇನ್ನೂ "ರಳ. ಇದಕ್ಕಾಾಗಿ ಸ್ವಂತ "ದ್ಯಾಾಲಯವನ್ನು ಗುರುಗುಹ ಹೆಸರಿನಲ್ಲಿ ಶಿವಮೊಗ್ಗದಲ್ಲಿ ಆರಂಭಿಸಿ ವೈ"ಧ್ಯ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿಿರುವವರು "ದ್ವಾಾನ್ ಶೃಂಗೇರಿ ನಾಗರಾಜ್ ಅವರು.
ನಾಗರಾಜ್ ಕರ್ನಾಟಕ ಸಂಗೀತದ ಕಂಪನ್ನು ನಗರದಲ್ಲಿ ಹರಡುತ್ತಿಿದ್ದಾಾರೆ. ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡ ಶಿವಮೊಗ್ಗದಲ್ಲಿ ಯುವ ಸಂಗೀತ ಪ್ರತಿಭೆಗಳನ್ನು ಅತಿ ಹೆಚ್ಚು ಸಂಖ್ಯೆೆಯಲ್ಲಿ ಬೆಳೆಸಿದ ಕೀರ್ತಿ ಇವರದ್ದು. ಅನೇಕ ಉತ್ತಮ ಕಲಾ"ದರನ್ನು ರೂಪಿಸಿರುವುದಲ್ಲದೆ, ತಮ್ಮ "ದ್ಯಾಾಲಯವನ್ನು 41 ವರ್ಷಗಳಿಂದ ನಡೆಸಿಕೊಂಡು ಬರುತ್ತಿಿದ್ದಾಾರೆ. ನಗರದ ಪ್ರತಿ ಮನೆಯಲ್ಲಿ ಒಬ್ಬರಾದರೂ ಸಂಗೀತಬಲ್ಲವರು ಅಥವಾ ಸಂಗೀತದ ಅಭಿರುಚಿಯವರು ಇರಬೇಕು ಎನ್ನುವುದು ಅವರ ಧ್ಯೇಯ. ಇದಕ್ಕಾಾಗಿ  ಪ್ರಚಾರ ಬಯಸದೆ ತಮ್ಮ ಪಾಡಿಗೆ ತಾವು ಕೆಲಸ ಆರಂಭಿಸಿದ ಇವರಲ್ಲಿ ಇಂದಿಗೂ ನೂರಾರು "ದ್ಯಾಾರ್ಥಿಗಳು ಅಭ್ಯಸಿಸುತ್ತಿಿದ್ದಾಾರೆ.
ನಾಗರಾಜ್ ಅವರ ತಂದೆ "ದ್ವಾಾನ್ ಶಂಕರ ಭಟ್ಟ. ತಾು ಸರಸ್ವತಮ್ಮ. ಮಾತಾಪಿತರೇ ಸಂಗೀತ ಶಿಕ್ಷಕರಾಗಿದ್ದರಿಂದ ಉತ್ತಮ ವಾತಾವರಣದಲ್ಲಿ ಕಲಿಯಲು ಅವಕಾಶವಾುತು. ಆನಂತರ "ದ್ವಾಾನ್ ಎಚ್. ರಾಮನಾಥನ್, "ದ್ವಾಾನ್ ಎಚ್.ಆರ್. ವೆಂಕಟೇಶ್ ಪ್ರಸನ್ನ ಅವರಲ್ಲಿ ಅಭ್ಯಾಾಸ ಮಾಡಿದರು. ಕರ್ನಾಟಕ ಸಂಗೀತ ಪರೀಕ್ಷೆಯ "ದ್ವತ್ ಪರೀಕ್ಷೆಯಲ್ಲಿ ಎರಡನೆಯ ರ್ಯಾಾಂಕ್‌ನೊಂದಿಗೆ ತೇರ್ಗಡೆಯಾಗಿ, ಸಂಗೀತ ವೃತ್ತಿಿ ಆರಂಭಿಸಿದರು.
ಶಿವಮೊಗ್ಗದ ಬಸವೇಶ್ವರನಗರದಲ್ಲಿ ಸಂಗೀತ ಶಾಲೆ ನಡೆಸುತ್ತಿಿರುವ ನಾಗರಾಜ್, ರಾಜ್ಯ ಮಟ್ಟದ ಹಲವು ಸಂಗೀತ, ದಾಸರ ಪದ, ಭಜನೆ ಮೊದಲಾದ ಸಮ್ಮೇಳನಗಳನ್ನು, ಸ್ಪರ್ಧೆಗಳನ್ನು  ನಡೆಸಿದ್ದಾಾರೆ. ಬರುವ ಫೆಬ್ರುವರಿಯಲ್ಲಿ  ರಾಜ್ಯ ಮಟ್ಟದ ದಾಸರ ಭಜನೆ ಪದಗಳ ಸ್ಪರ್ಧೆ ನಗರದಲ್ಲಿ ಸೌರಭ ಸಂಸ್ಥೆುಂದ ನಡೆಯಲಿದ್ದು, ಅದರ ಯಶಸ್ಸಿಿನ ಮುಂದಾಳತ್ವ ವ"ಸಿದ್ದಾಾರೆ.
ತಮ್ಮ ಸಂಗೀತ ಶಾಲೆಯಲ್ಲಿ ಮಕ್ಕಳಿಗೆ ದೇವರ ನಾಮಗಳನ್ನು ಉಚಿತವಾಗಿ ಹೇಳಿಕೊಡುವ ಮೂಲಕ ಯುವ ಕಲಾ"ದರಲ್ಲಿ ಸಂಸ್ಕಾಾರದ ಪ್ರಜ್ಞೆ ಬೆಳೆಸುತ್ತಿಿದ್ದಾಾರೆ. ಜೊತೆಗೆ  ನವರತ್ನ ಮಾಲಿಕೆಗಳು, ನಾರದ ಪಂಚರತ್ನ, ದೀಕ್ಷಿತರ ನೋಟುಸ್ವರಗಳು, ನವಾವರಣ ಕೃತಿ ಬಗ್ಗೆೆ ಕಾರ್ಯಾಗಾರ ನಡೆಸುತ್ತಿಿದ್ದಾಾರೆ. ಸುಮಾರು 10 ಸಾ"ರಕ್ಕೂ ಹೆಚ್ಚು ಮ"ಳೆಯರಿಗೆ ದೇವರನಾಮ ಶಿಬಿರಗಳನ್ನು ನಗರದಾದ್ಯಂತ ಏರ್ಪಡಿಸಿ ಕಲಿಸಿದ ಗುರು ನಾಗರಾಜ್.   
19998ರಲ್ಲಿ ಶಿವಮೊಗ್ಗದಲ್ಲಿ 5 ದಿನಗಳ ಸಂಗೀತ ಸಮ್ಮೇಳನ ನಡೆಸಿದ ಕೀರ್ತಿ ಇವರದ್ದು. ಈಗ ಗುರುಗುಹ ಶಾಲೆಯಲ್ಲಿ ಕರ್ನಾಟಕ ಸಂಗೀತದ ಜೊತೆಗೆ ಶಾಸ್ತ್ರೀಯ, ಲಘುಶಾಸ್ತ್ರೀಯ ಕಲಿಕೆಯನ್ನೂ ಮಾಡಲಾಗುತ್ತಿಿದೆ. ಅನೇಕ ದಾಸರ, ಸಂಗೀತ ಪಿತಾಮಹರ ಸ್ಮರಣಾ ಕಾರ್ಯಕ್ರಮವನ್ನು ನಡೆಸುತ್ತಾಾ ಆ ನೆನೆಪಿನಲ್ಲಿ ಸಂಗೀತೋತ್ಸವ, ಭಜನಾ ಸ್ಪರ್ಧೆಯನ್ನು ಮುಂದುವರೆಸಿಕೊಂಡು ಬಂದಿದ್ದಾಾರೆ. ಪುರಂದರ, ತ್ಯಾಾಗರಾಜ ಮತ್ತು ಮುತ್ತುಸ್ವಾಾ"ು ದೀಕ್ಷಿತರ ಆರಾಧನಾ ಮಹೋತ್ಸವವನ್ನು ಪ್ರತಿವರ್ಷ ಆಚರಿಸುತ್ತಾಾ, ಇದರಲ್ಲಿ ಹೆಸರಾಂತ ಕಲಾ"ದರನ್ನು ಕರೆುಸಿ ಸಂಗೀತ ಕಛೇರಿ ಕೊಡಿಸುತ್ತಿಿದ್ದಾಾರೆ.
ತಮ್ಮದೇ ಆದ ಪಠ್ಯಕ್ರಮದಲ್ಲಿ ಬೋಧಿನಿ, ಸುಬೋಧಿನಿ, ಪ್ರಬೋಧಿನಿ ಮತ್ತು ಪರಿಬೋಧಿನಿ ಸಂಗೀತ ಪರೀಕ್ಷೆಗಳನ್ನು ಆರು ತಿಂಗಳಿಗೊಮ್ಮೆೆ ನಡೆಸುತ್ತಿಿದ್ದಾಾರೆ. ಇವರು ಹೊರತಂದ ಸತ್ಯಸಾುಬಾಬಾ ಮತ್ತು ದಾಸರ ಕುರಿತಾದ ಧ್ವನಿಸುರಳಿ ಪ್ರಸಿದ್ಧವಾಗಿವೆ. ನಿಗರ್" ಮತ್ತು ಸಂಕೋಚ ಸ್ವಭಾವದವರಾದ ನಾಗರಾಜ್, ಆಕಾಶವಾಣಿ ಮತ್ತು ದೂರದರ್ಶನ ಕಲಾ"ದರೂ ಹೌದು. ಇವರಲ್ಲಿ ಕಲಿತ ಅನೇಕ "ದ್ಯಾಾರ್ಥಿಗಳು   ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಉತ್ತಮ ದರ್ಜೆ ಕಲಾ"ದರಾಗಿ ಗುರುತಿಸಿಕೊಂಡಿದ್ದಾಾರೆ.
ನಗರದಲ್ಲಿ ಸಂಗೀತ ಜ್ಯೋೋತಿಯನ್ನು ಹಚ್ಚಿಿ, ಬೆಳಗುವಂತೆ ಮಾಡುತ್ತಿಿರುವ ನಾಗರಾಜ್, ಓರ್ವ ಸಾಧಕ "ದ್ವಾಾಂಸ, ಸಜ್ಜನ. ಸರಳತೆುಂದಲೇ ಹೆಸರುವಾಸಿ.
27.1.18
...................................
.............

No comments:

Post a Comment